ನೋಡುಗರಲ್ಲಿ ರೋಮಾಂಚನ ಸೃಷ್ಟಿಸಿದ ಅಣ್ಣಯ್ಯ; ಮಾರಿಗುಡಿ ವೀರಭದ್ರನಿಗೆ ಆಯ್ತು ಶಿಕ್ಷೆ, ಗೊಂದಲದಲ್ಲಿ ಶಿವು | Zee Kannada Annayya Serial Updates Finally Shivu Paaru Saves Sharadamma Life Mrq

ನೋಡುಗರಲ್ಲಿ ರೋಮಾಂಚನ ಸೃಷ್ಟಿಸಿದ ಅಣ್ಣಯ್ಯ; ಮಾರಿಗುಡಿ ವೀರಭದ್ರನಿಗೆ ಆಯ್ತು ಶಿಕ್ಷೆ, ಗೊಂದಲದಲ್ಲಿ ಶಿವು | Zee Kannada Annayya Serial Updates Finally Shivu Paaru Saves Sharadamma Life Mrq



ನೋಡುಗರಲ್ಲಿ ರೋಮಾಂಚನ ಸೃಷ್ಟಿಸಿದ ಅಣ್ಣಯ್ಯ; ಮಾರಿಗುಡಿ ವೀರಭದ್ರನಿಗೆ ಆಯ್ತು ಶಿಕ್ಷೆ, ಗೊಂದಲದಲ್ಲಿ ಶಿವು | Zee Kannada Annayya Serial Updates Finally Shivu Paaru Saves Sharadamma Life Mrq

ವೀರಭದ್ರನ ಬಂಧನದಲ್ಲಿದ್ದ ಶಾರದಮ್ಮಳನ್ನು ಶಿವು, ಪಾರ್ವತಿ ಮತ್ತು ಮಾದಪ್ಪ ರಕ್ಷಣೆ ಮಾಡಿದ್ದಾರೆ. ಅಲ್ಲಿದ್ದ ಎಲ್ಲಾ ರೌಡಿಗಳು ಎಸ್ಕೇಪ್ ಆಗಿದ್ದು, ಶಿವುಗೆ ತಾಯಿಯ ದರ್ಶನವೇ ಆಗಲಿಲ್ಲ. ಶಾರದಮ್ಮಳನ್ನು ನೋಡಿದ ಮಾದಪ್ಪ, ಯಾವ ವಿಷಯವನ್ನು ಹೇಳದೇ ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾನೆ.



Source link

Leave a Reply

Your email address will not be published. Required fields are marked *