Headlines

ಅಲ್ಪ ಕಾಲದಲ್ಲೇ ಮುರಿದುಬಿದ್ದ ದಾಂಪತ್ಯ: ಇತ್ತೀಚೆಗೆ ಡಿವೋರ್ಸ್‌ ಪಡೆದ ಕನ್ನಡ ಕಿರುತೆರೆ ನಟಿಯರಿವರು!

ಅಲ್ಪ ಕಾಲದಲ್ಲೇ ಮುರಿದುಬಿದ್ದ ದಾಂಪತ್ಯ: ಇತ್ತೀಚೆಗೆ ಡಿವೋರ್ಸ್‌ ಪಡೆದ ಕನ್ನಡ ಕಿರುತೆರೆ ನಟಿಯರಿವರು!



ಅಲ್ಪ ಕಾಲದಲ್ಲೇ ಮುರಿದುಬಿದ್ದ ದಾಂಪತ್ಯ: ಇತ್ತೀಚೆಗೆ ಡಿವೋರ್ಸ್‌ ಪಡೆದ ಕನ್ನಡ ಕಿರುತೆರೆ ನಟಿಯರಿವರು!
<p>Kannada Actress Divorce: ಇತ್ತೀಚೆಗೆ ಡಿವೋರ್ಸ್‌ ಆಗುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ. ಕನ್ನಡ ಕಿರುತೆರೆ ನಟಿಯರಲ್ಲಿ ಕೆಲವರು ಕೆಲವೇ ಕೆಲವು ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ. ಹಾಗಾದರೆ ಯಾರು ಡಿವೋರ್ಸ್‌ ಪಡೆದಿದ್ದಾರೆ? ಏನಾಗಿತ್ತು? ಈ ಬಗ್ಗೆ ಮಾಹಿತಿ ಇಲ್ಲಿದೆ.</p><p>&nbsp;</p><img><p>ರಾಧಾ ರಮಣ ಧಾರಾವಾಹಿಯಲ್ಲಿ ನಟಿಸಿದ್ದ ಅನುಷಾ ಹೆಗಡೆ ಅವರು ತೆಲುಗು ನಟ ಪ್ರತಾಪ್‌ ಸಿಂಹ ಜೊತೆ ಮದುವೆಯಾಗಿದ್ದರು. ಹೈದರಾಬಾದ್‌ನಲ್ಲಿ ಈ ಮದುವೆ ನಡೆದಿತ್ತು. 2020ರಲ್ಲಿ ಮದುವೆ ನಡೆದಿತ್ತು. ಇತ್ತೀಚೆಗೆ ಅವರು ಡಿವೋರ್ಸ್‌ ಪಡೆದುಕೊಂಡಿರೋದಾಗಿ ಹೇಳಿಕೊಂಡಿದ್ದಾರೆ.</p><img><p>ಅಶ್ವಿನಿ ನಕ್ಷತ್ರ ಧಾರಾವಾಹಿ ನಟಿ ಮಯೂರಿ ಅವರು ಡಿವೋರ್ಸ್‌ ಪಡೆದುಕೊಂಡಿದ್ದಾರೆ ಎಂಬ ವದಂತಿ ಇತ್ತು. ಆದರೆ ಈ ಬಗ್ಗೆ ಅವರು ಯಾವುದೇ ಸ್ಪಷ್ಟನೆ ನೀಡಿಲ್ಲ. ಹನ್ನೊಂದು ವರ್ಷಗಳ ಕಾಲ ಮಯೂರಿ, ಅರುಣ್‌ ಅವರು ಪ್ರೀತಿಸಿ ಮದುವೆಯಾಗಿದ್ದರು. ಇವರಿಗೆ ಮಗನಿದ್ದಾನೆ. ಕೊರೊನಾ ಲಾಕ್‌ಡೌನ್‌ ವೇಳೆ ಮದುವೆ ಆಗಿತ್ತು. ಈಗ ಸಂಬಂಧದಲ್ಲಿ ಬಿರುಕು ಶುರು ಆಗಿ ಎರಡು ವರ್ಷಗಳಾಗಿವೆ ಎನ್ನಲಾಗ್ತಿದೆ.</p><img><p>ಚೈತ್ರಾ ವಾಸುದೇವನ್‌ ಅವರು ಎರಡು ವರ್ಷದ ಹಿಂದೆ ಡಿವೋರ್ಸ್‌ ಪಡೆದಿದ್ದರು. ಇವರು ಮದುವೆಯಾಗಿ ಐದು ವರ್ಷಗಳಾಗಿತ್ತು ಎನ್ನಲಾಗ್ತಿದೆ. ಪರಸ್ಪರ ಒಪ್ಪಿಕೊಂಡು ಡಿವೋರ್ಸ್‌ ಪಡೆದಿದ್ದಾರೆ. ಈಗ ಚೈತ್ರಾ ವಾಸುದೇವನ್‌ ಅವರು ಎರಡನೇ ಮದುವೆ ಆಗಿದ್ದಾರೆ.</p><img><p>ಆಕಾಶ ದೀಪ ಧಾರಾವಾಹಿ ನಟಿ ದಿವ್ಯಾ ಶ್ರೀಧರ್ ಅವರು ತಮಿಳು ನಟ ಅರ್ನವ್‌ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಇವರು ಸೀಕ್ರೆಟ್‌ ಆಗಿ ಮದುವೆಯಾದ ಬಳಿಕ ಈ ವಿಷಯವನ್ನು ರಿವೀಲ್‌ ಮಾಡಿದ್ದರು. ದಿವ್ಯಾ ಪ್ರಗ್ನೆಂಟ್‌ ಆದ ಬಳಿಕ ಅರ್ನವ್‌ ಅವರು ಮೋಸ ಮಾಡಿದ್ದಾರೆ, ಹಲ್ಲೆ ಮಾಡಿದ್ದಾರೆ ಎಂದು ಅವರು ಆರೋಪ ಮಾಡಿದ್ದರು. ಆ ಬಳಿಕ ಡಿವೋರ್ಸ್‌ಗೋಸ್ಕರ ಒಂದಿಷ್ಟು ಜಗಳ ಆಗಿತ್ತು.</p>



Source link

Leave a Reply

Your email address will not be published. Required fields are marked *