Skip to content
March 10, 2026
  • Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 10ರ ದಿನಭವಿಷ್ಯ
  • Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಮಾರ್ಚ್ 10ರ ದಿನಭವಿಷ್ಯ
  • Horoscope Today 10 March : ಇಂದು ಈ ರಾಶಿಯವರಿಗೆ ದೊಡ್ಡ ಕಾರ್ಯ ನಿರ್ವಹಣೆ ಬರಲಿದೆ
  • Women Empowerment: ಮಹಿಳೆಯರಿಗೆ ಸಮಾನತೆ ಪ್ರಜಾಪ್ರಭುತ್ವದ ಮೂಲ ಆಶಯ: ಸಚಿವ ಕೆ.ಎಚ್.ಮುನಿಯಪ್ಪ | Women Equality Democracy Minister Kh Muniyappa Doddaballapur Gvd

kannadaprajavani.in

Newsletter
Random News
  • ಮುಖಪುಟ
  • ರಾಜ್ಯ
  • ರಾಷ್ಟ್ರೀಯ
  • ಅಂತರ್ ರಾಷ್ಟ್ರೀಯ
  • ರಾಜಕೀಯ
  • ಸಿನಿಮಾ
  • ಅಡುಗೆ
  • ಆರೋಗ್ಯ
  • ಈಗ ಕನ್ನಡ
  • ಅಂಕಣArticle, Storys, Novels, Poetrys
Headlines
  • Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 10ರ ದಿನಭವಿಷ್ಯ

    Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 10ರ ದಿನಭವಿಷ್ಯ

    23 minutes ago
  • Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 10ರ ದಿನಭವಿಷ್ಯ

    Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಮಾರ್ಚ್ 10ರ ದಿನಭವಿಷ್ಯ

    1 hour ago
  • Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 10ರ ದಿನಭವಿಷ್ಯ

    Horoscope Today 10 March : ಇಂದು ಈ ರಾಶಿಯವರಿಗೆ ದೊಡ್ಡ ಕಾರ್ಯ ನಿರ್ವಹಣೆ ಬರಲಿದೆ

    2 hours ago
  • Women Empowerment: ಮಹಿಳೆಯರಿಗೆ ಸಮಾನತೆ ಪ್ರಜಾಪ್ರಭುತ್ವದ ಮೂಲ ಆಶಯ: ಸಚಿವ ಕೆ.ಎಚ್.ಮುನಿಯಪ್ಪ | Women Equality Democracy Minister Kh Muniyappa Doddaballapur Gvd

    Women Empowerment: ಮಹಿಳೆಯರಿಗೆ ಸಮಾನತೆ ಪ್ರಜಾಪ್ರಭುತ್ವದ ಮೂಲ ಆಶಯ: ಸಚಿವ ಕೆ.ಎಚ್.ಮುನಿಯಪ್ಪ | Women Equality Democracy Minister Kh Muniyappa Doddaballapur Gvd

    3 hours ago
  • Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 10ರ ದಿನಭವಿಷ್ಯ

    ಗಲ್ಫ್ ರಾಷ್ಟ್ರಗಳ ಯುದ್ಧ..ಬೆಂಗಳೂರಿಗೂ ಬಿಸಿ: ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ

    5 hours ago
  • BJP vs Congress: ಕಾಂಗ್ರೆಸ್‌ನಿಂದಲೇ ದಲಿತ ವಿರೋಧಿ ಚಟುವಟಿಕೆಗಳು: ಮಾಜಿ ಸಚಿವ ರಾಜುಗೌಡ ವಾಗ್ದಾಳಿ | Bjp Defends Constitution Rajugouda Attack Congress Kembhavi Gvd

    BJP vs Congress: ಕಾಂಗ್ರೆಸ್‌ನಿಂದಲೇ ದಲಿತ ವಿರೋಧಿ ಚಟುವಟಿಕೆಗಳು: ಮಾಜಿ ಸಚಿವ ರಾಜುಗೌಡ ವಾಗ್ದಾಳಿ | Bjp Defends Constitution Rajugouda Attack Congress Kembhavi Gvd

    5 hours ago
  • Home
  • ಈಗ ಕನ್ನಡ
  • Annayya ಬಂದ್ಬಿಡು, ಹೊಸ ಜೀವನ ಶುರು ಮಾಡೋಣ; ಲೀಲಾಳಿಗಾಗಿ ಮಾದಪ್ಪನ ಕಣ್ಣೀರಿನ ಮೊರೆ! | Zee Kannada Annayya Serial News Madappa S Tearful Plea For His Wife Leela Mrq
  • ಈಗ ಕನ್ನಡ

Annayya ಬಂದ್ಬಿಡು, ಹೊಸ ಜೀವನ ಶುರು ಮಾಡೋಣ; ಲೀಲಾಳಿಗಾಗಿ ಮಾದಪ್ಪನ ಕಣ್ಣೀರಿನ ಮೊರೆ! | Zee Kannada Annayya Serial News Madappa S Tearful Plea For His Wife Leela Mrq

anil4 months ago01 mins
Annayya ಬಂದ್ಬಿಡು, ಹೊಸ ಜೀವನ ಶುರು ಮಾಡೋಣ; ಲೀಲಾಳಿಗಾಗಿ ಮಾದಪ್ಪನ ಕಣ್ಣೀರಿನ ಮೊರೆ! | Zee Kannada Annayya Serial News Madappa S Tearful Plea For His Wife Leela Mrq


‘ಅಣ್ಣಯ್ಯ’ ಸೀರಿಯಲ್‌ನಿಂದ ಲೀಲಾ ಪಾತ್ರಧಾರಿ ಶ್ರುತಿ ತಾತ್ಕಾಲಿಕವಾಗಿ ದೂರವಾಗಿದ್ದಾರೆ. ಇದೀಗ ಸಹನಟರಾದ ಮಾದಪ್ಪ, ಸೀನ ಮತ್ತು ಭಾನು ತಮಾಷೆಯ ರೀಲ್ಸ್ ಮಾಡಿ, ಲೀಲಾಳನ್ನು ವಾಪಸ್ ಬರುವಂತೆ ಕರೆದಿದ್ದು, ಈ ವಿಡಿಯೋ ವೈರಲ್ ಆಗಿದೆ. 

1 Min read

Published : Oct 27 2025, 07:49 AM IST

15

ಅಣ್ಣಯ್ಯ ಸೀರಿಯಲ್‌ನ ಮಾದಪ್ಪನ ಪಾತ್ರ

Image Credit : Zee Kannada

ಅಣ್ಣಯ್ಯ ಸೀರಿಯಲ್‌ನ ಮಾದಪ್ಪನ ಪಾತ್ರ

ಮಾವ ಅಂದ್ರೆ ಹೇಗಿರಬೇಕೆಂದು ಅಣ್ಣಯ್ಯ ಸೀರಿಯಲ್‌ನ ಮಾದಪ್ಪನ ಪಾತ್ರ ತೋರಿಸುತ್ತಿದೆ. ಮಗನಿಗೆ ತೆಳ್ಳಗೆ ಬೆಳ್ಳಗಿರುವ ಮತ್ತು ಅವನಿಷ್ಟದ ಹುಡುಗಿ ಜೊತೆ ಮದುವೆ ಮಾಡಿಸಬೇಕು ಅನ್ನೋದು ಲೀಲಾಳ ಗುರಿಯಾಗಿದೆ. ಮಾದಪ್ಪ ಸೊಸೆ ಪರವಾಗಿ ನಿಂತಿದ್ರೆ, ಪಿಂಕಿ ಜೊತೆಯಲ್ಲಿ ಸೀನನಿಗೆ ಮದುವೆ ಮಾಡಿಸಬೇಕೆಂದು ಲೀಲಾ ಪಣ ತೊಟ್ಟಿದ್ದಾಳೆ.

25

 ಮಾದಪ್ಪನ ತುಂಬು ಕುಟುಂಬ

Image Credit : Zee Kannada

ಮಾದಪ್ಪನ ತುಂಬು ಕುಟುಂಬ

ಸದ್ಯ ಲೀಲಾ ಪಾತ್ರ ಸೀರಿಯಲ್‌ನಿಂದ ದೂರವಾಗಿದೆ. ತಂದೆಗೆ ಅನಾರೋಗ್ಯ ವಿಷಯ ತಿಳಿದ ಲೀಲಾ ತವರಿಗೆ ಹೋಗಿದ್ದಾಳೆ. ಇತ್ತ ಶಾರದಮ್ಮಳ ಎಂಟ್ರಿಯಾಗಿದೆ. ಶಾರದಮ್ಮ ಎಂಟ್ರಿಗಾಗಿಯೇ ಲೀಲಾ ಪಾತ್ರಕ್ಕೆ ಸಣ್ಣದಾದ ಬ್ರೇಕ್ ನೀಡಿದಂತೆ ಕಾಣಿಸುತ್ತಿದೆ. ಆದ್ರೆ ವೀಕ್ಷಕರು ಸಹ ಮಾದಪ್ಪನ ತುಂಬು ಕುಟುಂಬವನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ.

35

 ನಟಿ ಶ್ರುತಿ

Image Credit : Zee Kannada

ನಟಿ ಶ್ರುತಿ

ಲೀಲಾ ಪಾತ್ರದಲ್ಲಿ ನಟಿ ಶ್ರುತಿ ಅವರು ನಟಿಸಿದ್ದು, ಉತ್ತಮ ನೃತ್ಯಗಾರ್ತಿಯೂ ಆಗಿದ್ದಾರೆ. ವಯಸ್ಸಿಗೆ ಮೀರಿದ ಪಾತ್ರವಾದ್ರೂ ಖುಷಿ ನೀಡಿದೆ ಎಂದು ಹೇಳಿಕೊಂಡಿದ್ದಾರೆ. ಸದ್ಯ ಸೀರಿಯಲ್‌ನಿಂದ ಬಿಡುವು ಮಾಡಿಕೊಂಡಿರುವ ಶ್ರುತಿ, ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ಡ್ಯಾನ್ಸ್ ಮಾಡುತ್ತಿರುವ ರೀಲ್ಸ್‌ಗಳನ್ನು ಶ್ರುತಿ ಅವರು ಶೇರ್‌ ಮಾಡಿಕೊಳ್ಳುತ್ತಿದ್ದಾರೆ.

45

ಲೀಲಾ ಬಂದು ಬಿಡು

Image Credit : Zee Kannada

ಲೀಲಾ ಬಂದು ಬಿಡು

55

 ತಮಾಷೆಯ ರೀಲ್ಸ್

Image Credit : Zee Kannada

ತಮಾಷೆಯ ರೀಲ್ಸ್

ಸದ್ಯ ಈ ನಾಲ್ಕು ಜನರ ತಮಾಷೆಯ ರೀಲ್ಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಲೀಲಾ ಅವರನ್ನು ಮತ್ತೆ ಸೀರಿಯಲ್‌ಗೆ ಕರೆದುಕೊಂಡು ಬನ್ನಿ ಎಂದು ವೀಕ್ಷಕರು ಕಮೆಂಟ್ ಮಾಡಿದ್ದಾರೆ. ಸದ್ಯ ಶಾರದಮ್ಮಾ ಮನೆಯಲ್ಲಿರುವ ವಿಷಯ ಲೀಲಾಗೆ ತಿಳಿದಿಲ್ಲ. ಲೀಲಾ ಬಂದ್ಮೇಲೆ ಏನಾಗಬಹುದು ಎಂದು ವೀಕ್ಷಕರು ಲೆಕ್ಕ ಹಾಕ್ತಿದ್ದಾರೆ.

ಇದನ್ನೂ ಓದಿ: ಗೊಂದಲದಲ್ಲಿ Annayya Serial ವೀಕ್ಷಕರು… ಶಿವುಗೆ ಮೊದಲೇ ಮದ್ವೆಯಾಗಿ ಮಗುವಾಗಿತ್ತಾ? 

© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved



Source link

Post navigation

Previous: Basanagouda Patil Yatnal on MB Patil: ಎಂಬಿಪಾ ಶಿಷ್ಯರಿಂದ ಜಿಲ್ಲೆಯಲ್ಲಿ ಭೂ ಹಗರಣ ಯತ್ನಾಳ್ ವಾಗ್ದಾಳಿ | Basanagouda Patil Yatnal On Mb Patil
Next: ‘ಮುತ್ತಿಟ್ಟು, ಬಟ್ಟೆಗೆ ಕೈ ಹಾಕಿದ’; ಕರಾಳ ಅನುಭವ ಹಂಚಿಕೊಂಡ ನಟಿ

Leave a Reply Cancel reply

Your email address will not be published. Required fields are marked *

Related News

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 10ರ ದಿನಭವಿಷ್ಯ

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 10ರ ದಿನಭವಿಷ್ಯ

anil23 minutes ago 0
Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 10ರ ದಿನಭವಿಷ್ಯ

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಮಾರ್ಚ್ 10ರ ದಿನಭವಿಷ್ಯ

anil1 hour ago 0
Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 10ರ ದಿನಭವಿಷ್ಯ

Horoscope Today 10 March : ಇಂದು ಈ ರಾಶಿಯವರಿಗೆ ದೊಡ್ಡ ಕಾರ್ಯ ನಿರ್ವಹಣೆ ಬರಲಿದೆ

anil2 hours ago 0
Women Empowerment: ಮಹಿಳೆಯರಿಗೆ ಸಮಾನತೆ ಪ್ರಜಾಪ್ರಭುತ್ವದ ಮೂಲ ಆಶಯ: ಸಚಿವ ಕೆ.ಎಚ್.ಮುನಿಯಪ್ಪ | Women Equality Democracy Minister Kh Muniyappa Doddaballapur Gvd

Women Empowerment: ಮಹಿಳೆಯರಿಗೆ ಸಮಾನತೆ ಪ್ರಜಾಪ್ರಭುತ್ವದ ಮೂಲ ಆಶಯ: ಸಚಿವ ಕೆ.ಎಚ್.ಮುನಿಯಪ್ಪ | Women Equality Democracy Minister Kh Muniyappa Doddaballapur Gvd

anil3 hours ago 0
all rights reserved kannadaprajavani.in@2025 Powered By BlazeThemes.