ಬೆನ್ನು ನೋವು ಇದೆ.. ಆಪರೇಷನ್ ಮಾಡದೇ ಇದ್ರೆ ಲಕ್ವವೇ ಹೊಡೆದುಬಿಡುತ್ತೆ ಅಂತ ಹೇಳಿಕೊಂಡು ಬೇಲ್ ಮೇಲೆ ಹೊರಗೆ ಬಂದಿದ್ದ ನಟ ದರ್ಶನ್ ನಂತರ ಏನೇನು ಮಾಡಿದ್ರು ಅನ್ನೋದು ಎಲ್ಲರಿಗೂ ಗೊತ್ತೇ ಇದೆ.. ಒಂದಷ್ಟು ದಿನ ಆಸ್ಪತ್ರೆಯಲ್ಲಿ ಥೆರಪಿ ಮಾಡಿಸಿಕೊಂಡು ನಂತರ ಬಾಕಿ ಇದ್ದ ಡೆವಿಲ್ ಶೂಟಿಂಗ್ ಮುಗಿಸಿಕೊಂಡು ಫಾರಿನ್ ಟ್ರಿಪ್ಗಳನ್ನ ಮಾಡ್ತಿದ್ರು.. ಆದ್ರಿವತ್ತು ಮತ್ತೆ ದರ್ಶನ್ ಅ್ಯಂಡ್ ಗ್ಯಾಂಗ್ ಮರಳಿ ಜೈಲು ಸೇರಿದ್ದಾರೆ. ಸುಬ್ಬ ಸುಬ್ಬಿ ಸೇರಿದಂತೆ 7 ಮಂದಿಯ ಬೇಲ್ ಅಪ್ಲಿಕೇಷನ್ ಅನ್ನ ಸುಪ್ರೀಂ ರಿಜೆಕ್ಟ್ ಮಾಡಿದೆ. ಸದ್ಯ ಎಲ್ಲಾ ಆರೋಪಿಗಳು ಜೈಲು ಸೇರಿದ್ದಾರೆ… ಆದ್ರೆ ಈಗ ಬರೋ ಮೊದಲ ಪ್ರಶ್ನೆಯೇ ದರ್ಶನ್ ಮತ್ತೆ ಜೈಲಿನಿಂದ ವಾಪಸ್ ಆಗೋದು ಯಾವಾಗ..? ಈ ಪ್ರಶ್ನೆಗೆ ಉತ್ತರ ಕೊಡೋದೇ ಇವತ್ತಿನ ಎಫ್.ಐ.ಆರ್.
ಬೆನ್ನು ನೋವು ಇದೆ.. ಆಪರೇಷನ್ ಮಾಡದೇ ಇದ್ರೆ ಲಕ್ವವೇ ಹೊಡೆದುಬಿಡುತ್ತೆ ಅಂತ ಹೇಳಿಕೊಂಡು ಬೇಲ್ ಮೇಲೆ ಹೊರಗೆ ಬಂದಿದ್ದ ನಟ ದರ್ಶನ್ ನಂತರ ಏನೇನು ಮಾಡಿದ್ರು ಅನ್ನೋದು ಎಲ್ಲರಿಗೂ ಗೊತ್ತೇ ಇದೆ.. ಒಂದಷ್ಟು ದಿನ ಆಸ್ಪತ್ರೆಯಲ್ಲಿ ಥೆರಪಿ ಮಾಡಿಸಿಕೊಂಡು ನಂತರ ಬಾಕಿ ಇದ್ದ ಡೆವಿಲ್ ಶೂಟಿಂಗ್ ಮುಗಿಸಿಕೊಂಡು ಫಾರಿನ್ ಟ್ರಿಪ್ಗಳನ್ನ ಮಾಡ್ತಿದ್ರು.. ಆದ್ರಿವತ್ತು ಮತ್ತೆ ದರ್ಶನ್ ಅ್ಯಂಡ್ ಗ್ಯಾಂಗ್ ಮರಳಿ ಜೈಲು ಸೇರಿದ್ದಾರೆ. ಸುಬ್ಬ ಸುಬ್ಬಿ ಸೇರಿದಂತೆ 7 ಮಂದಿಯ ಬೇಲ್ ಅಪ್ಲಿಕೇಷನ್ ಅನ್ನ ಸುಪ್ರೀಂ ರಿಜೆಕ್ಟ್ ಮಾಡಿದೆ. ಸದ್ಯ ಎಲ್ಲಾ ಆರೋಪಿಗಳು ಜೈಲು ಸೇರಿದ್ದಾರೆ… ಆದ್ರೆ ಈಗ ಬರೋ ಮೊದಲ ಪ್ರಶ್ನೆಯೇ ದರ್ಶನ್ ಮತ್ತೆ ಜೈಲಿನಿಂದ ವಾಪಸ್ ಆಗೋದು ಯಾವಾಗ..? ಈ ಪ್ರಶ್ನೆಗೆ ಉತ್ತರ ಕೊಡೋದೇ ಇವತ್ತಿನ ಎಫ್.ಐ.ಆರ್.