ಮಧ್ಯಪ್ರಾಚ್ಯದಲ್ಲಿ ರಣ ರಣ ಕದನ.. ಮೂವರ ಜೇಬಿಗೆ ಝಣ ಝಣ ಕಾಂಚಾಣ..!,, ತೈಲ ಬಾವಿಯ ಕೂಲಿ ಕಾರ್ಮಿಕನ ಮಗ.. ಯುದ್ಧ ವ್ಯಾಪಾರಿ..!,, ಯುದ್ಧದ ಚಿತೆ ಮೇಲೆ ಸಾಮ್ರಾಜ್ಯ ಕಟ್ಟಿದ ತ್ರಿಮೂರ್ತಿಗಳ ಕಥೆ..!,,30 ದಿನಗಳ ಕದನದಲ್ಲಿ ತುಂಬಿದ್ದು ಹೇಗೆ ಕುಬೇರರ ಖಜಾನೆ..?,, ಇದೇ ಈ ಹೊತ್ತಿನ ವಿಶೇಷ.. ಹೆಣದ ಮೇಲೆ ಹಣದ ಸಾಮ್ರಾಜ್ಯ