‘ದಿ ರೈಸ್ ಆಫ್ ಅಶೋಕ’ (ಅಶೋಕನ ಉದಯ) ಸಿನಿಮಾದಲ್ಲಿ ನಟ ಸತೀಶ್ ನೀನಾಸಂ ಅವರು ನಟಿಸಿದ್ದಾರೆ. ಈ ಮಾಡಲು ಸಿಕ್ಕಾಪಟ್ಟೆ ಕಷ್ಟಪಟ್ಟ ಸಿನಿಮಾ ಅವರು ಹೇಳಿದ್ದಾರೆ. ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಅವರ ಆ ಬಗ್ಗೆ. ಸಿನಿಮಾ ಮಾಡಲು ಸಹಕರಿಸಿದ ಎಲ್ಲರಿಗೂ ಅವರಿಗೆ ಧನ್ಯವಾದ ಅರ್ಪಿಸಿದರು. ‘ಎರಡು ವರ್ಷಗಳ ಕಾಲ ಈ ಸಿನಿಮಾಗಾಗಿ ನಮ್ಮ ಕಲಾವಿದರು ಗಡ್ಡ ಬಿಟ್ಟಿದ್ದರು. ಅದು ಸುಲಭ ಅಲ್ಲ. ಸಿನಿಮಾದಲ್ಲಿನ ಒಂದು ಶಾಟ್ಗೋಸ್ಕರ ನೂರಾರು ಜನರು ತಲೆ ಬೋಳಿಸಿಕೊಂಡಿದ್ದಾರೆ. ಸಂಬಳಕ್ಕಾಗಿ ಯಾರೂ ಕೆಲಸ ಮಾಡಿಲ್ಲ. ಕೊಟ್ಟಿದ್ದು ತೆಗೆದುಕೊಂಡಿದ್ದಾರೆ. ಪ್ರತಿಯೊಬ್ಬರೂ ಕೂಡ ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ಈ ಸಿನಿಮಾ ಗೆಲ್ಲುತ್ತೆ ಎಂಬ ನಂಬಿಕೆ ನನಗೆ ಇದೆ. ನಾನು ಬದುಕಿ ಇರುವ ಎಲ್ಲ ಗುಣಮಟ್ಟದ ಸಿನಿಮಾಗಳನ್ನು ಕೊಡುತ್ತೇನೆ. ನನ್ನ ಸಿನಿಮಾ ಜರ್ನಿಯನ್ನು ಬೇರೆ ಬೇರೆ ರಾಜ್ಯಗಳಿಗೂ ವಿಸ್ತರಿಸುತ್ತೇನೆ’ ಎಂದ ಸತೀಶ್ ನೀನಾಸಂ (ಸತೀಶ್ ನೀನಾಸಂ) ಅವರು ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.