ತುಮಕೂರು, ಅಕ್ಟೋಬರ್ 04: ಬಸ್ ಬಸ್ ಕಾರು ಮುಖಾಮುಖಿ ಕಾರಲ್ಲಿದ್ದ ಮೂವರು ದುರ್ಮರಣ ಹೊಂದಿರುವಂತಹ ಘಟನೆ ತುಮಕೂರು ತಾಲೂಕಿನ ಗ್ರಾಮದ ಗ್ರಾಮದ. ಶಿವಕುಮಾರ್ (27), ಗೋವಿಂದಪ್ಪ (50) ಮತ್ತು ಭೈಚಾರಪುರದ ನಿವಾಸಿ ಶಿವಶಂಕರ್ (30). ಧರ್ಮಸ್ಥಳ ಮಂಜುನಾಥ ತೆರಳುತ್ತಿದ್ದಾಗ ದುರಂತ. ಅಪಘಾತದ ನಂತರ ಬಸ್ ಚಾಲಕ. ತುಮಕೂರು ತುಮಕೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ.
ತುಮಕೂರಿನಿಂದ ಪಾವಗಡದತ್ತ ಬಸ್. ವೇಳೆ ವೇಳೆ ಕೊರಟಗೆರೆ ತುಮಕೂರು ಕಡೆ ಕಾರ್. ಈ ವೇಳೆ ಮುಖಾಮುಖಿ ಕಾರ್ನಲ್ಲಿದ್ದ ಸಾವನ್ನಪ್ಪಿದ್ದಾರೆ.
ಘಟನೆಯಲ್ಲಿ ಗಾಯಗೊಂಡ ಕೊರಟಗೆರೆ ರೆಡ್ಡಿಹಳ್ಳಿಯ ಶಂಕರ್ (28) ನನ್ನು ಬೆಂಗಳೂರಿನ ನಿಮಾನ್ಸ್, ಮತ್ತೋರ್ವ ಕಿತ್ತಿನಾಗೇನಹಳ್ಳಿಯ (28) ನನ್ನು ತುಮಕೂರು ಜಿಲ್ಲಾಸ್ಪತ್ರೆಗೆ. ಮೃತರು ಹಾಗೂ ಗಾಯಾಳುಗಳು ಕೊರಟಗೆರೆ ತಾಲೂಕಿನ ಹಳ್ಳಿಯ ನಿವಾಸಿಗಳು ಎಂದು.
ಮತ್ತಷ್ಟು ಅಪ್ಡೇಟ್.
ಪ್ರಕಟಿಸಲಾಗಿದೆ – ರಾತ್ರಿ 9:50, ಶನಿ, 4 ಅಕ್ಟೋಬರ್ 25