ಮೂಲಾ ನಕ್ಷತ್ರದಲ್ಲಿ ಚಂದ್ರ ಸಂಚಾರ: ಯಾವ ರಾಶಿಗೆ ಏನು ಕಾದಿದೆ ತಿಳಿಯಿರಿ

ಮೂಲಾ ನಕ್ಷತ್ರದಲ್ಲಿ ಚಂದ್ರ ಸಂಚಾರ: ಯಾವ ರಾಶಿಗೆ ಏನು ಕಾದಿದೆ ತಿಳಿಯಿರಿ

ಬೆಂಗಳೂರು, ಜುಲೈ 09: ಖ್ಯಾತ ಡಾ. ಗುರೂಜಿಯವರು ಗುರೂಜಿಯವರು ಇಂದಿನ 12 ರಾಶಿಗಳ ವಿವರಿಸಿದ್ದಾರೆ. ಮೂಲಾ ನಕ್ಷತ್ರದಲ್ಲಿ ಚಂದ್ರನ ಪ್ರಭಾವವನ್ನು, ಪ್ರತಿ ರಾಶಿಗೆ ಅನುಕೂಲಕರ ಪ್ರತಿಕೂಲಕರ ಅಂಶಗಳನ್ನು. ರಾಶಿಯವರಿಗೆ ರಾಶಿಯವರಿಗೆ ಗ್ರಹಗಳ ಶುಭ, ವೃಷಭ ರಾಶಿಯವರಿಗೆ ಐದು ಶುಭ ಫಲ, ಹೀಗೆ ಪ್ರತಿಯೊಂದು ವಿಭಿನ್ನ ಗ್ರಹಗಳ ಪ್ರಭಾವದ ಬಗ್ಗೆ. Source link

Read More
ಚಿನ್ನಾಭರಣ ವ್ಯಾಪಾರಿಯಿಂದ 8Kg ಗೋಲ್ಡ್‌ ಗಟ್ಟಿ ವಂಚಿಸಿದ್ದ ಆರೋಪಿ ಬಂಧನ, ಯಾಮಾರಿಸಿದ್ದು ಹೇಗೆ? | Karnataka Man Arrested For Defrauding Jewellery Shop Owner Rav

ಚಿನ್ನಾಭರಣ ವ್ಯಾಪಾರಿಯಿಂದ 8Kg ಗೋಲ್ಡ್‌ ಗಟ್ಟಿ ವಂಚಿಸಿದ್ದ ಆರೋಪಿ ಬಂಧನ, ಯಾಮಾರಿಸಿದ್ದು ಹೇಗೆ? | Karnataka Man Arrested For Defrauding Jewellery Shop Owner Rav

ಬೆಂಗಳೂರಿನಲ್ಲಿ ಚಿನ್ನಾಭರಣ ವ್ಯಾಪಾರಿಯೊಬ್ಬರಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನವನ್ನು ವಂಚಿಸಿದ ಆರೋಪದ ಮೇಲೆ ಅಕ್ಕಸಾಲಿಗನನ್ನು ಬಂಧಿಸಲಾಗಿದೆ. ಬೆಂಗಳೂರು (ಜುಲೈ 9): ತನ್ನ ಚಿನ್ನಾಭರಣ ವ್ಯಾಪಾರಿಯಿಂದ ಆಭರಣ ತಯಾರಿಸುವ ನೆಪದಲ್ಲಿ ಕೋಟ್ಯಂತರ ರು. ಮೌಲ್ಯದ ಬಂಗಾರವನ್ನು ಪಡೆದು ವಂಚಿಸಿದ್ದ ಆರೋಪದ ಮೇರೆಗೆ ಅಕ್ಕಸಾಲಿಗನೊಬ್ಬನನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹನುಮಂತನಗರದ ನಿವಾಸಿ ಮನೀಷ್ ಕುಮಾರ್ ಸೋನಿ ಬಂಧಿತನಾಗಿದ್ದು, ಆರೋಪಿಯಿಂದ 3.1 ಕೆಜಿ ಚಿನ್ನ ಹಾಗೂ 8.53 ಲಕ್ಷ ರು. ನಗದು ಸೇರಿದಂತೆ ಒಟ್ಟು 2.5 ಕೋಟಿ ರು. ಮೌಲ್ಯದ…

Read More
6ನೇ ಕ್ಲಾಸ್‌ನ 53% ಮಕ್ಕಳಿಗೆ ಮಾತ್ರ 10ರ ತನಕ ಮಗ್ಗಿ ಬರೋದು : ಕೇಂದ್ರ ಶಿಕ್ಷಣ ಸಚಿವಾಲಯ ನಡೆಸಿದ ಸಮೀಕ್ಷೆ | Ministry Survey Finds Only 53 Percent Of Class 6 Students Know Tables Up To 10

6ನೇ ಕ್ಲಾಸ್‌ನ 53% ಮಕ್ಕಳಿಗೆ ಮಾತ್ರ 10ರ ತನಕ ಮಗ್ಗಿ ಬರೋದು : ಕೇಂದ್ರ ಶಿಕ್ಷಣ ಸಚಿವಾಲಯ ನಡೆಸಿದ ಸಮೀಕ್ಷೆ | Ministry Survey Finds Only 53 Percent Of Class 6 Students Know Tables Up To 10

 ಮಕ್ಕಳು ಎಷ್ಟೇ ಚುರುಕಾದರೂ, ಗಣಿತಕ್ಕೆ ‘ಕಬ್ಬಿಣದ ಕಡಲೆ’ ಎಂಬ ಹಣೆಪಟ್ಟಿ ತಪ್ಪದು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಕೇಂದ್ರ ಶಿಕ್ಷಣ ಸಚಿವಾಲಯ ನಡೆಸಿದ ಸಮೀಕ್ಷೆಯೊಂದರಲ್ಲಿ, 6ನೇ ತರಗತಿಯ ವಿದ್ಯಾರ್ಥಿಗಳಲ್ಲಿ ಕೇವಲ ಶೇ.53ರಷ್ಟು ಮಕ್ಕಳಿಗೆ 10ರ ವರೆಗಿನ ಮಗ್ಗಿ ಬರುತ್ತದೆ ಎಂದು ತಿಳಿದುಬಂದಿದೆ. ನವದೆಹಲಿ: ಜಗತ್ತು ಎಷ್ಟೇ ಮುಂದುವರೆದು, ಮಕ್ಕಳು ಎಷ್ಟೇ ಚುರುಕಾದರೂ, ಗಣಿತಕ್ಕೆ ‘ಕಬ್ಬಿಣದ ಕಡಲೆ’ ಎಂಬ ಹಣೆಪಟ್ಟಿ ತಪ್ಪದು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಕೇಂದ್ರ ಶಿಕ್ಷಣ ಸಚಿವಾಲಯ ನಡೆಸಿದ ಸಮೀಕ್ಷೆಯೊಂದರಲ್ಲಿ, 6ನೇ ತರಗತಿಯ ವಿದ್ಯಾರ್ಥಿಗಳಲ್ಲಿ ಕೇವಲ ಶೇ.53ರಷ್ಟು…

Read More
ಶಕ್ತಿ ಯೋಜನೆ ಸಾರಿಗೆ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರು 500 ಕೋಟಿ ಉಚಿತ ಪ್ರಯಾಣದ ಗುರಿಯನ್ನು ಶೀಘ್ರದಲ್ಲಿ ತಲುಪುತ್ತಿದ್ದು 500ನೇ ಕೋಟಿಯ ಪ್ರಯಾಣಕಿಗೆ ಬಹುಮಾನ? | Karnataka Shakti Scheme Nears 500 Crore Free Travel Milestone Event Planned

ಶಕ್ತಿ ಯೋಜನೆ ಸಾರಿಗೆ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರು 500 ಕೋಟಿ ಉಚಿತ ಪ್ರಯಾಣದ ಗುರಿಯನ್ನು ಶೀಘ್ರದಲ್ಲಿ ತಲುಪುತ್ತಿದ್ದು 500ನೇ ಕೋಟಿಯ ಪ್ರಯಾಣಕಿಗೆ ಬಹುಮಾನ? | Karnataka Shakti Scheme Nears 500 Crore Free Travel Milestone Event Planned

‘ಶಕ್ತಿ’ ಯೋಜನೆ ಅಡಿಯಲ್ಲಿ ಸರ್ಕಾರಿ ಸಾರಿಗೆ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರು 500 ಕೋಟಿ ಉಚಿತ ಪ್ರಯಾಣದ ಗುರಿಯನ್ನು ಶೀಘ್ರದಲ್ಲಿ ತಲುಪುತ್ತಿದ್ದು, ಆ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಕ್ರಮ ಆಯೋಜನೆ ಕುರಿತು ಚರ್ಚಿಸಿ ನಿರ್ಧರಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.  ಬೆಂಗಳೂರು :  ‘ಶಕ್ತಿ’ ಯೋಜನೆ ಅಡಿಯಲ್ಲಿ ಸರ್ಕಾರಿ ಸಾರಿಗೆ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರು 500 ಕೋಟಿ ಉಚಿತ ಪ್ರಯಾಣದ ಗುರಿಯನ್ನು ಶೀಘ್ರದಲ್ಲಿ ತಲುಪುತ್ತಿದ್ದು, ಆ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಕ್ರಮ ಆಯೋಜನೆ ಕುರಿತು ಚರ್ಚಿಸಿ ನಿರ್ಧರಿಸಲಾಗುವುದು ಎಂದು ಸಾರಿಗೆ…

Read More
Bharat Bandh 9 July 2025: ಬ್ಯಾಂಕ್‌ ವಿದ್ಯುತ್, ಸಾರಿಗೆಯ ಮೇಲೆ ಪರಿಣಾಮ ಖಚಿತ, ಏನಿರುತ್ತೆ, ಏನಿರಲ್ಲ? ಸಂಪೂರ್ಣ ವಿವರ ಇಲ್ಲಿದೆ ನೋಡಿ! | Bharat Bandh Impact On Banks Electricity Transport Schools Railways Rav

Bharat Bandh 9 July 2025: ಬ್ಯಾಂಕ್‌ ವಿದ್ಯುತ್, ಸಾರಿಗೆಯ ಮೇಲೆ ಪರಿಣಾಮ ಖಚಿತ, ಏನಿರುತ್ತೆ, ಏನಿರಲ್ಲ? ಸಂಪೂರ್ಣ ವಿವರ ಇಲ್ಲಿದೆ ನೋಡಿ! | Bharat Bandh Impact On Banks Electricity Transport Schools Railways Rav

ಜುಲೈ 9, 2025 ರ ಭಾರತ ಬಂದ್ ಬ್ಯಾಂಕಿಂಗ್, ವಿಮೆ, ವಿದ್ಯುತ್, ಸಾರಿಗೆ ಮತ್ತು ಕಲ್ಲಿದ್ದಲು ಕ್ಷೇತ್ರಗಳ ಮೇಲೆ ಪರಿಣಾಮ ಬೀರುತ್ತದೆ. ಯಾವ ಸೇವೆಗಳು ಪರಿಣಾಮ ಬೀರುತ್ತವೆ, ಶಾಲಾ-ಕಾಲೇಜುಗಳು ತೆರೆದಿರುತ್ತವೆಯೇ ಅಥವಾ ಇಲ್ಲವೇ ಮತ್ತು ರೈಲ್ವೆ ಸೇವೆಗಳು ಎಷ್ಟು ಪರಿಣಾಮ ಬೀರುತ್ತವೆ ಎಂಬುದನ್ನು ತಿಳಿಯಿರಿ. ಭಾರತ ಬಂದ್ ಜುಲೈ 9, 2025: ದೇಶಾದ್ಯಂತದ 10 ಕೇಂದ್ರೀಯ ಕಾರ್ಮಿಕ ಸಂಘಟನೆಗಳ ವೇದಿಕೆಯು ಬುಧವಾರ ಜುಲೈ 9, 2025 ರಂದು ಭಾರತ ಬಂದ್‌ಗೆ ಕರೆ ನೀಡಿದೆ. ಈ ಬಂದ್‌ನಲ್ಲಿ 25…

Read More
ನಾಳೆ ರಾಹುಲ್ ಗಾಂದಿ ಜತೆ ಸಿದ್ದು, ಡಿಕೆಶಿ ಸಭೆ ಸಸ್ಪೆನ್ಸ್‌ : ಪ್ರತ್ಯೇಕವಾಗಿ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಗುರುವಾರ ಭೇಟಿ ಮಾಡಲು ಪ್ರಯತ್ನ | Siddaramaiah Dk Shivakumar To Meet Rahul Gandhi Separately

ನಾಳೆ ರಾಹುಲ್ ಗಾಂದಿ ಜತೆ ಸಿದ್ದು, ಡಿಕೆಶಿ ಸಭೆ ಸಸ್ಪೆನ್ಸ್‌ : ಪ್ರತ್ಯೇಕವಾಗಿ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಗುರುವಾರ ಭೇಟಿ ಮಾಡಲು ಪ್ರಯತ್ನ | Siddaramaiah Dk Shivakumar To Meet Rahul Gandhi Separately

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಪ್ರತ್ಯೇಕವಾಗಿ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಗುರುವಾರ ಭೇಟಿ ಮಾಡಲು ಪ್ರಯತ್ನಿಸಿರುವುದು ತೀವ್ರ ಕುತೂಹಲ ಮೂಡಿಸಿದೆ.   ಬೆಂಗಳೂರು :  ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ ಅವರು ಶಾಸಕರೊಂದಿಗೆ ಸಭೆ ಆರಂಭಿಸಿದ ನಂತರ ನಾಯಕತ್ವ ಬದಲಾವಣೆ ವಿಚಾರ ಮತ್ತೆ ಸದ್ದು ಮಾಡತೊಡಗಿದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಪ್ರತ್ಯೇಕವಾಗಿ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಗುರುವಾರ ಭೇಟಿ…

Read More
ಜಲಸಂಪನ್ಮೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಕೇಂದ್ರ ಸರ್ಕಾರಕ್ಕೆ ಜಲ ಯೋಜನೆ ಬೇಡಿಕೆ ಪಟ್ಟಿ ಮಂಡಿಸಿದ್ದಾರೆ. | Karnataka Dcm Dk Shivakumar Submits Water Project Demands To Centre

ಜಲಸಂಪನ್ಮೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಕೇಂದ್ರ ಸರ್ಕಾರಕ್ಕೆ ಜಲ ಯೋಜನೆ ಬೇಡಿಕೆ ಪಟ್ಟಿ ಮಂಡಿಸಿದ್ದಾರೆ. | Karnataka Dcm Dk Shivakumar Submits Water Project Demands To Centre

ಜಲಸಂಪನ್ಮೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಕೃಷ್ಣಾ ನ್ಯಾಯಾಧಿಕರಣದ ಐತೀರ್ಪಿನ ಅಧಿಸೂಚನೆ ಸೇರಿ  ಸರ್ಕಾರಕ್ಕೆ ಹಲವು ಜಲ ಯೋಜನೆ ಬೇಡಿಕೆ ಪಟ್ಟಿ ಮಂಡಿಸಿದ್ದಾರೆ. ನವದೆಹಲಿ : ಕೃಷ್ಣಾ ನ್ಯಾಯಾಧಿಕರಣದ ಐತೀರ್ಪಿನ ಅಧಿಸೂಚನೆ ಹೊರಡಿಸಬೇಕು, ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾಗಿರುವ 5000 ಕೋಟಿ ರು. ಬಿಡುಗಡೆ ಮಾಡಬೇಕು, ಮಹದಾಯಿ ಹಾಗೂ ಎತ್ತಿನಹೊಳೆ ಯೋಜನೆಗೆ ಪರಿಸರ ಅನುಮತಿ ನೀಡಬೇಕು, ಮೇಕೆದಾಟು ಯೋಜನೆಗೆ ಒಪ್ಪಿಗೆ ನೀಡಬೇಕು, ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ₹11,122 ಕೋಟಿ ನೀಡಬೇಕು…

Read More
ಕೋಲಾರದಲ್ಲಿ NIA ಭರ್ಜರಿ ಬೇಟೆ, ಜೈಲು-ಉಗ್ರ ಸಂಪರ್ಕ: ಮನೋವೈದ್ಯ ಸೇರಿ ಮೂವರ ಬಂಧನ | NIA arrests in Kolar prison radicalisation case | Kolar Nia Arrests 3 Including Psychiatrist For Involvement In Let Linked Rav

ಕೋಲಾರದಲ್ಲಿ NIA ಭರ್ಜರಿ ಬೇಟೆ, ಜೈಲು-ಉಗ್ರ ಸಂಪರ್ಕ: ಮನೋವೈದ್ಯ ಸೇರಿ ಮೂವರ ಬಂಧನ | NIA arrests in Kolar prison radicalisation case | Kolar Nia Arrests 3 Including Psychiatrist For Involvement In Let Linked Rav

ಜೈಲಿನಲ್ಲಿರುವ ಶಂಕಿತ ಉಗ್ರರಿಗೆ ನೆರವು ನೀಡಿದ ಆರೋಪದಡಿ ಪರಪ್ಪನ ಅಗ್ರಹಾರ ಕಾರಾಗೃಹದ ಮನೋವೈದ್ಯ ಸೇರಿ ಮೂವರನ್ನು ಎನ್‌ಐಎ ಬಂಧಿಸಿದೆ. ನಿಷೇಧಿತ ಉಗ್ರ ಸಂಘಟನೆ ಲಷ್ಕರ್‌-ಎ-ತೊಯ್ಬಾ ಜೈಲಿನಿಂದಲೇ ದುಷ್ಕೃತ್ಯಗಳಿಗೆ ಸಂಚು ರೂಪಿಸಿದ್ದ ಆರೋಪದ ತನಿಖೆ ವೇಳೆ ಈ ಬಂಧನ ನಡೆದಿದೆ. ಬೆಂಗಳೂರು (ಜುಲೈ.9): ಜೈಲಿನಲ್ಲಿರುವ ಶಂಕಿತ ಉಗ್ರರೊಂದಿಗೆ ನಿರಂತರ ಸಂಪರ್ಕ, ನೆರವು ನೀಡಿದ ಆರೋಪದಡಿ ಬೆಂಗಳೂರು ನಗರ ಮತ್ತು ಕೋಲಾರ ಜಿಲ್ಲೆಗಳ ಐದು ಸ್ಥಳಗಳ ಮೇಲೆ ಮಂಗಳವಾರ ದಾಳಿ ಮಾಡಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಪರಪ್ಪನ…

Read More
ಪೊಲೀಸ್‌ ಪೇದೆಯೊಬ್ಬ ಸತತ 12 ವರ್ಷಗಳ ಕಾಲ ಒಂದೂ ದಿನವೂ ಸಹ ಕೆಲಸ ಮಾಡದೆ ಇದ್ದರೂ ಬರೋಬ್ಬರಿ 35 ಲಕ್ಷ ರು. ಸಂಬಳ ಪಡೆದ | Mp Policeman Draws Salary For 12 Years Without Working

ಪೊಲೀಸ್‌ ಪೇದೆಯೊಬ್ಬ ಸತತ 12 ವರ್ಷಗಳ ಕಾಲ ಒಂದೂ ದಿನವೂ ಸಹ ಕೆಲಸ ಮಾಡದೆ ಇದ್ದರೂ ಬರೋಬ್ಬರಿ 35 ಲಕ್ಷ ರು. ಸಂಬಳ ಪಡೆದ | Mp Policeman Draws Salary For 12 Years Without Working

 ಪೊಲೀಸ್‌ ಪೇದೆಯೊಬ್ಬ ಸತತ 12 ವರ್ಷಗಳ ಕಾಲ ಒಂದೂ ದಿನವೂ ಸಹ ಕೆಲಸ ಮಾಡದೆ ಇದ್ದರೂ ಬರೋಬ್ಬರಿ 35 ಲಕ್ಷ ರು. ಸಂಬಳ ಪಡೆದ ವಿಚಿತ್ರ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.  ಭೋಪಾಲ್‌: ಪೊಲೀಸ್‌ ಪೇದೆಯೊಬ್ಬ ಸತತ 12 ವರ್ಷಗಳ ಕಾಲ ಒಂದೂ ದಿನವೂ ಸಹ ಕೆಲಸ ಮಾಡದೆ ಇದ್ದರೂ ಬರೋಬ್ಬರಿ 35 ಲಕ್ಷ ರು. ಸಂಬಳ ಪಡೆದ ವಿಚಿತ್ರ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಅಭಿಷೇಕ್‌ ಎಂಬುವರು 2011-12ನೇ ಸಾಲಿನಲ್ಲಿ ಭೋಪಾಲ್‌ನಲ್ಲಿ ಕಾನ್ಸ್‌ಟೆಬಲ್‌ ಆಗಿ ಆಯ್ಕೆಯಾಗಿದ್ದರು. ಆದರೆ ಸೇವೆಗೆ…

Read More
ಇಂದು ನಿಮ್ಮ ರಾಶಿಗೆ ಶುಭ? ದುರಂತ? ಇಲ್ಲಿದೆ 12 ರಾಶಿಗಳ ದಿನಭವಿಷ್ಯ!

ಇಂದು ನಿಮ್ಮ ರಾಶಿಗೆ ಶುಭ? ದುರಂತ? ಇಲ್ಲಿದೆ 12 ರಾಶಿಗಳ ದಿನಭವಿಷ್ಯ!

<p>ಮೇಷ: ಒಂದು ನಿರ್ದಿಷ್ಟ ವಸ್ತುವಿನ ನಷ್ಟ ಅಥವಾ ಕಳ್ಳತನದ ಪರಿಸ್ಥಿತಿ ಇದೆ. ನಿಮ್ಮ ವಸ್ತುಗಳನ್ನು ನೀವೇ ನೋಡಿಕೊಳ್ಳಿ. ಸಂಬಂಧದಲ್ಲಿ ನಕಾರಾತ್ಮಕ ವಿಷಯಗಳನ್ನು ತರುವುದು ಸೂಕ್ತವಲ್ಲ. ಕೆಲವು ಸಮಯದಿಂದ ವ್ಯಾಪಾರ ಕ್ಷೇತ್ರದಲ್ಲಿ ನಡೆಯುತ್ತಿದ್ದ ತೊಂದರೆಗಳು, ಇಂದು ಅದರಲ್ಲಿ ಯಶಸ್ಸು ಪಡೆಯುವ ಸಾಧ್ಯತೆಯಿದೆ.</p><p>ವೃಷಭ: ನಿಮ್ಮ ಪ್ರತಿಸ್ಪರ್ಧಿಗಳು ನಿಮಗೆ ಸೋಲಬಹುದು. ಸಮಾಜದಲ್ಲಿ ಗೌರವವೂ ಉಳಿಯುತ್ತದೆ. ಮನೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಹೆಚ್ಚಿನ ಖರ್ಚಿನ ಪರಿಸ್ಥಿತಿ ಇರುತ್ತದೆ. ನಿಮ್ಮ ಕಾರ್ಯಗಳಲ್ಲಿ ಅಹಂಕಾರವು ಪ್ರಾಬಲ್ಯ ಸಾಧಿಸಲು ಬಿಡದಂತೆ ಜಾಗರೂಕರಾಗಿರಿ. ಗಂಡ ಮತ್ತು ಹೆಂಡತಿಯ ನಡುವೆ ಅಹಂಕಾರದ…

Read More