ಬೆಂಗಳೂರು, ಸೆಪ್ಟೆಂಬರ್ 18: ಬೆಂಗಳೂರಿನ. ಆರ್, ಲಾಲ್ ಬಾಗ್ ಸೇರಿದಂತೆ ರಾತ್ರಿ ಭಾರೀ ಮಳೆ. ಪರಿಣಾಮವಾಗಿ ಪರಿಣಾಮವಾಗಿ ಲಾಲ್ ರಸ್ತೆಯಲ್ಲಿ ಮರವೊಂದು ಉರುಳಿ. ಅರ್ಧಕ್ಕಿಂತ ಹೆಚ್ಚು ರಸ್ತೆಭಾಗ ಮರದಿಂದ ಆವೃತವಾಗಿದ್ದು, ವಾಹನ ಅಡಚಣೆ. ಮುಂದಿನ 2 ದಿನಗಳ ಕಾಲ ವರುಣನ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ವರದಿ. ದಕ್ಷಿಣ, ಉತ್ತರ ಕನ್ನಡ, ಉಡುಪಿ ಸೇರಿದಂತೆ ಹಲವಾರು ಜಿಲ್ಲೆಗಳಿಗೆ ಯೆಲ್ಲೋ. ಸೆಪ್ಟೆಂಬರ್ 24 ರವರೆಗೂ ಬೆಂಗಳೂರು 20 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಹವಾಮಾನ ಇಲಾಖೆ ಮುನ್ಸೂಚನೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ