ಏಷ್ಯಾಕಪ್ನ ಫೈನಲ್ ಪಂದ್ಯದಲ್ಲಿ ತಂಡವನ್ನು ಬಗ್ಗು ಭಾರತ ಚಾಂಪಿಯನ್ ಪಟ್ಟ. ಈ ಬಾರಿ ಟೀಮ್ ಚಾಂಪಿಯನ್ ಅಲಂಕರಿಸಿದ್ದು ಸತತ 7 ಗೆಲುವುಗಳೊಂದಿಗೆ ಎಂಬುದು. ಮೂರು ಮೂರು ಗೆಲುವು ವಿರುದ್ಧವೇ ಮೂಡಿಬಂದಿರುವುದು ಮತ್ತೊಂದು. ಇದೇ ಇದೇ ಮೊದಲ ಭಾರತ ಟೂರ್ನಿಯೊಂದರಲ್ಲಿ ಪಾಕ್ ಪಡೆಯನ್ನು ಮೂರು ಬಾರಿ. ಮೂರು ಮೂರು ಗೆಲುವುಗಳೊಂದಿಗೆ ಇಂಡಿಯಾ ಹೊಸ ಇತಿಹಾಸವನ್ನು.
ಒಂದು ವೇಳೆ ಫೈನಲ್ ಪಾಕಿಸ್ತಾನ್ ತಂಡ? ಒಂದು ಒಂದು ಪ್ರಶ್ನೆಗೆ ಪಾಕ್ ಮಾಜಿ ನಾಯಕ ಶಾಹಿದ್ ಅಫ್ರಿದಿ ಉತ್ತರ. ಇಂಟರ್ನ್ಯಾಷನಲ್ ಇಂಟರ್ನ್ಯಾಷನಲ್ ನಡೆದ ಫೈನಲ್ ನಾವು ಗೆದ್ದಿದ್ದರೆ ಆ ಗೆಲುವನ್ನು ಪಾಕ್ ಆಟಗಾರರು ಪಾಕಿಸ್ತಾನ್ ಸೈನ್ಯಕ್ಕೆ.
ಫೈನಲ್ ಪಂದ್ಯಕ್ಕೂ ಮುನ್ನ ಐಡಿಯಾವನ್ನು ನೀಡಿದ್ದೆ. ಗೆದ್ದರೆ ಗೆದ್ದರೆ ಆ ಪಾಕಿಸ್ತಾನದ ವಾಯುಪಡೆಗೆ ಅರ್ಪಿಸಬೇಕೆಂದು. ಆದರೆ ನಾವು. ನಮ್ಮ ನಮ್ಮ ಕನಸು ಎಂದು ಶಾಹಿದ್ ಅಫ್ರಿದಿ.
ಇದಕ್ಕೂ ಮುನ್ನ ಮೊದಲ ಪಾಕಿಸ್ತಾನ್ ತಂಡವನ್ನು ಸೋಲಿಸಿದ ನಂತರ, ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಗೆಲುವನ್ನು ಭಾರತೀಯ ಪಡೆಗೆ ಮತ್ತು ಪಹಲ್ಗಾಮ್ ಸಂತ್ರಸ್ತರಿಗೆ ಅರ್ಪಿಸಿದ್ದರು. ಇದರ ಪಿಸಿಬಿ ಸೂರ್ಯಕುಮಾರ್ ಯಾದವ್ ವಿರುದ್ಧ ಐಸಿಸಿಗೆ ದೂರು .
ಈ ದೂರಿನ ಪರಿಣಾಮ ಯಾದವ್ಗೆ ಪಂದ್ಯ ಶೇ .30 ರಷ್ಡು. ಈ ಈ ದೂರಿನ ಟೀಮ್ ತಿರುಗೇಟು ನೀಡಲು ಪಾಕಿಸ್ತಾನ್ ತಂಡ ಪ್ಲ್ಯಾನ್ ರೂಪಿಸಿರುವುದು ಇದೀಗ.
ಫೈನಲ್ ಪಂದ್ಯದಲ್ಲಿ ಭಾರತ ಸೋಲಿಸಿ, ಆ ಗೆಲುವನ್ನು ಪಾಕಿಸ್ತಾನ್ ಸೈನಿಕರಿಗೆ ಯೋಜನೆ. ಅಂತಿಮ ಅಂತಿಮ ಪಂದ್ಯದಲ್ಲೂ ಇಂಡಿಯಾ ಸೋತಿದ್ದರಿಂದ ನಮ್ಮ ಪ್ಲ್ಯಾನ್ ಈಡೇರಲಿಲ್ಲ ಎಂದು ಶಾಹಿದ್ ಅಫ್ರಿದಿ.
ಇದನ್ನೂ: ಕಪ್, ಸೂರ್ಯಕುಮಾರೇ ಬರಲಿ: ಮೊಹ್ಸಿನ್ ಮತ್ತೆ ಮತ್ತೆ ಕಿರಿಕ್
ಫೈನಲ್ ಫೈನಲ್ ಪಂದ್ಯದಲ್ಲಿ ಪಡೆಯನ್ನು ಬಡಿದು ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ. ಆ ಬಳಿಕ ಕಾಣಿಸಿಕೊಂಡ ಸೂರ್ಯಕುಮಾರ್, ಏಷ್ಯಾಕಪ್ ಟೂರ್ನಿಯ ತನ್ನೆಲ್ಲಾ ಪಂದ್ಯದ ಶುಲ್ಕಗಳನ್ನು ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಬಲಿಯಾದವರ ಕುಟುಂಬಗಳಿಗೆ ನಮ್ಮ ಸಶಸ್ತ್ರ ಪಡೆಗಳಿಗೆ ನೀಡಲು ಎಂದು.
ಪ್ರಕಟಿಸಲಾಗಿದೆ – 11:18 ಎಎಮ್, ಬುಧ, 1 ಅಕ್ಟೋಬರ್ 25