Skip to content
April 16, 2026
  • ದಿನ ಭವಿಷ್ಯ: ಇಂದು ಈ ರಾಶಿಯವರಲ್ಲಿ ಆಕರ್ಷಣೆ ಹೆಚ್ಚಾಗಲಿದ್ದು, ಎಲ್ಲ ಕಡೆ ಹೊಳೆಯುವರು
  • Anchor Sreemukhi ಒಂದು ಶೋಗೆ ಎಷ್ಟು ಸಂಭಾವನೆ ಪಡೆಯುತ್ತಾರೆ ಗೊತ್ತಾ? ಕಿರುತೆರೆ ಕ್ವೀನ್ ಅನ್ನೋದು ಇದಕ್ಕೇ! | Anchor Sreemukhi Remuneration Per Show And Monthly Income Details Gvd
  • ಫ್ಯಾಷನ್‌ಗೆ ಹೈ ಸ್ಟ್ಯಾಂಡರ್ಡ್ ಟಚ್, ಪಾರ್ಟಿಗೆ ಟ್ರೈ ಮಾಡಿ 7 ಗ್ಲಾಸಿ ಹೀಲ್ಸ್
  • ಚೀನಾ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ: ಅಮೆರಿಕ ಹಿಂದಿಕ್ಕಿ ಅಗ್ರಸ್ಥಾನ, ಹೆಚ್ಚಿದ ವ್ಯಾಪಾರ ಕೊರತೆ

kannadaprajavani.in

Newsletter
Random News
  • ಮುಖಪುಟ
  • ರಾಜ್ಯ
  • ರಾಷ್ಟ್ರೀಯ
  • ಅಂತರ್ ರಾಷ್ಟ್ರೀಯ
  • ರಾಜಕೀಯ
  • ಸಿನಿಮಾ
  • ಅಡುಗೆ
  • ಆರೋಗ್ಯ
  • ಈಗ ಕನ್ನಡ
  • ಅಂಕಣArticle, Storys, Novels, Poetrys
Headlines
  • ದಿನ ಭವಿಷ್ಯ: ಇಂದು ಈ ರಾಶಿಯವರಲ್ಲಿ ಆಕರ್ಷಣೆ ಹೆಚ್ಚಾಗಲಿದ್ದು, ಎಲ್ಲ ಕಡೆ ಹೊಳೆಯುವರು

    ದಿನ ಭವಿಷ್ಯ: ಇಂದು ಈ ರಾಶಿಯವರಲ್ಲಿ ಆಕರ್ಷಣೆ ಹೆಚ್ಚಾಗಲಿದ್ದು, ಎಲ್ಲ ಕಡೆ ಹೊಳೆಯುವರು

    3 hours ago
  • Anchor Sreemukhi ಒಂದು ಶೋಗೆ ಎಷ್ಟು ಸಂಭಾವನೆ ಪಡೆಯುತ್ತಾರೆ ಗೊತ್ತಾ? ಕಿರುತೆರೆ ಕ್ವೀನ್ ಅನ್ನೋದು ಇದಕ್ಕೇ! | Anchor Sreemukhi Remuneration Per Show And Monthly Income Details Gvd

    Anchor Sreemukhi ಒಂದು ಶೋಗೆ ಎಷ್ಟು ಸಂಭಾವನೆ ಪಡೆಯುತ್ತಾರೆ ಗೊತ್ತಾ? ಕಿರುತೆರೆ ಕ್ವೀನ್ ಅನ್ನೋದು ಇದಕ್ಕೇ! | Anchor Sreemukhi Remuneration Per Show And Monthly Income Details Gvd

    3 hours ago
  • ಫ್ಯಾಷನ್‌ಗೆ ಹೈ ಸ್ಟ್ಯಾಂಡರ್ಡ್ ಟಚ್, ಪಾರ್ಟಿಗೆ ಟ್ರೈ ಮಾಡಿ 7 ಗ್ಲಾಸಿ ಹೀಲ್ಸ್

    ಫ್ಯಾಷನ್‌ಗೆ ಹೈ ಸ್ಟ್ಯಾಂಡರ್ಡ್ ಟಚ್, ಪಾರ್ಟಿಗೆ ಟ್ರೈ ಮಾಡಿ 7 ಗ್ಲಾಸಿ ಹೀಲ್ಸ್

    3 hours ago
  • ಚೀನಾ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ: ಅಮೆರಿಕ ಹಿಂದಿಕ್ಕಿ ಅಗ್ರಸ್ಥಾನ, ಹೆಚ್ಚಿದ ವ್ಯಾಪಾರ ಕೊರತೆ

    ಚೀನಾ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ: ಅಮೆರಿಕ ಹಿಂದಿಕ್ಕಿ ಅಗ್ರಸ್ಥಾನ, ಹೆಚ್ಚಿದ ವ್ಯಾಪಾರ ಕೊರತೆ

    4 hours ago
  • ಮೆಗಾ ಪ್ರಿನ್ಸ್ ವರುಣ್ ತೇಜ್‌ಗೆ ಏನಾಯ್ತು? ಶೂಟಿಂಗ್ ವೇಳೆ ಗಾಯ, ಸರ್ಜರಿ ಬಗ್ಗೆ ನಿಹಾರಿಕಾ ಹೇಳಿದ್ದೇನು?

    ಮೆಗಾ ಪ್ರಿನ್ಸ್ ವರುಣ್ ತೇಜ್‌ಗೆ ಏನಾಯ್ತು? ಶೂಟಿಂಗ್ ವೇಳೆ ಗಾಯ, ಸರ್ಜರಿ ಬಗ್ಗೆ ನಿಹಾರಿಕಾ ಹೇಳಿದ್ದೇನು?

    4 hours ago
  • ಸಿಎಂ ಸಾಹೆಬ್ರೇ, ಸಿಎಂ ಸಾಹೆಬ್ರೇ ಎಂದು ಕೂಗಿ ಕೂಗಿ ಏನ್​ ಹೇಳಿದ್ರು ನೋಡಿ ಈ ಯುವತಿ | Lady Requesting Cm Siddaramaiah Not To Made Helmet Compulsory In This Summer Suc

    ಸಿಎಂ ಸಾಹೆಬ್ರೇ, ಸಿಎಂ ಸಾಹೆಬ್ರೇ ಎಂದು ಕೂಗಿ ಕೂಗಿ ಏನ್​ ಹೇಳಿದ್ರು ನೋಡಿ ಈ ಯುವತಿ | Lady Requesting Cm Siddaramaiah Not To Made Helmet Compulsory In This Summer Suc

    4 hours ago
  • Home
  • ಈಗ ಕನ್ನಡ
  • Annayya Serial: ಪಾರು ಕೊಟ್ಟ ಶಾಕ್ ಟ್ರೀಟ್‌ಮೆಂಟ್‌ಗೆ ಪತರಗುಟ್ಟಿ ಹೋಗ್ಬಿಟ್ಟ ವೀರಭದ್ರ! | Zee Kannada Annayya Serial Update Veerabhadra Fake Paralysis Exposed Mrq
  • ಈಗ ಕನ್ನಡ

Annayya Serial: ಪಾರು ಕೊಟ್ಟ ಶಾಕ್ ಟ್ರೀಟ್‌ಮೆಂಟ್‌ಗೆ ಪತರಗುಟ್ಟಿ ಹೋಗ್ಬಿಟ್ಟ ವೀರಭದ್ರ! | Zee Kannada Annayya Serial Update Veerabhadra Fake Paralysis Exposed Mrq

anil6 months ago01 mins
Annayya Serial: ಪಾರು ಕೊಟ್ಟ ಶಾಕ್ ಟ್ರೀಟ್‌ಮೆಂಟ್‌ಗೆ ಪತರಗುಟ್ಟಿ ಹೋಗ್ಬಿಟ್ಟ ವೀರಭದ್ರ! | Zee Kannada Annayya Serial Update Veerabhadra Fake Paralysis Exposed Mrq


ಪಾರ್ಶ್ವವಾಯುಗೆ ಒಳಗಾದಂತೆ ನಟಿಸುತ್ತಿದ್ದ ವೀರಭದ್ರನ ನಾಟಕವನ್ನು ಪಾರು ಬಯಲು ಮಾಡಿದ್ದಾಳೆ. ವೈದ್ಯೆಯಾದ ಪಾರು, ಕರೆಂಟ್ ಶಾಕ್ ಟ್ರೀಟ್ಮೆಂಟ್‌ ನೀಡುವುದಾಗಿ ಹೆದರಿಸಿದಾಗ, ವೀರಭದ್ರ ತನ್ನ ನಾಟಕವನ್ನು ನಿಲ್ಲಿಸಿ ಎದ್ದು ಕುಳಿತುಕೊಳ್ಳುತ್ತಾನೆ. 

1 Min read

Published : Oct 27 2025, 01:17 PM IST

15

ಶಾಕ್ ಟ್ರೀಟ್ಮೆಂಟ್‌

Image Credit : Zee Kannada

ಶಾಕ್ ಟ್ರೀಟ್ಮೆಂಟ್‌

ತನ್ನ ಹಿಡಿತದಲ್ಲಿದ್ದ ಶಿವು ತಾಯಿ ಶಾರದಮ್ಮಾ ಕೈ ತಪ್ಪಿದ್ದರಿಂದ ಭಯಗೊಂಡ ವೀರಭದ್ರ ಪಾರ್ಶ್ವವಾಯುಗೆ ಒಳಗಾದವನಂತೆ ನಾಟಕ ಮಾಡುತ್ತಿದ್ದಾನೆ. ವೈದ್ಯೆಯಾಗಿರುವ ಪಾರು ಸಹ ವೀರಭದ್ರನ ನಾಟಕ ನಂಬಿದ್ದಳು. ಇದೀಗ ಪಾರು ಕೊಟ್ಟ ಶಾಕ್ ಟ್ರೀಟ್ಮೆಂಟ್‌ಗೆ ಮಾರಿಗುಡಿ ದೇವರು ವೀರಭದ್ರ ಪತರಗುಟ್ಟಿದ್ದಾನೆ.

25

ಸತ್ಯ ಪಾರುಗೆ ಗೊತ್ತಿಲ್ಲ

Image Credit : Zee Kannada

ಸತ್ಯ ಪಾರುಗೆ ಗೊತ್ತಿಲ್ಲ

ವೀರಭದ್ರನಿಂದ ಬಂಧನಕ್ಕೊಳಗಾಗಿದ್ದ ಶಾರದಮ್ಮ ಸದ್ಯ ಮಗಳು ರಶ್ಮಿ ಮನೆಯಲ್ಲಿ ಶಾಂತಮ್ಮಳಾಗಿ ಆಶ್ರಯ ಪಡೆದುಕೊಂಡಿದ್ದಾಳೆ. ಸೊಸೆ ಪಾರುಳನ್ನು ಭೇಟಿಯಾದ್ರೂ ವೀರಭದ್ರನ ಯಾವ ಸತ್ಯವನ್ನು ಸಹ ಶಾರದಮ್ಮ ಹೇಳಿಲ್ಲ. ನನಗೆ ಯಾವುದು ನೆನಪಿಲ್ಲ ಎಂದು ಪಾರು ಮುಂದೆ ಸುಳ್ಳು ಹೇಳಿದ್ದಾಳೆ. ಶಾರದಮ್ಮಳೇ ತಾನು ಹುಡುಕುತ್ತಿರುವ ಅತ್ತೆ ಎಂಬ ಸತ್ಯ ಪಾರುಗೆ ಗೊತ್ತಿಲ್ಲ.

35

 ಕರೆಂಟ್ ಶಾಕ್

Image Credit : Zee Kannada

ಕರೆಂಟ್ ಶಾಕ್

ಪಾರ್ಶ್ವವಾಯು ಅಂತ ಮನೆಯಲ್ಲಿರೋ ವೀರಭದ್ರನ ಭೇಟಿಗೆ ಶಿವು ಜೊತೆ ಪಾರು ಬಂದಿದ್ದಾಳೆ. ಈ ಹಿಂದೆ ಬಿಸಿ ಕಾಫಿ ಎಸೆಯಲು ಹೋದರೂ ವೀರಭದ್ರ ಹಾಸಿಗೆಯಿಂದ ಮಿಸುಕಾಡಿರಲಿಲ್ಲ. ಇದೀಗ ನೀಚ ದುಷ್ಟ ವೀರಭದ್ರನಿಗೆ ಕರೆಂಟ್ ಶಾಕ್ ನೀಡಲು ಪಾರು ಮುಂದಾಗಿದ್ದಾಳೆ. ಕರೆಂಟ್ ಶಾಕ್ ಅಂತ ಹೇಳುತ್ತಲೇ ಮಲಗಿದ್ದ ವೀರಭದ್ರ ನನಗೇನೂ ಆಗಿಲ್ಲ ಅಂತ ಎದ್ದು ಕುಳಿತಿದ್ದಾನೆ.

45

ನನಗೇನು ಆಗಿಲ್ಲ

Image Credit : Zee Kannada

ನನಗೇನು ಆಗಿಲ್ಲ

ನಿನ್ನಂತ ನೀಚ ಇಲ್ಲ. ಅದೆಷ್ಟು ಅಂತ ನಾಟಕ ಆಡ್ತೀಯಾ ಅಪ್ಪ. ಶಾಕ್ ಟ್ರೀಟ್ಮೆಂಟ್ ಕೊಟ್ರೆ ಬೇಗ ಎದ್ದು ಜಿಂಕೆ ಮರಿ ರೀತಿ ಓಡಾಡ್ತಿಯಾ ಎಂದು ಅಪ್ಪನಿಗೆ ಪಾರು ಹೇಳುತ್ತಾಳೆ. ವೀರಭದ್ರನ ಬೆರಳಿಗೆ ವಯರ್ ಸುತ್ತಿ, ಮತ್ತೊಂದು ತುದಿಯನ್ನು ಎಲೆಕ್ಟ್ರಿಕ್ ಸ್ವಿಚ್‌ ಬೋರ್ಡ್‌ಗೆ ಹಾಕಿದ್ದಾಳೆ. ಇನ್ನೇನು ಬಟನ್ ಆನ್ ಮಾಡುವಷ್ಟರಲ್ಲಿ ವೀರಭದ್ರ ಎದ್ದು ನನಗೇನು ಆಗಿಲ್ಲ ಅಂತ ಹೇಳಿದ್ದಾನೆ.

ಇದನ್ನೂ ಓದಿ: ಕೊನೆಗೂ ಪ್ರೇಕ್ಷಕರ ಆಸೆ ಈಡೇರಿಸಿದ ಶ್ರಾವಣಿ ಸುಬ್ರಮಣ್ಯ; ಇದಕ್ಕೆ ಇಷ್ಟು ವರ್ಷ ಬೇಕಾಯ್ತಾ?

55

ಸೂಪರ್ ಪ್ಲಾನ್

Image Credit : Zee Kannada

ಸೂಪರ್ ಪ್ಲಾನ್

© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved



Source link

Post navigation

Previous: ಡ್ರಿಂಕ್ಸ್ ಬಿಟ್ಟ ನಟ ಬಾಬಿ ಡಿಯೋಲ್; ಆ ಬಳಿಕ ಜೀವನದಲ್ಲಿ ಏನಾಯ್ತು? ಕುಡಿತ ಬಿಟ್ಟಿದ್ದು ಯಾಕೆ? | Bobby Deol Quit Alcohol Transformation Aryan Khan Web Series Bads Of Bollywood
Next: Gold: ಬಾಬಾ ವಾಂಗಾ ಮಾತು ಸತ್ಯವಾದ್ರೆ, 2026ರಲ್ಲಿ ಚಿನ್ನದ ಸ್ಪೂನ್ ಬಾಯಲ್ಲಿಟ್ಟುಕೊಂಡು ಹುಟ್ಟಿದೋರೂ ತಗಡಾಗ್ತಾರೆ!

Leave a Reply Cancel reply

Your email address will not be published. Required fields are marked *

Related News

ದಿನ ಭವಿಷ್ಯ: ಇಂದು ಈ ರಾಶಿಯವರಲ್ಲಿ ಆಕರ್ಷಣೆ ಹೆಚ್ಚಾಗಲಿದ್ದು, ಎಲ್ಲ ಕಡೆ ಹೊಳೆಯುವರು

ದಿನ ಭವಿಷ್ಯ: ಇಂದು ಈ ರಾಶಿಯವರಲ್ಲಿ ಆಕರ್ಷಣೆ ಹೆಚ್ಚಾಗಲಿದ್ದು, ಎಲ್ಲ ಕಡೆ ಹೊಳೆಯುವರು

anil3 hours ago 0
Anchor Sreemukhi ಒಂದು ಶೋಗೆ ಎಷ್ಟು ಸಂಭಾವನೆ ಪಡೆಯುತ್ತಾರೆ ಗೊತ್ತಾ? ಕಿರುತೆರೆ ಕ್ವೀನ್ ಅನ್ನೋದು ಇದಕ್ಕೇ! | Anchor Sreemukhi Remuneration Per Show And Monthly Income Details Gvd

Anchor Sreemukhi ಒಂದು ಶೋಗೆ ಎಷ್ಟು ಸಂಭಾವನೆ ಪಡೆಯುತ್ತಾರೆ ಗೊತ್ತಾ? ಕಿರುತೆರೆ ಕ್ವೀನ್ ಅನ್ನೋದು ಇದಕ್ಕೇ! | Anchor Sreemukhi Remuneration Per Show And Monthly Income Details Gvd

anil3 hours ago 0
ಫ್ಯಾಷನ್‌ಗೆ ಹೈ ಸ್ಟ್ಯಾಂಡರ್ಡ್ ಟಚ್, ಪಾರ್ಟಿಗೆ ಟ್ರೈ ಮಾಡಿ 7 ಗ್ಲಾಸಿ ಹೀಲ್ಸ್

ಫ್ಯಾಷನ್‌ಗೆ ಹೈ ಸ್ಟ್ಯಾಂಡರ್ಡ್ ಟಚ್, ಪಾರ್ಟಿಗೆ ಟ್ರೈ ಮಾಡಿ 7 ಗ್ಲಾಸಿ ಹೀಲ್ಸ್

anil3 hours ago 0
ಚೀನಾ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ: ಅಮೆರಿಕ ಹಿಂದಿಕ್ಕಿ ಅಗ್ರಸ್ಥಾನ, ಹೆಚ್ಚಿದ ವ್ಯಾಪಾರ ಕೊರತೆ

ಚೀನಾ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ: ಅಮೆರಿಕ ಹಿಂದಿಕ್ಕಿ ಅಗ್ರಸ್ಥಾನ, ಹೆಚ್ಚಿದ ವ್ಯಾಪಾರ ಕೊರತೆ

anil4 hours ago 0
all rights reserved kannadaprajavani.in@2025 Powered By BlazeThemes.