ಕೊಡಗಿನ 60 ಎಕರೆ ಕಾಫಿ ತೋಟವನ್ನ ಆನಂದ್ ಮಹೀಂದ್ರಾ ಕುಟುಂಬ ಇಂದಿಗೂ ಕಾಪಾಡಿಕೊಂಡು ಬಂದಿರುವುದೇಕೆ? | The Coorg Connection Inside Anand Mahindras Family Heritage

ಕೊಡಗಿನ 60 ಎಕರೆ ಕಾಫಿ ತೋಟವನ್ನ ಆನಂದ್ ಮಹೀಂದ್ರಾ ಕುಟುಂಬ ಇಂದಿಗೂ ಕಾಪಾಡಿಕೊಂಡು ಬಂದಿರುವುದೇಕೆ? | The Coorg Connection Inside Anand Mahindras Family Heritage

Anand Mahindra Coorg connection: ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಎಂದರೆ ನಮಗೆ ತಕ್ಷಣ ನೆನಪಾಗುವುದು ಅವರ ಉದ್ಯಮ ಸಾಮ್ರಾಜ್ಯ. ಆದರೆ ಅವರ ಯಶಸ್ಸಿನ ಬೇರುಗಳು ಮತ್ತು ಬಾಲ್ಯದ ನೆನಪುಗಳು ಕರ್ನಾಟಕದ ಕೊಡಗಿನ ಮಣ್ಣಿನೊಂದಿಗೆ ಗಾಢವಾಗಿ ಬೆಸೆದುಕೊಂಡಿವೆ ಎಂಬುದು ನಿಮಗೆ ಗೊತ್ತೇ?. ಆ ಕುರಿತಾದ ಆಸಕ್ತಿದಾಯಕ ಮಾಹಿತಿ ಇಲ್ಲಿದೆ.  ಪ್ರಸಿದ್ಧ ಉದ್ಯಮಿ ಆನಂದ್ ಮಹೀಂದ್ರಾ ಅವರು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ (X) ತಮ್ಮ ಬಾಲ್ಯದ ಕಾಫಿ ತೋಟದ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ಸಾಂಪ್ರದಾಯಿಕ ಕಾಫಿ…

Read More
CSK vs DC IPL 2026 Live Score: ಟಾಸ್ ಗೆದ್ದ ಡೆಲ್ಲಿ ಬೌಲಿಂಗ್ ಆಯ್ಕೆ

CSK vs DC IPL 2026 Live Score: ಟಾಸ್ ಗೆದ್ದ ಡೆಲ್ಲಿ ಬೌಲಿಂಗ್ ಆಯ್ಕೆ

11 ಏಪ್ರಿಲ್ 2026 07:24 PM (IST) CSK vs DC IPL 2026: ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೆಎಲ್ ರಾಹುಲ್ (ವಿಕೆಟ್ ಕೀಪರ್), ಪಾತುಮ್ ನಿಸ್ಸಾಂಕ, ಸಮೀರ್ ರಿಜ್ವಿ, ಅಕ್ಸರ್ ಪಟೇಲ್ (ನಾಯಕ), ಟ್ರಿಸ್ಟಾನ್ ಸ್ಟಬ್ಸ್, ಡೇವಿಡ್ ಮಿಲ್ಲರ್, ಆಕಿಬ್ ನಬಿ, ಲುಂಗಿ ಎನ್’ಗಿಡಿ, ಕುಲದೀಪ್ ಯಾದವ್, ಟಿ ನಟರಾಜನ್, ಮುಖೇಶ್ ಕುಮಾರ್. 11 ಏಪ್ರಿಲ್ 2026 07:23 PM (IST) CSK vs DC IPL 2026: ಚೆನ್ನೈ ತಂಡ ಸಂಜು ಸ್ಯಾಮ್ಸನ್ (ವಿಕೆಟ್…

Read More
ಬಂಗಾಳದ ಸಿಲಿಗುರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ; ಜನರಿಂದ ಜೈ ಶ್ರೀರಾಮ್ ಘೋಷಣೆ

ಬಂಗಾಳದ ಸಿಲಿಗುರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ; ಜನರಿಂದ ಜೈ ಶ್ರೀರಾಮ್ ಘೋಷಣೆ

ಸಿಲಿಗುರಿ, ಏಪ್ರಿಲ್ 11: ಪ್ರಧಾನ ಮಂತ್ರಿ ನರೇಂದ್ರ ಮೋದಿ (ಪ್ರಧಾನಿ ಮೋದಿ) ಅವರು ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಬೃಹತ್ ರೋಡ್ ಶೋ ಮಾಡಿದ್ದಾರೆ. ಈ ರೋಡ್ ಶೋ ಪಶ್ಚಿಮ ಬಂಗಾಳದಲ್ಲಿ ಭಾರಿ ಜನಸಮೂಹವನ್ನು ಆಕರ್ಷಿಸಿತು. ಪ್ರಧಾನ ಮಂತ್ರಿಯನ್ನು ನೋಡಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸುವುದರಿಂದ ಸಿಲಿಗುರಿಯ ಬೀದಿಗಳು ತುಂಬಿ ತುಳುಕುತ್ತಿದ್ದವು. ಅಲ್ಲಿ ಸೇರಿದ್ದ ಜನರು ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತಾ, ಕೇಸರಿ ಬಾವುಟಗಳನ್ನು ಹಾರಿಸುತ್ತಾ ಪ್ರಧಾನಿ ಮೋದಿಯನ್ನು ಸ್ವಾಗತಿಸಿದರು. ಈ ರೋಡ್ ಶೋ ಬಂಗಾಳದಲ್ಲಿ ಚುನಾವಣೆಗೂ…

Read More
ಏಪ್ರಿಲ್ 13 ರಿಂದ 4 ರಾಶಿಗಳಿಗೆ ಕಾದಿದೆ ಕಂಟಕ! ಚಂದ್ರ-ರಾಹು ಸಂಯೋಗದಿಂದ ಗ್ರಹಣ ದೋಷ | Kannada Astrology Grahan Dosha Alert April 13 Chandra Rahu Conjunction Affects Virgo Scorpio Aries Pisces Zodiacs Mrq

ಏಪ್ರಿಲ್ 13 ರಿಂದ 4 ರಾಶಿಗಳಿಗೆ ಕಾದಿದೆ ಕಂಟಕ! ಚಂದ್ರ-ರಾಹು ಸಂಯೋಗದಿಂದ ಗ್ರಹಣ ದೋಷ | Kannada Astrology Grahan Dosha Alert April 13 Chandra Rahu Conjunction Affects Virgo Scorpio Aries Pisces Zodiacs Mrq

ಮೀನ ರಾಶಿಯವರೇ, ಪ್ರಸ್ತುತ ರಾಹು ನಿಮ್ಮ ರಾಶಿಯಲ್ಲಿ ಸಂಚರಿಸುತ್ತಿರುವುದರಿಂದ ಈ ಗ್ರಹಣ ದೋಷವು ನಿಮ್ಮ ಮೇಲೆ ನೇರ ಪರಿಣಾಮ ಬೀರುತ್ತದೆ. ಮೀನ ರಾಶಿಯಲ್ಲಿ ರಾಹು ಮತ್ತು ಕನ್ಯಾ ರಾಶಿಯಲ್ಲಿ ಕೇತು ಇರುವುದರಿಂದ ಕೆಲವು ಕೆಟ್ಟ ಪರಿಣಾಮಗಳು ಉಂಟಾಗಬಹುದು. ಈ ಅವಧಿಯಲ್ಲಿ ಅನಗತ್ಯ ಭಯ, ನಿದ್ರಾಹೀನತೆ ಮತ್ತು ಭವಿಷ್ಯದ ಬಗ್ಗೆ ಆತಂಕ ಉಂಟಾಗಬಹುದು.  ನಿಮ್ಮ ಕಲ್ಪನಾ ಶಕ್ತಿಯು ನಕಾರಾತ್ಮಕ ಆಲೋಚನೆಗಳತ್ತ ಸಾಗುವ ಸಾಧ್ಯತೆಯಿದೆ. ಏಪ್ರಿಲ್ 13ರ ನಂತರ ಕೆಲಸ ಬದಲಾವಣೆ ಅಥವಾ ಹೊಸ ಆಸ್ತಿ ಖರೀದಿ ಮಾಡುವಾಗ ಚೆನ್ನಾಗಿ…

Read More
ಚಿಕ್ಕಮಗಳೂರಲ್ಲಿ ಗೌಡರ ಕಾಫಿ ತೋಟಕ್ಕೆ ಬೆಂಕಿ; ಸುಟ್ಟು ಕರಕಲಾದ ಎಲ್ಲ ಗಿಡಕ್ಕೂ ಪರಿಹಾರ ಕೊಡಲು ಆಗ್ರಹ! | Chikkamagaluru Kadrimidri Coffee Plantation Fire Accident Dharmegowda Loss Sat

ಚಿಕ್ಕಮಗಳೂರಲ್ಲಿ ಗೌಡರ ಕಾಫಿ ತೋಟಕ್ಕೆ ಬೆಂಕಿ; ಸುಟ್ಟು ಕರಕಲಾದ ಎಲ್ಲ ಗಿಡಕ್ಕೂ ಪರಿಹಾರ ಕೊಡಲು ಆಗ್ರಹ! | Chikkamagaluru Kadrimidri Coffee Plantation Fire Accident Dharmegowda Loss Sat

ಚಿಕ್ಕಮಗಳೂರು ತಾಲೂಕಿನ ಕದ್ರಿಮಿದ್ರಿ ಗ್ರಾಮದಲ್ಲಿ ಧರ್ಮೇಗೌಡರಿಗೆ ಸೇರಿದ ಒಂದು ಎಕರೆ ಕಾಫಿ ತೋಟಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣ ನಾಶವಾಗಿದೆ. ಈ ದುರ್ಘಟನೆಯಲ್ಲಿ ಕಾಫಿ ಗಿಡಗಳು, ಸಿಲ್ವರ್ ಓಕ್ ಮರಗಳು ಹಾಗೂ ಮೆಣಸಿನ ಬಳ್ಳಿಗಳು ಸುಟ್ಟು ಕರಕಲಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಚಿಕ್ಕಮಗಳೂರು (ಏ.11): ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಭೀಕರ ಅಗ್ನಿ ಅವಘಡವೊಂದು ಸಂಭವಿಸಿದೆ. ತಾಲೂಕಿನ ಕದ್ರಿಮಿದ್ರಿ ಗ್ರಾಮದಲ್ಲಿ ಗೌಡರಿಗೆ ಕಾಫಿ ತೋಟಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಕ್ಷಣಾರ್ಧದಲ್ಲಿ ಸುಮಾರು ಒಂದು ಎಕರೆ ಪ್ರದೇಶದ ತೋಟ ಸಂಪೂರ್ಣವಾಗಿ…

Read More
ಬಂಗಾಳದ ಸಿಲಿಗುರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ; ಜನರಿಂದ ಜೈ ಶ್ರೀರಾಮ್ ಘೋಷಣೆ

PBKS vs SRH: ಐಪಿಎಲ್‌ನಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿದ ಪ್ರಿಯಾಂಶ್ ಆರ್ಯ

ಮುಲ್ಲನ್‌ಪುರದಲ್ಲಿ ನಡೆದ ಐಪಿಎಲ್ 2026 (IPL 2026) ರ 17ನೇ ವರ್ಷದ ನಂತರ ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್, ಪಂಜಾಬ್ ಕಿಂಗ್ಸ್ (SRH vs PBKS) ತಂಡಕ್ಕೆ 220 ರನ್‌ಗಳ ಗುರಿ ನೀಡಿತು. ಇದಕ್ಕೆ ಪ್ರತಿಯಾಗಿ ಈ ಗುರಿ ಬೆನ್ನಟ್ಟಿದ ಪಂಜಾಬ್ ಉತ್ತಮ ಆರಂಭ ಪಡೆಯಿತು. ಆರಂಭಿಕರಾದ ಪ್ರಿಯಾಂಶ್ ಆರ್ಯ (ಪ್ರಿಯಾಂಶ್ ಆರ್ಯ ) ಮತ್ತು ಪ್ರಭ್‌ಸಿಮ್ರಾನ್ ಸಿಂಗ್ ಜೋಡಿ ಸನ್‌ರೈಸರ್ಸ್ ಹೈದರಾಬಾದ್ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟರು. ಎರಡು ಆರಂಭಿಕರು…

Read More
ಬಂಗಾಳದ ಸಿಲಿಗುರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ; ಜನರಿಂದ ಜೈ ಶ್ರೀರಾಮ್ ಘೋಷಣೆ

ಕದನ ವಿರಾಮ ಬೆನ್ನಲ್ಲೇ ಚಿನ್ನದ ರೇಟ್ ಏರಿಕೆ: ಬೇಸರ ವ್ಯಕ್ತಪಡಿಸಿದ ಗ್ರಾಹಕರು

ಬೆಂಗಳೂರು, ಏಪ್ರಿಲ್ 11: ಮಧ್ಯಪ್ರಾಚ್ಯದಲ್ಲಿ ಕದನ ವಿರಾಮ ಘೋಷಣೆಯಾದ ನಂತರ ಚಿನ್ನದ ಬೆಲೆಯಲ್ಲಿ ಗಮನಾರ್ಹ ಏರಿಕೆಯಾಗಿದೆ. ಈ ಹಿಂದೆ ಯುದ್ಧದ ಸಂದರ್ಭದಲ್ಲಿ ಚಿನ್ನದ ಬೆಲೆ ಕಡಿಮೆಯಾಗಿದೆ. ಆದರೆ ಈಗ ಏರಿಕೆ ಕಂಡಿರುವುದು ಗ್ರಾಹಕರು ಬೇಜಾರು ಆಗಿದ್ದಾರೆ. ಕಳೆದ ಮೂರು ವಾರಗಳಿಗೆ ಚಿನ್ನದ ಬೆಲೆಯಲ್ಲಿ ಸುಮಾರು 11 ಸಾವಿರ ರೂಪಾಯಿ ವ್ಯತ್ಯಾಸ ಕಂಡುಬಂದಿದೆ. ಅಕ್ಷಯ ತೃತೀಯ ಸಮೀಪಿಸುತ್ತಿರುವ ಕಾರಣ, ಅನೇಕ ಗ್ರಾಹಕರು ಬೆಲೆ ಏರಿಕೆಯ ನಡುವೆಯೂ ಚಿನ್ನ ಖರೀದಿಗೆ ಮುಂದಾಗಿದ್ದಾರೆ. ಭವಿಷ್ಯದಲ್ಲಿ ಮತ್ತಷ್ಟು ಏರಿಕೆಯಾಗಬಹುದು ಎಂಬ ಆತಂಕವೂ ಖರೀದಿಗೆ…

Read More
‘Jana Nayagan’ ಲೀಕ್ ಆಗಿದ್ದಕ್ಕೆ ಬೇಜಾರು: ದಯವಿಟ್ಟು ಥಿಯೇಟರ್‌ನಲ್ಲೇ ನೋಡಿ ಎಂದ ನಟಿ ಪೂಜಾ ಹೆಗ್ಡೆ | Pooja Hegde Reacts Jana Nayagan Movie Leak Piracy Warning Gvd

‘Jana Nayagan’ ಲೀಕ್ ಆಗಿದ್ದಕ್ಕೆ ಬೇಜಾರು: ದಯವಿಟ್ಟು ಥಿಯೇಟರ್‌ನಲ್ಲೇ ನೋಡಿ ಎಂದ ನಟಿ ಪೂಜಾ ಹೆಗ್ಡೆ | Pooja Hegde Reacts Jana Nayagan Movie Leak Piracy Warning Gvd

ನಟಿ ಪೂಜಾ ಹೆಗ್ಡೆ, ‘ಜನ ನಾಯಗನ್’ ಚಿತ್ರ ಆನ್‌ಲೈನ್‌ನಲ್ಲಿ ಲೀಕ್ ಆಗಿರೋದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಚಿತ್ರತಂಡದ ಶ್ರಮಕ್ಕೆ ಬೆಲೆ ಕೊಡಿ, ಪೈರಸಿ ಪ್ರೋತ್ಸಾಹಿಸಬೇಡಿ, ವಿಜಯ್ ಅವರ ಕೊನೆಯ ಸಿನಿಮಾವನ್ನು ಥಿಯೇಟರ್‌ನಲ್ಲೇ ನೋಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ‘ಜನ ನಾಯಗನ್’ ಸಿನಿಮಾ ಆನ್‌ಲೈನ್‌ನಲ್ಲಿ ಲೀಕ್ ಆಗಿದೆ ಎಂಬ ವರದಿಗಳು ಬಂದ ಕೆಲವೇ ಗಂಟೆಗಳಲ್ಲಿ, ಚಿತ್ರದ ನಾಯಕಿ ಪೂಜಾ ಹೆಗ್ಡೆ ಪೈರಸಿ ವಿರುದ್ಧ ಧ್ವನಿ ಎತ್ತಿದ್ದಾರೆ. ತೆಲುಗು ಮತ್ತು ತಮಿಳು ಚಿತ್ರರಂಗದ ಹಲವು ತಾರೆಯರ ಜೊತೆ ಸೇರಿರುವ ಪೂಜಾ,…

Read More
ಮೇ 4 ಟೈಂ ಬಾಂಬ್​​; ಸಿದ್ದು ಸೇನೆಯ ಪಟ್ಟು, ಬಂಡೆ ಮೌನದ ಗುಟ್ಟು, ಮುಗಿದಿಲ್ಲ ಪಟ್ಟದ ಫೈಟ್ | Bagalkote Davanagere South By Election Results Are Likely To Give A New Twist To This Cm Chair Power Struggle Mrq Videoshow

ಮೇ 4 ಟೈಂ ಬಾಂಬ್​​; ಸಿದ್ದು ಸೇನೆಯ ಪಟ್ಟು, ಬಂಡೆ ಮೌನದ ಗುಟ್ಟು, ಮುಗಿದಿಲ್ಲ ಪಟ್ಟದ ಫೈಟ್ | Bagalkote Davanagere South By Election Results Are Likely To Give A New Twist To This Cm Chair Power Struggle Mrq Videoshow

ಬಾಹ್ಯ ಯುದ್ಧದ ಬೆಂಕಿ.. ಧಗಧಗಿಸುತ್ತಲೇ ಇದೆ ಅಂತರ್ಯುದ್ಧದ ಜ್ವಾಲೆ..! ಆ ದಿನದ ಡೆಡ್​ಲೈನ್..​​ ಸ್ಫೋಟಿಸುತ್ತಾ ಸಿಂಹಾಸನ ಸಂಘರ್ಷ ಜ್ವಾಲಾಮುಖಿ.? ಸಿದ್ದು ಸೇನೆಯ ಪಟ್ಟು.. ಬಂಡೆ ಮೌನದ ಗುಟ್ಟು.. ಮುಗಿದಿಲ್ಲ ಪಟ್ಟದ ಫೈಟು..! ಅಧಿಕಾರ ಯುದ್ಧಕ್ಕೆ ತಿರುವು ಕೊಡುತ್ತಾ ಅವಳಿ ಅಖಾಡದ ರಿಸಲ್ಟ್​​..? Source link

Read More
ಪ್ರಧಾನಿ ಮೋದಿ ಆಹಾರ ಪ್ರಿಯರು ಮಾತ್ರವಲ್ಲ, ಅಡುಗೆ ಮಾಡೋದ್ರಲ್ಲೂ ನಿಪುಣರು

ಪ್ರಧಾನಿ ಮೋದಿ ಆಹಾರ ಪ್ರಿಯರು ಮಾತ್ರವಲ್ಲ, ಅಡುಗೆ ಮಾಡೋದ್ರಲ್ಲೂ ನಿಪುಣರು

<p>PM Narendra Modi : ಪ್ರಧಾನಿ ಮೋದಿ ಒಬ್ಬ ಉತ್ತಮ ಆಹಾರಪ್ರಿಯ ಅನ್ನೋದನ್ನು ನೀವು ಕೇಳಿರಬಹುದು. ಆದರೆ ಅವರಿಗೆ ಅಡುಗೆ ಮಾಡುವುದು ಕೂಡ ತಿಳಿದಿದೆ ಎಂದು ನಿಮಗೆ ತಿಳಿದಿದೆಯೇ? ಹೌದು ಪ್ರಚಾರಕರಾಗಿ ಕೆಲಸ ಆರಂಭಿಸಿದರಿಂದ ಹಿಡಿದು ಹಲವಾರು ಬಾರಿ ಪ್ರಧಾನಿ ತಾವೇ ಅಡುಗೆ ಮಾಡಿ ತಿನ್ನುತ್ತಿದ್ದರಂತೆ.</p><p>&nbsp;</p><img><p>ಪ್ರಧಾನಿ ನರೇಂದ್ರ ಮೋದಿಯವರ ಆಹಾರ ಪದ್ಧತಿ ಅತ್ಯಂತ ಶಿಸ್ತುಬದ್ಧ ಮತ್ತು ಸರಳ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಅವರು ಆರೋಗ್ಯಕರ ಆಹಾರವನ್ನು ಸಾಮಾನ್ಯವಾಗಿ ಸೇವಿಸುತ್ತಾರೆ. ಪ್ರಧಾನಿ ಮೋದಿಆಹಾರ ಪ್ರಿಯರು ಕೂಡ ಹೌದು,…

Read More