Asha Bhosle: ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ, ಗಂಭೀರ? ಐಸಿಯುನಲ್ಲಿ ಚಿಕಿತ್ಸೆ

Asha Bhosle: ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ, ಗಂಭೀರ? ಐಸಿಯುನಲ್ಲಿ ಚಿಕಿತ್ಸೆ

ಹಿರಿಯ ಗಾಯಕಿ ಆಶಾ ಭೋಸ್ಲೆ ಅವರು ಹೃದಯಾಘಾತದಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎದೆನೋವು ಮತ್ತು ಸೋಂಕಿನಿಂದ ಬಳಲುತ್ತಿರುವುದಾಗಿ ಅವರ ಮೊಮ್ಮಗಳು ಖಚಿತಪಡಿಸಿದ್ದು, ವದಂತಿಗಳಿಗೆ ಕಿವಿಗೊಡದಂತೆ ಕುಟುಂಬ ಮನವಿ ಮಾಡಿದೆ.<img><p>ಹಿರಿಯ ಗಾಯಕಿ ಆಶಾ ಭೋಸ್ಲೆ ಅವರನ್ನು ಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಆಶಾ ಬೋಸ್ಲೆ ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಎಂದು ವರದಿಯಾಗಿದೆ. ಸದ್ಯ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ICU) ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ…

Read More
JBL earbud explosion in earಕಿವಿಯೊಳಗೇ ಸಿಡಿದ ಜೆಬಿಎಲ್ ಇಯರ್ ಬಡ್: ಎಂಬಿಬಿಎಸ್ ವಿದ್ಯಾರ್ಥಿನಿಗೆ ಗಂಭೀರ ಗಾಯ | Mbbs Student Injuired After Jbl Earbud Blast While Using

JBL earbud explosion in earಕಿವಿಯೊಳಗೇ ಸಿಡಿದ ಜೆಬಿಎಲ್ ಇಯರ್ ಬಡ್: ಎಂಬಿಬಿಎಸ್ ವಿದ್ಯಾರ್ಥಿನಿಗೆ ಗಂಭೀರ ಗಾಯ | Mbbs Student Injuired After Jbl Earbud Blast While Using

ರಾಜಸ್ತಾನದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರ ಕಿವಿಯಲ್ಲಿದ್ದ ಜೆಬಿಎಲ್ ಇಯರ್‌ಬಡ್ ಸ್ಫೋಟಗೊಂಡು ಕಿವಿಗೆ ಹಾನಿಯಾಗಿದೆ. ಈ ಘಟನೆಯನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ವೈರ್‌ಲೆಸ್ ಇಯರ್‌ಬಡ್‌ಗಳ ಸುರಕ್ಷತೆಯ ಬಗ್ಗೆ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ. ಕಿವಿಯೊಳಗೇ ಸಿಡಿದ ಜೆಬಿಎಲ್ ಇಯರ್ ಬಡ್: ಇತ್ತೀಚೆಗೆ ಬಹುತೇಕ ಯುವಕ ಯುವತಿಯರು ಇಯರ್ ಬಡ್‌ಗಳನ್ನೇ ಬಳಸುತ್ತಾರೆ. ವೈರ್‌ಲೆಸ್ ಆಗಿರುವ ಈ ಇಯರ್ ಬಡ್‌ಗಳನ್ನು ಕಿವಿಗೆ ಹಾಕಿ ಒಬ್ಬರೇ ಮಾತನಾಡಿಕೊಂಡು ಹೋಗುತ್ತಿದ್ದರೆ ಹಿಂದಿನ ತಲೆಮಾರಿನ ಜನರು ಇವನಿಗೇನು ಮಾನಸಿಕವೇ ಒಬ್ಬನೇ ಮಾತಾಡಿಕೊಂಡು ಹೋಗ್ತಿದ್ದಾನಲ್ಲ ಎಂಬಂತೆ ನೋಡುತ್ತಾರೆ. ಬಹುತೇಕ…

Read More
ಬೇಸಿಗೆಯಲ್ಲಿ ಕಾದು ಕೆಂಡವಾದ ಮನೆಯನ್ನು ಎಸಿ ಇಲ್ಲದೆ ತಂಪಾಗಿಸಲು ಇಲ್ಲಿವೆ ಟಿಪ್ಸ್!

ಬೇಸಿಗೆಯಲ್ಲಿ ಕಾದು ಕೆಂಡವಾದ ಮನೆಯನ್ನು ಎಸಿ ಇಲ್ಲದೆ ತಂಪಾಗಿಸಲು ಇಲ್ಲಿವೆ ಟಿಪ್ಸ್!

ಬೇಸಿಗೆಯಲ್ಲಿ ಮನೆಯನ್ನು ತಂಪಾಗಿಡಲು ಕಿಟಕಿಗಳನ್ನು ಮುಚ್ಚುವುದು, ಅಲೋವೆರಾದಂತಹ ಗಿಡಗಳನ್ನು ಬೆಳೆಸುವುದು, ಮತ್ತು ಟೆರೇಸ್‌ಗೆ ಬಿಳಿ ಬಣ್ಣ ಬಳಿಯುವುದು ಉತ್ತಮ. ಜೊತೆಗೆ, ಎಲ್‌ಇಡಿ ಬಲ್ಬ್‌ಗಳು ಮತ್ತು ಹತ್ತಿ ಬೆಡ್‌ಶೀಟ್‌ಗಳ ಬಳಕೆಯಿಂದಲೂ ಮನೆಯ ಉಷ್ಣಾಂಶವನ್ನು ಕಡಿಮೆ ಮಾಡಬಹುದು. Source link

Read More
ಬೇಸಿಗೆಯಲ್ಲಿ ಫ್ರಿಡ್ಜ್‌ನ ಡೀಪ್ ಫ್ರೀಜರ್‌ನ ತಾಪಮಾನ ಎಷ್ಟಿರಬೇಕು? ಈಗಲೇ ತಿಳಿಯಿರಿ

ಬೇಸಿಗೆಯಲ್ಲಿ ಫ್ರಿಡ್ಜ್‌ನ ಡೀಪ್ ಫ್ರೀಜರ್‌ನ ತಾಪಮಾನ ಎಷ್ಟಿರಬೇಕು? ಈಗಲೇ ತಿಳಿಯಿರಿ

ಡೀಪ್ ಫ್ರೀಜರ್‌ನ ತಾಪಮಾನ -18 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಇರುತ್ತೆ. ಇದರಿಂದ ಬ್ಯಾಕ್ಟೀರಿಯಾ ಬೆಳವಣಿಗೆ ನಿಲ್ಲುತ್ತೆ, ಆಹಾರ ಪದಾರ್ಥಗಳು ತಿಂಗಳುಗಟ್ಟಲೆ ಸೇಫ್ ಆಗಿರುತ್ತೆ. ಸಾಮಾನ್ಯ ಫ್ರಿಜ್‌ಗೆ ಹೋಲಿಸಿದರೆ, ಮಾಂಸ, ಮೀನಿನಂತಹ ಪದಾರ್ಥಗಳನ್ನು ದೀರ್ಘಕಾಲ ಇಡಲು ಡೀಪ್ ಫ್ರೀಜರ್ ಬೆಸ್ಟ್. Source link

Read More
Chanakya Niti: ಚಾಣಕ್ಯರ ಈ 4 ಮಾತುಗಳನ್ನ ಪಾಲಿಸಿದ್ರೆ ಶತ್ರುಗಳು ಹತ್ತಿರವೂ ಸುಳಿಯಲ್ಲ

Chanakya Niti: ಚಾಣಕ್ಯರ ಈ 4 ಮಾತುಗಳನ್ನ ಪಾಲಿಸಿದ್ರೆ ಶತ್ರುಗಳು ಹತ್ತಿರವೂ ಸುಳಿಯಲ್ಲ

<p>Chanakya Niti Kannada: ನಿಮ್ಮ ದೌರ್ಬಲ್ಯಗಳನ್ನು ಮರೆಮಾಡುವುದರಿಂದ ಹಿಡಿದು, ಮಾತಿನ ಮೇಲೆ ಹಿಡಿತ ಸಾಧಿಸುವವರೆಗೆ.. ಚಾಣಕ್ಯರು ಹೇಳಿರುವ ಈ 4 ಜೀವನ ಸೂತ್ರಗಳು ನಿಮ್ಮನ್ನು ಪ್ರತಿಯೊಂದು ಸನ್ನಿವೇಶದಲ್ಲೂ ಬಲಿಷ್ಠವಾಗಿರಿಸುತ್ತವೆ.</p><img><p>ಆಚಾರ್ಯ ಚಾಣಕ್ಯರನ್ನು ನಾವು ಕೌಟಿಲ್ಯ ಎಂದೂ ಕರೆಯುತ್ತೇವೆ. ಅವರು ಕೇವಲ ಒಬ್ಬ ಶ್ರೇಷ್ಠ ವಿದ್ವಾಂಸರಷ್ಟೇ ಅಲ್ಲ, ಅದ್ಭುತ ನೀತಿ ನಿರೂಪಕರೂ ಆಗಿದ್ದರು. ಅವರ ನೀತಿಗಳು ಇಂದಿನ ಕಾಲಕ್ಕೂ ಅತ್ಯಂತ ಪ್ರಸ್ತುತವಾಗಿದ್ದು, ನಮಗೆ ಸರಿಯಾದ ದಾರಿಯನ್ನು ತೋರಿಸುತ್ತವೆ. ಚಾಣಕ್ಯರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ, ನೀವು ಕೇವಲ ಒಬ್ಬ ಬಲಿಷ್ಠ ವ್ಯಕ್ತಿಯಾಗುವುದು…

Read More
ದಾವಣಗೆರೆ: ಉಪಚುನಾವಣಾ ಪ್ರಚಾರಕ್ಕೆ ಕರೆದಿಲ್ಲ; ಜಬ್ಬಾರ್​ಗೆ ಸಚಿವ ಮಲ್ಲಿಕಾರ್ಜುನ್​​ ಖಡಕ್ ಕೌಂಟರ್

ದಾವಣಗೆರೆ: ಉಪಚುನಾವಣಾ ಪ್ರಚಾರಕ್ಕೆ ಕರೆದಿಲ್ಲ; ಜಬ್ಬಾರ್​ಗೆ ಸಚಿವ ಮಲ್ಲಿಕಾರ್ಜುನ್​​ ಖಡಕ್ ಕೌಂಟರ್

ದಾವಣಗೆರೆ, ಏಪ್ರಿಲ್ 11: ಒಂದು ಚಹಾ ಕುಡಿದರೆ ಋಣ ಇಟ್ಟುಕೊಳ್ಳಬೇಕು. ಎಂಎಲ್ಸಿ ಮಾಡಿದ್ದು ನಾವು. ಕಾಂಗ್ರೆಸ್ ಪಕ್ಷದ ಅನ್ನ ತಿಂದ ಮೇಲೆ ಕೆಲಸ ಮಾಡಬೇಕಿತ್ತು ಎಂದು ಸಚಿವ ಎಸ್ ಎಸ್ ಎಸ್ ಮಲ್ಲಿಕಾರ್ಜುನ್ ಹೇಳಿದ್ದಾರೆ. ಚುನಾವಣಾ ಪ್ರಚಾರಕ್ಕೆ ಕರೆದಿಲ್ಲ ಎಂಬ ಕಾಂಗ್ರೆಸ್ ಮುಖಂಡ ಅಬ್ದುಲ್ ಜಬ್ಬಾರ್ ಆರೋಪಕ್ಕೆ ಟಾಂಗ್ ನೀಡಿದ್ದಾರೆ. ಅವರು ಮಾಧ್ಯಮದವರೊಂದಿಗೆ ಮಾತನಾಡಿದರು, ಪಕ್ಷದ ಕಾರ್ಯಕರ್ತರಾಗಿ ನಾವು ನಮ್ಮ ಪಾಡಿಗೆ ಕರೆಗಾಗಿ ಕಾಯದೆ ಪಕ್ಷಕ್ಕಾಗಿ ಕೆಲಸ ಮಾಡಬೇಕು. ಮುಸ್ಲಿಂ ಸಮುದಾಯದ ನಾಯಕರಿಗೆ ಟಿಕೆಟ್ ನೀಡುವ ಬಗ್ಗೆ…

Read More
Jewellery Bag: ಮದುವೆ, ಪಾರ್ಟಿಗಳಲ್ಲಿ ಮಿಂಚಿಂಗ್ ಸ್ಟಾರ್ ಆಗಬೇಕಾ? ಈ ಕುಂದನ್ ಜ್ಯುವೆಲರಿ ಬ್ಯಾಗ್‌ಗಳನ್ನು ನೋಡಿ

Jewellery Bag: ಮದುವೆ, ಪಾರ್ಟಿಗಳಲ್ಲಿ ಮಿಂಚಿಂಗ್ ಸ್ಟಾರ್ ಆಗಬೇಕಾ? ಈ ಕುಂದನ್ ಜ್ಯುವೆಲರಿ ಬ್ಯಾಗ್‌ಗಳನ್ನು ನೋಡಿ

ಜ್ಯುವೆಲರಿ ಹ್ಯಾಂಡ್‌ಬ್ಯಾಗ್ ಒಂದು ಸ್ಟೈಲ್ ಸ್ಟೇಟ್‌ಮೆಂಟ್ ಆಗಿದ್ದು, ಇದರಲ್ಲಿ ಬ್ಯಾಗ್ ಮತ್ತು ಆಭರಣಗಳ ಆಕರ್ಷಕ ಸಂಯೋಜನೆ ಇರುತ್ತದೆ. ಮದುವೆ ಸಮಾರಂಭಗಳಿಗೆ ಸರಿಹೊಂದುವ ಯೂನಿಕ್, ಡಬಲ್ ಟೋನ್ ಮತ್ತು ಸುಂದರವಾದ ಸ್ಟೋನ್ ವರ್ಕ್ ಇರುವ ಜ್ಯುವೆಲರಿ ಬ್ಯಾಗ್‌ಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. Source link

Read More
Exam ಟೆನ್ಶನ್‌ಗೆ ಗುಡ್‌ಬೈ ಹೇಳಿ! ಇಲ್ಲಿದೆ ಮಕ್ಕಳಿಗೆ ನಟಿ Ananya Panday ಕೊಟ್ಟ ಸಿಂಪಲ್ ಟಿಪ್ಸ್ | Ananya Panday Exam Stress Campaign Nick India So Positive Gvd

Exam ಟೆನ್ಶನ್‌ಗೆ ಗುಡ್‌ಬೈ ಹೇಳಿ! ಇಲ್ಲಿದೆ ಮಕ್ಕಳಿಗೆ ನಟಿ Ananya Panday ಕೊಟ್ಟ ಸಿಂಪಲ್ ಟಿಪ್ಸ್ | Ananya Panday Exam Stress Campaign Nick India So Positive Gvd

ಅನನ್ಯಾ ಪಾಂಡೆ ನಿಕ್ ಚಾನೆಲ್‌ನ ಜನಪ್ರಿಯ ಪಾತ್ರಗಳಾದ ಚಿಕೂ ಮತ್ತು ಬಂಟಿ ಜೊತೆ ಒಂದು ಚಟುವಟಿಕೆಯಲ್ಲಿ ಭಾಗವಹಿಸಿದರು. ಮಕ್ಕಳು ತಮ್ಮ ಪರೀಕ್ಷೆಯ ಚಿಂತೆಗಳನ್ನು ಬಲೂನ್‌ಗಳ ಮೇಲೆ ಬರೆದು.. ನಟಿ ಅನನ್ಯಾ ಪಾಂಡೆ ಅವರು ನಿಕ್ ಇಂಡಿಯಾ ಜೊತೆ ಸೇರಿ ಮಕ್ಕಳಲ್ಲಿ ಪರೀಕ್ಷೆಯ ಒತ್ತಡವನ್ನು ಕಡಿಮೆ ಮಾಡಲು ಮುಂದಾಗಿದ್ದಾರೆ. ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸುವ, ಮುಕ್ತವಾಗಿ ಮಾತನಾಡಲು ಪ್ರೋತ್ಸಾಹಿಸುವ ಮತ್ತು ಒತ್ತಡವನ್ನು ಆರೋಗ್ಯಕರವಾಗಿ ನಿಭಾಯಿಸುವ ಗುರಿಯನ್ನು ಈ ಅಭಿಯಾನ ಹೊಂದಿದೆ. ಅನನ್ಯಾ ಪಾಂಡೆಯ ‘ಸೋ ಪಾಸಿಟಿವ್’ ಅಭಿಯಾನವು ಮಕ್ಕಳಲ್ಲಿ ಪರೀಕ್ಷೆಯ…

Read More
ಚಿನ್ನ ಖರೀದಿಯಲ್ಲಿ ದೈತ್ಯ ರಾಷ್ಟ್ರಗಳಾದ ಭಾರತ-ಚೀನಾವನ್ನು ಹಿಂದಿಕ್ಕಿದ 2 ಪುಟ್ಟ ದೇಶಗಳು! | Poland Uzbekistan Small Countries Have Overtaken Giants India And China In Gold Purchases Mrq

ಚಿನ್ನ ಖರೀದಿಯಲ್ಲಿ ದೈತ್ಯ ರಾಷ್ಟ್ರಗಳಾದ ಭಾರತ-ಚೀನಾವನ್ನು ಹಿಂದಿಕ್ಕಿದ 2 ಪುಟ್ಟ ದೇಶಗಳು! | Poland Uzbekistan Small Countries Have Overtaken Giants India And China In Gold Purchases Mrq

ವರದಿಗಳ ಪ್ರಕಾರ, ಭಾರತ ಫೆಬ್ರವರಿಯಲ್ಲಿ ಹೆಚ್ಚು ಚಿನ್ನ ಖರೀದಿ ಮಾಡಿಲ್ಲ. ಫೆಬ್ರವರಿಯಲ್ಲಿ ಭಾರತದ ಕೇವಲ 0.2 ಟನ್ ಚಿನ್ನ ಖರೀದಿ ಮಾಡಿದೆ. 2025ರವರೆಗೆ ಭಾರತದ ಚಿನ್ನದ ನಿಧಿ 880 ಟನ್‌ಗೆ ತಲುಪಿತ್ತು. ಒಂದು ವರ್ಷದಲ್ಲಿ ಭಾರತದ ಚಿನ್ನ ಖರೀದಿ 27 ಟನ್ ಆಗಿತ್ತು. ಇನ್ನು ಚೀನಾ ಒಂದು ವರ್ಷದಲ್ಲಿ 225 ಟನ್ ಚಿನ್ನ ಸಂಗ್ರಹಿಸಿಕೊಂಡಿತ್ತು. ಚೀನಾದ ಗೋಲ್ಡ್ ರಿಸರ್ವ್ 2305 ಟನ್‌ಗೆ ತಲುಪಿದೆ. ಚೀನಾ ಫೆಬ್ರವರಿಯಲ್ಲಿ 1 ಟನ್ ಚಿನ್ನ ಖರೀದಿಸಿದೆ. ಇಡೀ ವಿಶ್ವ ಫೆಬ್ರವರಿಯಲ್ಲಿ ಬರೋಬ್ಬರಿ…

Read More
ದಾವಣಗೆರೆ: ಉಪಚುನಾವಣಾ ಪ್ರಚಾರಕ್ಕೆ ಕರೆದಿಲ್ಲ; ಜಬ್ಬಾರ್​ಗೆ ಸಚಿವ ಮಲ್ಲಿಕಾರ್ಜುನ್​​ ಖಡಕ್ ಕೌಂಟರ್

ಕಲ್ಚರ್ ಫೆಸ್ಟ್‌ನಲ್ಲಿ ಮಿಂದೆದ್ದ ಪ್ರೆಸಿಡೆನ್ಸಿ ವಿವಿಯ ವಿದ್ಯಾರ್ಥಿಗಳು: ಇಲ್ಲಿವೆ ಫೋಟೋಸ್​

ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲ್ಲೂಕಿನ ರಾಜಾನುಕುಂಟೆ ಬಳಿಯ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ 2 ದಿನಗಳ ಇನ್ಸೆನ್ಸಿಯಾ ಕಲ್ಚರಲ್ ಫೆಸ್ಟ್ ಪ್ರಾರಂಭವಾಯಿತು, ನಿನ್ನೆ ಮೊದಲ ದಿನ ಯುವಕ, ಯವತಿಯರು ಮಳೆ ನಡುವೆಯೂ ಮ್ಯೂಸಿಕ್‌ಗೆ ಕುಣಿದು ಕುಪ್ಪಳಿಸಿದ್ದಾರೆ. ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಅದ್ಧೂರಿ ವೇದಿಕೆಯ ಮೂಲಕ 2 ದಿನಗಳ ಕಾಲ ಮ್ಯೂಸಿಕ್ ಫೆಸ್ಟ್ ಆಯೋಜನೆ ಮಾಡಿದ್ದು, ನಿನ್ನೆ ಬಾಲಿವುಡ್‌ನ ಪ್ರಸಿದ್ಧ ಗಾಯಕ ಜಾವಿದ್ ಆಲಿ ತಮ್ಮ ಗಾಯನದ ಮೂಲಕ ರಂಜಿಸಿದರು. ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ಶುರುವಾದ ಕಾರ್ಯಕ್ರಮದಲ್ಲಿ…

Read More