
ಬಜರಂಗಬಲಿ ತನ್ನ ಭಕ್ತರಿಂದ ಪ್ರಸನ್ನನಾದಾಗ, ಅವರ ಜೀವನದಿಂದ ಎಲ್ಲಾ ಅಡೆತಡೆಗಳು, ದುಃಖ, ಭಯ ಮತ್ತು ರೋಗಗಳನ್ನು ತೆಗೆದುಹಾಕುತ್ತಾನೆ ಎಂದು ಹೇಳಲಾಗುತ್ತದೆ. ಆದರೆ, ಹನುಮಂತ ಅಸಮಾಧಾನಗೊಂಡರೆ, ಅದೃಷ್ಟ ಕೂಡ ದುರದೃಷ್ಟವಾಗಿ ಬದಲಾಗುತ್ತದೆ. ಜ್ಯೋತಿಷ್ಯವು ಮಂಗಳವಾರದ ಪೂಜೆಗೆ ಕೆಲವು ನಿಯಮಗಳನ್ನು ಸೂಚಿಸುತ್ತದೆ, ಇವುಗಳಲ್ಲಿ ವಿಫಲವಾದರೆ ದುರದೃಷ್ಟ ಎದುರಾಗಬಹುದು. ಮಂಗಳವಾರ ಯಾವ ವಿಷಯಗಳನ್ನು ತಪ್ಪಿಸಬಹುದು ಅನ್ನೋದನ್ನು ನೋಡೋಣ.