Gangs of UK Movie Review: ಪ್ರೀತಿ ಇಲ್ಲ, ಹಿಂಸೆಯೇ ಪ್ರಧಾನ, ರಕ್ತದ ಹರಿವಿನ ನಡುವೆ ಕಥೆ | Gangs Of Uk Kannada Movie Review Ravi Srivatsa Gvd

Gangs of UK Movie Review: ಪ್ರೀತಿ ಇಲ್ಲ, ಹಿಂಸೆಯೇ ಪ್ರಧಾನ, ರಕ್ತದ ಹರಿವಿನ ನಡುವೆ ಕಥೆ | Gangs Of Uk Kannada Movie Review Ravi Srivatsa Gvd

ಚಿತ್ರದ ಆರಂಭದಿಂದ ಅಂತ್ಯದವರೆಗೂ ದ್ವೇಷ, ಹಿಂಸೆ, ಕೊಲೆ, ರಕ್ತದಿಂದ ತೊಯ್ದು ಮುದ್ದೆಯಾಗಿದೆ. ಆ ಮುದ್ದೆಗಳನ್ನು ನಿರ್ದೇಶಕ ರವಿ ಶ್ರೀವತ್ಸ ಅವರು ‘ಗ್ಯಾಂಗ್ಸ್‌ ಆಫ್‌ ಯುಕೆ’ ಹೆಸರಿನಲ್ಲಿ ಪ್ರೇಕ್ಷಕರ ಮುಂದೆ ಸುರಿದಿದ್ದಾರೆ. ಆರ್‌ಕೆ ಚಿತ್ರದ ಆರಂಭದಿಂದ ಅಂತ್ಯದವರೆಗೂ ದ್ವೇಷ, ಹಿಂಸೆ, ಕೊಲೆ, ರಕ್ತದಿಂದ ತೊಯ್ದು ಮುದ್ದೆಯಾಗಿದೆ. ಆ ಮುದ್ದೆಗಳನ್ನು ನಿರ್ದೇಶಕ ರವಿ ಶ್ರೀವತ್ಸ ಅವರು ‘ಗ್ಯಾಂಗ್ಸ್‌ ಆಫ್‌ ಯುಕೆ’ ಹೆಸರಿನಲ್ಲಿ ಪ್ರೇಕ್ಷಕರ ಮುಂದೆ ಸುರಿದಿದ್ದಾರೆ. ‘ಇದು ಉತ್ತರ ಕರ್ನಾಟಕದ ಎರಡು ಕುಟುಂಬಗಳ ನಡುವೆ ನಡೆದ ರಕ್ತ ಚರಿತ್ರೆಯ ಪುಟಗಳು’…

Read More
‘ಅಮೆರಿಕ-ಅಮೆರಿಕ’ಕ್ಕೆ 30 ವರ್ಷ, ಬರಲಿದೆ ‘ಅಮೆರಿಕ-ಅಮೆರಿಕ 2’

‘ಅಮೆರಿಕ-ಅಮೆರಿಕ’ಕ್ಕೆ 30 ವರ್ಷ, ಬರಲಿದೆ ‘ಅಮೆರಿಕ-ಅಮೆರಿಕ 2’

‘ಅಮೆರಿಕ-ಅಮೆರಿಕ’ (America America) ಕನ್ನಡದ ಕಲ್ಟ್ ಸಿನಿಮಾಗಳಲ್ಲಿ ಒಂದು. ಹಲವಾರು ಜನರ ನೆಚ್ಚಿನ ಸಿನಿಮಾಗಳಲ್ಲಿ. ಈ ಸಿನಿಮಾ ಬಿಡುಗಡೆ ಆಗಿ ಇಂದಿಗೆ (ಏಪ್ರಿಲ್ 11) 30 ವರ್ಷ. 1997ರ ಏಪ್ರಿಲ್ 11 ರಂದು ಸಿನಿಮಾ ಬಿಡುಗಡೆಯಾಗಿದೆ. ರಮೇಶ್ ಅರವಿಂದ್, ಹೇಮಾ ಪಂಚಮುಖಿ, ಅಕ್ಷಯ್ ಆನಂದ್ ಒಟ್ಟಿಗೆ ನಟಿಸಿದ್ದ ಈ ಸಿನಿಮಾ ವರ್ಷಗಳ ಕಾಲ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿತ್ತು. ಗೆಳತನ, ಪ್ರೀತಿ, ದೇಶ, ದೇಶಪ್ರೇಮ, ಆಧುನಿಕತೆಯ ಸೈಡ್ ಎಫೆಕ್ಟ್ಸ್ ಹೀಗೆ ಹಲವು ವಿಷಯಗಳನ್ನು ಚರ್ಚಿಸಿದ್ದ ಈ ಸಿನಿಮಾ ಹಲವು…

Read More
ನಂಗೂ ಫ್ರೀ, ನಿಂಗೂ ಫ್ರೀ ಎಂದ ರಾಮೇಶ್ವರಂ ಕೆಫೆ: ಸುಡು ಬಿಸಿಲನ್ನೂ ಲೆಕ್ಕಿಸದೆ ಪಾಪ ಹೇಗೆ ನಿಂತಿದ್ದಾರೆ ನೋಡಿ ಜನ | Complimentary Food Trial In The Rameshwaram Cafe Bangalore People Rush To Hotel Suc

ನಂಗೂ ಫ್ರೀ, ನಿಂಗೂ ಫ್ರೀ ಎಂದ ರಾಮೇಶ್ವರಂ ಕೆಫೆ: ಸುಡು ಬಿಸಿಲನ್ನೂ ಲೆಕ್ಕಿಸದೆ ಪಾಪ ಹೇಗೆ ನಿಂತಿದ್ದಾರೆ ನೋಡಿ ಜನ | Complimentary Food Trial In The Rameshwaram Cafe Bangalore People Rush To Hotel Suc

ಬೆಂಗಳೂರಿನ ಹೊಸೂರು ರಸ್ತೆಯಲ್ಲಿ ಹೊಸದಾಗಿ ಆರಂಭವಾದ ರಾಮೇಶ್ವರಂ ಕೆಫೆ, ಉದ್ಘಾಟನೆಯ ಅಂಗವಾಗಿ ಉಚಿತ ಊಟದ ವ್ಯವಸ್ಥೆ ಮಾಡಿತ್ತು. ಈ ಉಚಿತ ಊಟಕ್ಕಾಗಿ ಸುಡು ಬಿಸಿಲನ್ನೂ ಲೆಕ್ಕಿಸದೆ ಸಾವಿರಾರು ಜನರು ಕಿಲೋಮೀಟರ್‌ಗಟ್ಟಲೆ ಸರತಿ ಸಾಲಿನಲ್ಲಿ ನಿಂತಿದ್ದು, ಈ ದೃಶ್ಯದ ವಿಡಿಯೋ ವೈರಲ್ ಆಗಿದೆ. ಉಚಿತ ಎಂದ್ರೆ ಸಾಕು ಬಹುತೇಕ ಎಲ್ಲರ ಕಿವಿಗಳೂ ನೆಟ್ಟಗಾಗುತ್ತವೆ, ಕಣ್ಣುಗಳು ಅರಳಿಬಿಡುತ್ತವೆ. ಏಕೆಂದ್ರೆ ಈ ಶಬ್ದದಲ್ಲಿಯೇ ಅದು ಏನೋ ಒಂಥರಾ ಮಾಯೆ ಇದೆ. ಇದೇ ಕಾರಣಕ್ಕೆ ಉಚಿತ ಎನ್ನೋದು ರಾಜಕಾರಣಿಗಳಿಗೆ ದೊಡ್ಡ ವರದಾನವಾಗಿಬಿಟ್ಟಿದೆ. ‘ಒಂದಿಷ್ಟು…

Read More
‘ಅಮೆರಿಕ-ಅಮೆರಿಕ’ಕ್ಕೆ 30 ವರ್ಷ, ಬರಲಿದೆ ‘ಅಮೆರಿಕ-ಅಮೆರಿಕ 2’

ದಾವಣಗೆರೆ ಬೈ-ಎಲೆಕ್ಷನ್: ಕಾಂಗ್ರೆಸ್​ನಲ್ಲಿ ಶುರುವಾಗಿದೆಯಾ ಕೋಲ್ಡ್ ವಾರ್? ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಹೇಳಿದ್ದಿಷ್ಟು

ಬೆಂಗಳೂರು, ಏಪ್ರಿಲ್ 11: ದಾವಣಗೆರೆ ಬೈ ಎಲೆಕ್ಷನ್ ನಂತರ ಕಾಂಗ್ರೆಸ್‌ನಲ್ಲಿ ಅಲ್ಪಸಂಖ್ಯಾತ ನಾಯಕರ ವಿರುದ್ಧ ಕೇಳಿಬಂದಿರುವ ಆರೋಪಗಳಿಗೆ ಕಾಂಗ್ರೆಸ್ ಪರಿಷತ್ ಸದಸ್ಯ ಕೆ. ಅಬ್ದುಲ್ ಜಬ್ಬಾರ್ ಅಚ್ಚರಿ ಮತ್ತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಲೀಂ ಮೊಹಮ್ಮದ್ ಅವರ ಹೇಳಿಕೆಗಳನ್ನು ಪ್ರಸ್ತಾಪಿಸಿದ ಜಬ್ಬಾರ್, ಕಾಂಗ್ರೆಸ್ ಪಕ್ಷದ ಕಚೇರಿಯ ವಿರುದ್ಧ ಇಂತಹ ಆರೋಪಗಳನ್ನು ಬಳಸಿಕೊಂಡಿರುವುದು ಆಶ್ಚರ್ಯಕರವಾಗಿದೆ. ಯಾವುದೇ ಆರೋಪಗಳನ್ನು ಮಾಡುವಾಗ ಸೂಕ್ತ ದಾಖಲೆಗಳನ್ನು ಪ್ರಸ್ತುತಪಡಿಸಬೇಕು. ಸುಮ್ಮಸುಮ್ಮನೆ ಆರೋಪಗಳನ್ನು ಮಾಡುವುದು ಸರಿಯಲ್ಲ. ದಾವಣಗೆರೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಜಬ್ಬಾರ್,…

Read More
ಟೆರರ್ ಸಿನಿಮಾ ವಿಮರ್ಶೆ: ಟ್ರಸ್ಟ್ ಮಾಫಿಯಾ, ಅಧಿಕಾರದ ಆಟ, ಗುದ್ದಾಟದ ಮಧ್ಯೆ ಕಥೆಯ ಹರಿವು

ಟೆರರ್ ಸಿನಿಮಾ ವಿಮರ್ಶೆ: ಟ್ರಸ್ಟ್ ಮಾಫಿಯಾ, ಅಧಿಕಾರದ ಆಟ, ಗುದ್ದಾಟದ ಮಧ್ಯೆ ಕಥೆಯ ಹರಿವು

<h2><strong>ಪೀಕೆ</strong></h2><p>ಇದೊಂದು ಆ್ಯಕ್ಷನ್‌ ಸಿನಿಮಾ. ಅಲ್ಲಲ್ಲಿ ಪ್ರೇಕ್ಷಕನಿಗೆ ಸುಧಾರಿಸಿಕೊಳ್ಳಲು ಕೊಂಚ ವಿರಾಮ ಬಿಟ್ಟರೆ ಆರಂಭದಿಂದ ಕೊನೆಯವರೆಗೂ ಕದನವೇ. ಯಾರು ಯಾರಿಗೆ ಯಾಕೆ ಹೊಡೆಯುತ್ತಿದ್ದಾರೆ ಅಂತ ಯೋಚಿಸಲೂ ಪುರುಸೊತ್ತಿಲ್ಲದಂತೆ ಹೊಡೆತ ಬೀಳುತ್ತಿರುತ್ತದೆ, ಗನ್ ಘರ್ಜಿಸುತ್ತಿರುತ್ತದೆ. ಇನ್ನೊಂದು ಬಗೆಯಲ್ಲಿ ನೋಡಿದರೆ ಇದು ಶೂನ್ಯದಿಂದ ಶ್ರೀಮಂತನಾಗಿ ಬೆಳೆದ ವಿಜಯ್‌ ಆದಿತ್ಯ ರಾಯ್‌ ಸಾಹಸಯಾತ್ರೆ.</p><p>ಅಧಿಕಾರಶಾಹಿ ವ್ಯವಸ್ಥೆ, ಕಪ್ಪು ಹಣ, ನೀಚತನಗಳೇ ರಾರಾಜಿಸುವ ಜಗತ್ತಿನಲ್ಲಿ ಆ ಲೋಕದ ಮ್ಯಾನರಿಸಂ ಇಟ್ಟುಕೊಂಡೇ ಮಾನವೀಯತೆಯನ್ನೂ ಎದೆಯೊಳಗೆ ಬಚ್ಚಿಟ್ಟುಕೊಂಡ ನಾಯಕ. ಆತ ತನ್ನ ಜಾಣ್ಮೆ, ಕಸುವು, ಸಾಹಸಗಳಿಂದ ಅಲ್ಪ ಅವಧಿಯಲ್ಲೇ…

Read More
‘ಅಮೆರಿಕ-ಅಮೆರಿಕ’ಕ್ಕೆ 30 ವರ್ಷ, ಬರಲಿದೆ ‘ಅಮೆರಿಕ-ಅಮೆರಿಕ 2’

Quiet Quitting: ಸಂಬಳಕ್ಕಾಗಿ ಮಾತ್ರ ಕೆಲಸ: ‘ಕ್ವೈಟ್ ಕ್ವಿಟಿಂಗ್’ನಲ್ಲಿ ವಿಶ್ವದಲ್ಲೇ ಭಾರತಕ್ಕೆ ಮೊದಲ ಸ್ಥಾನ!

ಭಾರತದಲ್ಲಿ ಈಗ ಹೊಸದೊಂದು ಟ್ರೆಂಡ್ ಸದ್ದು ಮಾಡುತ್ತಿದೆ, ಅದೇ ‘ಮೌನ ನಿರ್ಗಮನ’ ಅಥವಾ ಕ್ವೈಟ್ ಕ್ವಿಟಿಂಗ್. ಕಚೇರಿಗೆ ಹೋದರೂ ಕೆಲಸದ ಬಗ್ಗೆ ಉತ್ಸಾಹವಿಲ್ಲದೆ, ಕೇವಲ ಸಂಬಳಕ್ಕಾಗಿ ಯಾಂತ್ರಿಕವಾಗಿ ದುಡಿಯುವವರ ಸಂಖ್ಯೆಯಲ್ಲಿ ಭಾರತ ಈಗ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ! ಏನಿದು ‘ಮೌನ ನಿರ್ಗಮನ’ (ಕ್ವಿಟ್ ಕ್ವಿಟಿಂಗ್)? ಒಬ್ಬ ಉದ್ಯೋಗಿ ತನ್ನ ಕೆಲಸವನ್ನು ಪೂರ್ಣವಾಗಿ ಬಿಡುವುದಿಲ್ಲ, ಯಾವುದೇ ಆಸಕ್ತಿ ತೋರದೇ ಕೆಲಸ ಮಾಡುವುದು. ತನಗೆ ವಹಿಸಿದ ಕನಿಷ್ಠ ಜವಾಬ್ದಾರಿಯನ್ನು ಮಾತ್ರ ಪೂರೈಸಿ, ಉಳಿದ ಸಮಯ ಕೇವಲ ದೇಹದ ಉಪಸ್ಥಿತಿಯಷ್ಟೇ ಇರುವುದನ್ನು…

Read More
ಹೋಟೆಲ್ ಸ್ಟೈಲ್ 'ಫ್ಲಫಿ' ಆಮ್ಲೆಟ್ ಬೇಕಾ?, ಹಾಗಾದ್ರೆ ಉಪ್ಪನ್ನು ಯಾವಾಗ ಸೇರಿಸ್ಬೇಕು ಅಂತ ತಿಳ್ಕೊಳ್ಳಿ

ಹೋಟೆಲ್ ಸ್ಟೈಲ್ 'ಫ್ಲಫಿ' ಆಮ್ಲೆಟ್ ಬೇಕಾ?, ಹಾಗಾದ್ರೆ ಉಪ್ಪನ್ನು ಯಾವಾಗ ಸೇರಿಸ್ಬೇಕು ಅಂತ ತಿಳ್ಕೊಳ್ಳಿ

<p><strong>Fluffy omelet tips: </strong>ಆಮ್ಲೆಟ್ ತಯಾರಿಸುವುದು ಸುಲಭ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ ಉಪ್ಪು ಯಾವಾಗ ಸೇರಿಸಬೇಕು? ತರಕಾರಿ ಹೇಗೆ ಬಳಸಬೇಕು? ಎಂಬ ಸಣ್ಣ ವಿಷಯಗಳೇ ಗೊತ್ತಿರಲ್ಲ. ಹೋಟೆಲ್ ಶೈಲಿಯ ಆಮ್ಲೆಟ್ ಮನೆಯಲ್ಲೇ ಮಾಡಲು ನೀವು ಪಾಲಿಸಬೇಕಾದ ಕೆಲವು ಅದ್ಭುತ ಟಿಪ್ಸ್ ಇಲ್ಲಿವೆ.&nbsp;</p><p>&nbsp;</p><img><p>ಮಧ್ಯಾಹ್ನದ ಊಟವಿರಲಿ ಅಥವಾ ಬೆಳಗಿನ ಉಪಾಹಾರವಿರಲಿ..ಬಿಸಿ ಬಿಸಿ ಆಮ್ಲೆಟ್ ಇದ್ದರೆ ಅದರ ಮಜವೇ ಬೇರೆ. ಬ್ಯಾಚುಲರ್ಸ್‌ನಿಂದ ಹಿಡಿದು ಮಹಿಳೆಯರವರೆಗೆ ಎಲ್ಲರಿಗೂ ಇಷ್ಟವಾಗುವ, ಅತ್ಯಂತ ವೇಗವಾಗಿ ತಯಾರಾಗುವ ಅಡುಗೆ ಇದು. ಆದರೆ ತಯಾರಿಸುವುದು ಸುಲಭ ತಾನೇ…

Read More
ಗ್ರೇಡ್ -1 ಫ್ಯಾಟಿ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಮೆಂತೆ ನೀರು ಕುಡಿಯಲು ಮರಿಬೇಡಿ | Fenugreek Water Benefits For Grade 1 Fatty Liver Problem

ಗ್ರೇಡ್ -1 ಫ್ಯಾಟಿ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಮೆಂತೆ ನೀರು ಕುಡಿಯಲು ಮರಿಬೇಡಿ | Fenugreek Water Benefits For Grade 1 Fatty Liver Problem

ಪ್ರತಿದಿನ ಬೆಳಿಗ್ಗೆ ಮೆಂತೆ ನೀರು ಕುಡಿಯುವುದರಿಂದ ಗ್ರೇಡ್ -1 ಫ್ಯಾಟಿ ಲಿವರ್ ಸಮಸ್ಯೆ ನಿವಾರಣೆಯಾಗುತ್ತದೆ. ಇದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಫ್ಯಾಟಿ ಲಿವರ್ ಸಮಸ್ಯೆ ಹೇಗೆ ಕಾಣಿಸಿಕೊಳ್ಳುತ್ತದೆ? ಅದರ ನಿವಾರಣೆಗೆ ಮೆಂತೆ ನೀರು ಹೇಗೆ ಸಹಾಯ ಮಾಡುತ್ತದೆ ನೋಡೋಣ.  ಫ್ಯಾಟಿ ಲಿವರ್ ಸಮಸ್ಯೆ ನಿವಾರಣೆಗೆ ಮೆಂತೆ ನೀರು ಕೊಬ್ಬಿನ ಪಿತ್ತಜನಕಾಂಗ ಅಥವಾ ಫ್ಯಾಟಿ ಲಿವರ್ ಸಮಸ್ಯೆ ಆಲ್ಕೋಹಾಲ್ ನಿಂದ ಮಾತ್ರವಲ್ಲ, ಬೇರೆ ಕಾರಣಗಳಿಂದಲೂ ಕಾಣಿಸಿಕೊಳ್ಳುತ್ತದೆ. ಹಲವಾರು ಭಾರತೀಯರು ಫ್ಯಾಟಿ ಲಿವರ್ ಸಮಸ್ಯೆಗೆ ಒಳಗಾಗಿದ್ದಾರೆ. ಕ್ಲಿನ್ ಲಿವರ್ ಡಿಸ್ ಜರ್ನಲ್‌ನಲ್ಲಿ…

Read More
Savji Dholakia success story ಕೇವಲ 12 ರೂಪಾಯಿಯಿಂದ 15,000 ಕೋಟಿ ಮೌಲ್ಯದ ಸಾಮ್ರಾಜ್ಯ ಕಟ್ಟಿದ ಡೈಮಂಡ್ ಕಿಂಗ್ | Even Diamond Merchant Savji Dholakia Heart Also Rich Like Daimond

Savji Dholakia success story ಕೇವಲ 12 ರೂಪಾಯಿಯಿಂದ 15,000 ಕೋಟಿ ಮೌಲ್ಯದ ಸಾಮ್ರಾಜ್ಯ ಕಟ್ಟಿದ ಡೈಮಂಡ್ ಕಿಂಗ್ | Even Diamond Merchant Savji Dholakia Heart Also Rich Like Daimond

Diamond King of India; ಕೆಲವು ಕನಸುಗಳು ಶುರುವಾಗುವುದೇ ಹಾಗೆ, ಶೂನ್ಯದಿಂದ. ಏನು ಇಲ್ಲದೆಯೇ ಶುರುವಾಗುವ ಕನಸೊಂದು ನಂತರ ಬೃಹದಾಕಾರವಾಗಿ ಬೆಳೆಯುತ್ತದೆ. ತಾನು ಬೆಳೆಯುವ ಜೊತೆಗೆ ಹಲವರಿಗೆ ಬದುಕು ನೀಡುತ್ತದೆ. ಹಾಗೆಯೇ ಶೂನ್ಯದಿಂದ ತಮ್ಮ ಉದ್ಯಮವನ್ನು ಆರಂಭಿಸಿದ ಸವ್ಜಿ ಧೋಲಕಿಯ ಅವರ ಕತೆ ಇಲ್ಲಿದೆ. 12 ರೂಪಾಯಿಯಿಂದ 15 ಸಾವಿರ ಕೋಟಿಯ ಸಾಮ್ರಾಜ್ಯ ಕಟ್ಟಿದವರು ನವದೆಹಲಿ: ಕೆಲವು ಕನಸುಗಳು ಶುರುವಾಗುವುದೇ ಹಾಗೆ, ಶೂನ್ಯದಿಂದ. ಏನು ಇಲ್ಲದೆಯೇ ಶುರುವಾಗುವ ಕನಸೊಂದು ನಂತರ ಬೃಹದಾಕಾರವಾಗಿ ಬೆಳೆಯುತ್ತದೆ. ತಾನು ಬೆಳೆಯುವ ಜೊತೆಗೆ…

Read More
‘ಅಮೆರಿಕ-ಅಮೆರಿಕ’ಕ್ಕೆ 30 ವರ್ಷ, ಬರಲಿದೆ ‘ಅಮೆರಿಕ-ಅಮೆರಿಕ 2’

ಲವ್ ಜಿಹಾದ್ ಪ್ರಕರಣ ಕಾಂಗ್ರೆಸ್​​​ ಇರೋ ಕಡೆ ಮಾತ್ರ ಹೆಚ್ಚಾಗುತ್ತಿದೆ: ಸಚಿವ ಪ್ರಹ್ಲಾದ್ ಜೋಶಿ

ಧಾರವಾಡ, ಏ.11: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ದಂಧೆ ಮತ್ತು ವ್ಯಾಪಕ ಭ್ರಷ್ಟಾಚಾರದಿಂದಾಗಿ ಈ ಪರಿಸ್ಥಿತಿ ಉದ್ಭವಿಸಿದೆ ಎಂದು ಅವರು ಹೇಳಿದರು. ಇತ್ತೀಚೆಗೆ ಒಬ್ಬ ಕಾಂಗ್ರೆಸ್ ಮುಖಂಡನ ಕಾಂಗ್ರೆಸ್ ಮುಖಂಡನನ್ನು ಕೊಲೆ ಮಾಡಿರುವ ಘಟನೆ ಕಾನೂನು ಸುವ್ಯವಸ್ಥೆಯ ದುಸ್ಥಿತಿಗೆ ಉದಾಹರಣೆಯಾಗಿದೆ. ಕಾಂಗ್ರೆಸ್ ಮುಖಂಡರಿಗೆ ರಕ್ಷಣೆಯಿಲ್ಲದಂತಹ ಸ್ಥಿತಿ ಬಂದಿರುವುದು ಆತಂಕಕಾರಿಯಾಗಿದೆ ಎಂದು ಜೋಶಿ ಸ್ಥಾಪಿಸಿದ್ದಾರೆ. ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗುತ್ತಿರುವುದರ…

Read More