ದರ್ಶನ್ ಪ್ರಕರಣ: ಪಟ್ಟು ಬಿಡದ ಪೊಲೀಸರಿಗೆ ಸಿಕ್ಕ ಜಯ

ದರ್ಶನ್ ಪ್ರಕರಣ: ಪಟ್ಟು ಬಿಡದ ಪೊಲೀಸರಿಗೆ ಸಿಕ್ಕ ಜಯ


ರೇಣುಕಾ ಸ್ವಾಮಿ (ರೇನುಕಾ ಸ್ವಾಮಿ) ಕೊಲೆ ಪ್ರಕರಣದಲ್ಲಿ ಬೆಂಗಳೂರು ಪೊಲೀಸರಿಗೆ ಜಯ. ಪ್ರಕರಣದ ಪ್ರಕರಣದ ಆರಂಭದಿಂದಲೂ ಪಟ್ಟುಬಿಡದೆ ತನಿಖೆ, ರೇಣುಕಾ ಸ್ವಾಮಿ ಕುಟುಂಬಕ್ಕೆ ದೊರಕಿಸಿಕೊಡುವ ಸತತ ಪ್ರಯತ್ನ ಮಾಡುತ್ತಲೇ. ಕೇಸಾದರೂ ಕೇಸಾದರೂ ಸಹ ಆಂತರಿಕ, ಬಾಹ್ಯ ಒತ್ತಡಗಳಿಗೆ ಮಣಿಯದೆ ದರ್ಶನ್ ಬಂಧಿಸುವುದರಿಂದ ಹಿಡಿದು ಈ ವರೆಗೂ ಪ್ರಕರಣದಲ್ಲಿ ಪಟ್ಟು.

ತನಿಖಾಧಿಕಾರಿ ಎಸಿಪಿ, ಆಗಿನ ಕಮೀಷನರ್ ದಯಾನಂದ ಸೇರಿದಂತೆ ಇನ್ನೂ ಇನ್ನೂ ಹಲವು ಅಧಿಕಾರಿಗಳು ಸಂಘಟಿತ ಸಾಮಾನ್ಯನಲ್ಲಿ ಸಾಮಾನ್ಯನೊಬ್ಬನ ಕೊಲೆ ಬೆಳಕಿಗೆ ಬೆಳಕಿಗೆ ಬಂತು ಶವ 48 ಗಂಟೆಗಳ ಒಳಗಾಗಿ ಬಹುತೇಕ ಎಲ್ಲ ಎಲ್ಲ ಬಂಧನವೂ ಬಂಧನವೂ ಆಯ್ತು. ಆರಂಭದಲ್ಲಿ ಆರಂಭದಲ್ಲಿ ದಿಕ್ಕು ತಪ್ಪಿಸಲು ಅಮಾಯಕರನ್ನು ಹಣ ಕೊಟ್ಟು ತಾವೇ ಕೊಲೆ ಮಾಡಿದ್ದಾಗಿ ಒಪ್ಪಿಕೊಳ್ಳುವಂತೆ ಆರೋಪಿಗಳು.

ಇದನ್ನೂ ಓದಿ: ರೇಣುಕಾ ಸ್ವಾಮಿ ಮತ್ತೆ ಜೈಲಿಗೆ ದರ್ಶನ್, ಮುಂದಿರುವ?

ಆ ನಂತರವೂ ಸಹ ತನಿಖೆ, ವಿಚಾರಣೆ ಮೂಲಕ ಹಲವು ಸಾಕ್ಷ್ಯಗಳನ್ನು ಕಲೆ. ಆರಂಭದಲ್ಲಿ 231 ಮಂದಿ ಸಾಕ್ಷಿಗಳ ಹೇಳಿಕೆಗಳನ್ನು. ಹಲವಾರು ತಾಂತ್ರಿಕ ಕಲೆ. ಎಲ್ಲ ಮಾಡಿದ ಬಳಿಕವೂ ಹೈಕೋರ್ಟ್ನಲ್ಲಿ ಹಿನ್ನಡೆಯಾಗಿ ಹೈಕೋರ್ಟ್ ಎಲ್ಲ ಆರೋಪಿಗಳಿಗೂ ಜಾಮೀನು ನೀಡಿ.

ಪ್ರಕರಣದ ಪ್ರಕರಣದ ಅರಿವಿದ್ದ ಹಾಗೂ ಪ್ರಭಾವದ ಅರಿವಿದ್ದ ಪೊಲೀಸರು ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂಕೋರ್ಟ್ಗೆ ಮೊರೆ. ಅಲ್ಲಿ ಸಾಕಷ್ಟು ಬಳಿಕ, ಜಾಮೀನು ರದ್ದು ಮಾಡಲು ಬೇಕಾದ. ವಕೀಲರು ವಕೀಲರು ಸಹ ಸರಿಯಾದ ಸಾಧಿಸಿ ಪ್ರಮುಖ ಆರೋಪಿಗಳ ಜಾಮೀನು ರದ್ದಾಗುವಂತೆ.

ಇದೀಗ ದರ್ಶನ್, ಪವಿತ್ರಾ ಸೇರಿದಂತೆ ಇನ್ನೂ ಆರೋಪಿಗಳ ಜಾಮೀನನ್ನು ರದ್ದು. ನ್ಯಾಯಾಲಯದಲ್ಲಿ ನ್ಯಾಯಾಲಯದಲ್ಲಿ ವಿಚಾರಣೆ ಸೂಕ್ತ ಸಾಕ್ಷ್ಯಗಳನ್ನು ಸಲ್ಲಿಕೆ, ಪ್ರಕರಣದ ತೀರ್ಪು ಬೇಗನೆ ಮಾಡಿ ತಪ್ಪು ಮಾಡಿದವರಿಗೆ ಕೊಡಿಸುವ ಕಾರ್ಯ.

ಸಿನಿಮಾ ಇಲ್ಲಿ ಕ್ಲಿಕ್ ಮಾಡಿ

ಪ್ರಕಟಿಸಲಾಗಿದೆ – 7:02 PM, ಥು, 14 ಆಗಸ್ಟ್ 25



Source link

Leave a Reply

Your email address will not be published. Required fields are marked *