Headlines
Deepika Padukone ಬಲಕಿವಿ ರಹಸ್ಯ ಬಯಲು! ಈ ಕಿವಿ ಮುಚ್ಚಿಕೊಳ್ಳೋದ್ಯಾಕೆ ನಟಿ? ಮಲೈಕಾ ಅರೋರಾ ರಿವೀಲ್​ | Why Does Deepika Padukone Always Flaunt Her Left Ear Reveled Malaika Arora Suc

Deepika Padukone ಬಲಕಿವಿ ರಹಸ್ಯ ಬಯಲು! ಈ ಕಿವಿ ಮುಚ್ಚಿಕೊಳ್ಳೋದ್ಯಾಕೆ ನಟಿ? ಮಲೈಕಾ ಅರೋರಾ ರಿವೀಲ್​ | Why Does Deepika Padukone Always Flaunt Her Left Ear Reveled Malaika Arora Suc

ದೀಪಿಕಾ ಪಡುಕೋಣೆ ಸಾಮಾನ್ಯವಾಗಿ ತಮ್ಮ ಬಲಗಿವಿಯನ್ನು ಮುಚ್ಚಿಕೊಳ್ಳುವುದು ಏಕೆ? ಫೋಟೋಗೆ ಪೋಸ್​ ಕೊಡುವಾಗ ಎಡಭಾಗದಲ್ಲಷ್ಟೇ ಪೋಸ್​ ಕೊಡುವುದು ಏಕೆ? ಗುಟ್ಟನ್ನು ರಿವೀಲ್​ ಮಾಡಿದ್ದಾರೆ ನಟಿ ಮಲೈಕಾ ಅರೋರಾ!  ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ ಕಳೆದ ಸೆಪ್ಟೆಂಬರ್​ 8ರಂದು ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಗರ್ಭಿಣಿ ಎಂದು ತಿಳಿದಾಗಿನಿಂದಲೂ ದೀಪಿಕಾ ತಾವು ವಹಿಸಿಕೊಂಡಿರುವ ಎಲ್ಲಾ ಚೀತ್ರಗಳನ್ನೂ ಪೂರ್ಣಗೊಳಿಸಿ ಭೇಷ್​ ಎನ್ನಿಸಿಕೊಂಡವರು. ಗರ್ಭಿಣಿಯಾಗಿದ್ದರೂ ಕಲ್ಕಿ ಚಿತ್ರದಲ್ಲಿ ನಟಿಸಿದ್ದರು. ಇದಾಗ ಬಳಿಕ ಈಗ ಸಂಪೂರ್ಣ ಮಗಳ ಜೊತೆ ಕಳೆಯುವುದಾಗಿ ಹೇಳಿಕೊಂಡಿರೋ ದೀಪಿಕಾ ಈ…

Read More
ಕೊಕೇನ್ ಪ್ರಕರಣ: ತಮಿಳು ನಟ ಕೃಷ್ಣ ತೀವ್ರ ವಿಚಾರಣೆ, ಡ್ರಗ್ಸ್ ಸೇವನೆ ಆರೋಪ ನಿರಾಕರಿಸಿದ ನಟ! | Tamil Actor Krishna Denies Drug Use After Srikanth Arrest In Cocaine Case

ಕೊಕೇನ್ ಪ್ರಕರಣ: ತಮಿಳು ನಟ ಕೃಷ್ಣ ತೀವ್ರ ವಿಚಾರಣೆ, ಡ್ರಗ್ಸ್ ಸೇವನೆ ಆರೋಪ ನಿರಾಕರಿಸಿದ ನಟ! | Tamil Actor Krishna Denies Drug Use After Srikanth Arrest In Cocaine Case

ನಟ ಕೃಷ್ಣ ಅವರ ಸಮಜಾಯಿಷಿಯಿಂದ ಪೊಲೀಸರು ಸಂಪೂರ್ಣವಾಗಿ ಸಮಾಧಾನಗೊಂಡಿಲ್ಲ. ಪ್ರಕರಣದ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಹೆಚ್ಚಿನ ಸಾಕ್ಷ್ಯಗಳನ್ನು ಸಂಗ್ರಹಿಸಲು ಪೊಲೀಸರು ಮುಂದಾಗಿದ್ದಾರೆ. ಇದರ ಭಾಗವಾಗಿ, ನಟ ಕೃಷ್ಣ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಲಾಗಿದೆ. ಚೆನ್ನೈ: ಇತ್ತೀಚೆಗೆ ನಗರದಲ್ಲಿ ಬಯಲಾದ ಹೈ-ಪ್ರೊಫೈಲ್ ಕೊಕೇನ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳು ಚಲನಚಿತ್ರರಂಗದ ಖ್ಯಾತ ನಟ ಕೃಷ್ಣ (Tamil actor Krishna) ಅವರನ್ನು ಚೆನ್ನೈ ಪೊಲೀಸರು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ, ಚಲನಚಿತ್ರ ನಿರ್ಮಾಪಕ ಶ್ರೀಕಾಂತ್ ಅವರ…

Read More
8ನೇ ಕ್ಲಾಸ್ ಓದಿರುವ ರಿಂಕು ಸಿಂಗ್​ಗೆ ಶಿಕ್ಷಣ ಇಲಾಖೆಯಲ್ಲಿ ಸರ್ಕಾರಿ ನೌಕರಿ; ಯಾವ ಹುದ್ದೆ ಗೊತ್ತಾ?

8ನೇ ಕ್ಲಾಸ್ ಓದಿರುವ ರಿಂಕು ಸಿಂಗ್​ಗೆ ಶಿಕ್ಷಣ ಇಲಾಖೆಯಲ್ಲಿ ಸರ್ಕಾರಿ ನೌಕರಿ; ಯಾವ ಹುದ್ದೆ ಗೊತ್ತಾ?

ಟೀಂ ಇಂಡಿಯಾದ ಯುವ ಕ್ರಿಕೆಟಿಗ ರಿಂಕು ಸಿಂಗ್ (Rinku Singh) ಇತ್ತೀಚಿನ ದಿನಗಳಲ್ಲಿ ತಮ್ಮ ವೈಯಕ್ತಿಕ ಬದುಕಿನಿಂದ ಸುದ್ದಿಯಲ್ಲಿದ್ದಾರೆ. ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದ ಜೌನ್‌ಪುರದ ಮಚ್ಲಿಶಹರ್ ಲೋಕಸಭಾ ಕ್ಷೇತ್ರದ ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜ್ (Priya Saroj) ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಮುಂದಿನ ನವೆಂಬರ್ ತಿಂಗಳಲ್ಲಿ ರಿಂಕು ಹಾಗೂ ಪ್ರಿಯಾ ಅವರ ವಿವಾಹ ನಡೆಯಬೇಕಿತ್ತು. ಆದರೆ ರಿಂಕು ಅವರ ಬಿಡುವಿಲ್ಲದ ಕ್ರಿಕೆಟ್​ ವೇಳಾಪಟ್ಟಿಯಿಂದಾಗಿ ವಿವಾಹ ಸಮಾರಂಭವನ್ನು ಮುಂದಿನ ವರ್ಷಕ್ಕೆ…

Read More
ಅಮೆರಿಕ ಕೆಲಸ ಬಿಟ್ಟು ಟಾಲಿವುಡ್‌ಗೆ ರೀ ಎಂಟ್ರಿ ಕೊಟ್ಟ ಲಯಾ: ನಿತಿನ್ ಸಿನಿಮಾದಲ್ಲಿ ಪವರ್‌ಫುಲ್ ಪಾತ್ರ!

ಅಮೆರಿಕ ಕೆಲಸ ಬಿಟ್ಟು ಟಾಲಿವುಡ್‌ಗೆ ರೀ ಎಂಟ್ರಿ ಕೊಟ್ಟ ಲಯಾ: ನಿತಿನ್ ಸಿನಿಮಾದಲ್ಲಿ ಪವರ್‌ಫುಲ್ ಪಾತ್ರ!

ಸಂಕ್ರಾಂತಿಗೆ ಬರ್ತೀವಿ, ಬ್ಲಾಕ್ ಬಸ್ಟರ್ ಹಿಟ್ ನಂತರ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ನಿರ್ಮಾಣದ ಚಿತ್ರ ‘ತಮ್ಮುಡು’. ದಿಲ್ ರಾಜು, ಶಿರೀಷ್ ನಿರ್ಮಾಣದ ಈ ಚಿತ್ರಕ್ಕೆ ಶ್ರೀರಾಮ್ ವೇಣು ನಿರ್ದೇಶನ. ವರ್ಷ ಬೊಲ್ಲಮ್ಮ, ಸಪ್ತಮಿ ಗೌಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರದ ಮೂಲಕ ಲಯಾ ಟಾಲಿವುಡ್‌ಗೆ ರೀಎಂಟ್ರಿ ಕೊಡ್ತಿದ್ದಾರೆ. ಜುಲೈ 4 ರಂದು ‘ತಮ್ಮುಡು’ ವಿಶ್ವಾದ್ಯಂತ ಬಿಡುಗಡೆಯಾಗಲಿದೆ. Source link

Read More
ಸೂಪರ್‌ಸ್ಟಾರ್ ರಜನಿಕಾಂತ್ ಭೇಟಿಯಾದ ಕನ್ನಡಿಗ ಪ್ಯಾರಾ ಈಜುಪಟು ನಿರಂಜನ್ ಮುಕುಂದನ್ ಹೇಳಿದ್ದೇನು? | Getting To Meet Rajinikanth Is A Dream Come True For Me Says Niranjan Mukundan

ಸೂಪರ್‌ಸ್ಟಾರ್ ರಜನಿಕಾಂತ್ ಭೇಟಿಯಾದ ಕನ್ನಡಿಗ ಪ್ಯಾರಾ ಈಜುಪಟು ನಿರಂಜನ್ ಮುಕುಂದನ್ ಹೇಳಿದ್ದೇನು? | Getting To Meet Rajinikanth Is A Dream Come True For Me Says Niranjan Mukundan

ರಜನಿಕಾಂತ್ ಸರ್ ಅವರನ್ನು ಭೇಟಿಯಾಗಿದ್ದು ನನ್ನ ಕನಸು ನನಸಾದ ಕ್ಷಣ. ಅವರ ಸರಳತೆ ಮತ್ತು ಸೌಜನ್ಯವನ್ನು ಕಂಡು ನಾನು ಮೂಕವಿಸ್ಮಿತನಾದೆ. ಅವರು ನನ್ನನ್ನು ಅತ್ಯಂತ ಪ್ರೀತಿಯಿಂದ ಸ್ವಾಗತಿಸಿದರು. ನನ್ನ ಈಜು ಪಯಣ, ನಾನು ಎದುರಿಸಿದ ಸವಾಲುಗಳು, ಪ್ಯಾರಾ ಕ್ರೀಡಾಪಟುವಾಗಿ ನನ್ನ ಸಾಧನೆಗಳು ಬೆಂಗಳೂರು: ಭಾರತದ ಹೆಮ್ಮೆಯ ಪ್ಯಾರಾ ಈಜುಪಟು, ಅರ್ಜುನ ಪ್ರಶಸ್ತಿ ಪುರಸ್ಕೃತ ಬೆಂಗಳೂರಿನ ನಿರಂಜನ್ ಮುಕುಂದನ್ (Niranjan Mukundan) ಅವರ ಬಹುದಿನಗಳ ಕನಸೊಂದು ನನಸಾಗಿದೆ. ತಮ್ಮ ಆರಾಧ್ಯ ದೈವ, ತಲೈವಾ ಎಂದೇ ಖ್ಯಾತರಾದ ಸೂಪರ್‌ಸ್ಟಾರ್ ರಜನಿಕಾಂತ್…

Read More
Suvarna Focus: 12 ದಿನಗಳ ಯುದ್ಧ, 12 ಗಂಟೆಯಲ್ಲೇ ಮುಗೀತಾ? ಕದನ ವಿರಾಮ ಯಾರಿಗೆ ಲಾಭ? ಯಾರು ಗೆದ್ದಂತೆ? | Suvarna Focus Middle East Ceasefire Analysis Who Benefits From The End Of War San

Suvarna Focus: 12 ದಿನಗಳ ಯುದ್ಧ, 12 ಗಂಟೆಯಲ್ಲೇ ಮುಗೀತಾ? ಕದನ ವಿರಾಮ ಯಾರಿಗೆ ಲಾಭ? ಯಾರು ಗೆದ್ದಂತೆ? | Suvarna Focus Middle East Ceasefire Analysis Who Benefits From The End Of War San

ಬೆಂಗಳೂರು (ಜೂ.26): ಮಧ್ಯಪ್ರಾಚ್ಯ ಅನ್ನೋದು ಈಗ ಬರೀ ಭೂಪ್ರದೇಶವಾಗಿ ಉಳಿದಿಲ್ಲ. ಅದೀಗ ಅಕ್ಷರಶಃ ಅಗ್ನಿ ಪರ್ವತ. ಯಾವಾಗ ಮರುಭೂಮಿಯ ಆ ಜ್ವಾಲಾಮುಖಿ, ಅತಿ ಭೀಕರವಾಗಿ ಸ್ಫೋಟಗೊಳ್ಳುತ್ತೋ, ಆಗ ಅದರ ಪರಿಣಾಮ ಭೂಮಂಡಲವನ್ನೆಲ್ಲಾ ಆವರಿಸಿಕೊಳ್ಳುತ್ತದೆ. ಕೊನೆಗೆ ಅದರ ಕಂಟಕ ಭಾರತವನ್ನೂ ಕಾಡುತ್ತದೆ. ಅಷ್ಟಕ್ಕೂ, ಇಂಥಾ ಲೋಕಕಂಟಕ ಯುದ್ಧವನ್ನ ನಿಲ್ಲಿಸೋಕೆ, ಯಾರು ಏನು ಪ್ರಯತ್ನ ಪಡ್ತಾ ಇದಾರೆ? ಅದರ ಪರಿಣಾಮ ಏನಾಗಿದೆ? ಅಸಲಿಗೆ ಕದನ ವಿರಾಮ ಘೋಷಿಸಿದ ನಂತರವೂ ಸಂಘರ್ಷ ಸಾಗುತ್ತಿರೋದು ಯಾಕೆ?  ಇಂಥಾ ಹತ್ತಾರು ಪ್ರಶ್ನೆಗಳು ಎಲ್ಲರನ್ನೂ ಕಾಡುತ್ತಿದೆ….

Read More
‘ಥಗ್ ಲೈಫ್’ ಸಿನಿಮಾಕ್ಕೆ ಮತ್ತೊಂದು ಬರೆ, ಕಟ್ಟಬೇಕು 25 ಲಕ್ಷ ದಂಡ

‘ಥಗ್ ಲೈಫ್’ ಸಿನಿಮಾಕ್ಕೆ ಮತ್ತೊಂದು ಬರೆ, ಕಟ್ಟಬೇಕು 25 ಲಕ್ಷ ದಂಡ

ಕಮಲ್ ಹಾಸನ್ (Kamal Haasan) ನಟನೆಯ ‘ಥಗ್ ಲೈಫ್’ ಸಿನಿಮಾಕ್ಕೆ ಬಿಡುಗಡೆ ಮುಂಚೆ ಪ್ರಾರಂಭವಾಗಿರುವ ಸಂಕಷ್ಟಗಳ ಸರಮಾಲೆ ಬಿಡುಗಡೆ ಆಗಿ ವಾರಗಳಾದರೂ ಮುಗಿಯುತ್ತಿಲ್ಲ. ಕಮಲ್ ಹಾಸನ್ ನೀಡಿದ ಹೇಳಿಕೆಯ ಕಾರಣಕ್ಕೆ ಕರ್ನಾಟಕದಲ್ಲಿ ಬಿಡುಗಡೆಯಿಂದ ವಂಚಿತಗೊಂಡು ಚಿತ್ರತಂಡದ ಲೆಕ್ಕದ ಪ್ರಕಾರ ಸುಮಾರು 30 ಕೋಟಿ ನಷ್ಟ ಅನುಭವಿಸಿದೆ. ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿಯೂ ಸಹ ತೀರಾ ಧಾರುಣವಾಗಿ ಸೋಲು ಕಂಡಿದೆ. ಇದೀಗ ಸಿನಿಮಾದ ವಿರುದ್ಧ 25 ಲಕ್ಷ ರೂಪಾಯಿ ದಂಡ ಹೇರಲಾಗಿದೆ. ‘ಥಗ್ ಲೈಫ್’ ಸಿನಿಮಾ ಚಿತ್ರಮಂದಿರಗಳಲ್ಲಿ ಹೀನಾಯ ಪ್ರದರ್ಶನ…

Read More
Axiom 4: ಬಾಹ್ಯಾಕಾಶದಲ್ಲಿ ಭಾರತ-ಪ್ರತಿದಿನ 10 ಗಂಟೆ ಡ್ಯೂಟಿ ಟೈಂ; ಹೇಗಿರತ್ತೆ ಗಗನಯಾತ್ರಿಗಳ ದಿನಚರಿ? | Shubhanshu Shukla Enters The International Space Station With The Axiom 4 Daily Life In Space Suc

Axiom 4: ಬಾಹ್ಯಾಕಾಶದಲ್ಲಿ ಭಾರತ-ಪ್ರತಿದಿನ 10 ಗಂಟೆ ಡ್ಯೂಟಿ ಟೈಂ; ಹೇಗಿರತ್ತೆ ಗಗನಯಾತ್ರಿಗಳ ದಿನಚರಿ? | Shubhanshu Shukla Enters The International Space Station With The Axiom 4 Daily Life In Space Suc

40 ವರ್ಷಗಳ ಬಳಿಕ ಬಾಹ್ಯಾಕಾಶದಲ್ಲಿ ಭಾರತ ಶೈನ್​ ಆಗುತ್ತಿದೆ. ಭಾರತೀಯ ಹೆಮ್ಮೆಯ ಪುತ್ರ ಶುಭಾಂಶು ಶುಕ್ಲಾ ಯಶಸ್ವಿಯಾಗಿ ನಭವನ್ನು ತಲುಪಿದ್ದಾರೆ. ಅಲ್ಲಿ ಪ್ರತಿದಿನ 10 ಗಂಟೆ ಡ್ಯೂಟಿ. ಹೇಗಿರತ್ತೆ ನೋಡಿ ಅವರ ದಿನಚರಿ…  1984 ರಲ್ಲಿ ರಾಕೇಶ್ ಶರ್ಮಾ ಬಾಹ್ಯಾಕಾಶಕ್ಕೆ ಹೋದ ನಂತರ ಬರೋಬ್ಬರಿ 41 ವರ್ಷಗಳ ಬಳಿಕ ಉತ್ತರ ಪ್ರದೇಶದ ಲಖನೌನ 40 ವರ್ಷ ವಯಸ್ಸಿನ ಶುಭಾಂಶು ಶುಕ್ಲಾ ಇಂದು ಮತ್ತೊಂದು ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ. ಭಾರತದ ಬಾಹ್ಯಾಕಾಶ ಇತಿಹಾಸದಲ್ಲಿ ಇನ್ನೊಂದು ದಾಖಲೆ ಬರೆದಿದ್ದಾರೆ. ಗ್ರೂಪ್​ ಕ್ಯಾಪ್ಟನ್​,…

Read More
ಮಾಸ್ಕ್ ಧರಿಸಿ ಬಂದ 20ಕ್ಕೂ ಹೆಚ್ಚು ಜನರಿಂದ ಹೈವೇ ಟೋಲ್ ಪ್ಲಾಜಾ ಸಿಬ್ಬಂದಿ ಮೇಲೆ ದಾಳಿ | Satna Toll Plaza Attack Video Shows Masked Mob Causing Chaos

ಮಾಸ್ಕ್ ಧರಿಸಿ ಬಂದ 20ಕ್ಕೂ ಹೆಚ್ಚು ಜನರಿಂದ ಹೈವೇ ಟೋಲ್ ಪ್ಲಾಜಾ ಸಿಬ್ಬಂದಿ ಮೇಲೆ ದಾಳಿ | Satna Toll Plaza Attack Video Shows Masked Mob Causing Chaos

ಸತ್ನಾ ಜಿಲ್ಲೆಯ ಟೋಲ್ ಪ್ಲಾಜಾದಲ್ಲಿ ಮುಸುಕುಧಾರಿಗಳ ಗುಂಪೊಂದು ದಾಳಿ ನಡೆಸಿ, ಗಾಜುಗಳನ್ನು ಒಡೆದು ಸಿಬ್ಬಂದಿಗೆ ಹಲ್ಲೆ ನಡೆಸಿದೆ. ಸಾತ್ನಾ: ಕಾರಿನಲ್ಲಿ ಬಂದು ಟೋಲ್ ಪಾವತಿಸದೇ ಗಲಾಟೆ ಮಾಡಿದ ಗುಂಪೊಂದು ಆ ಕ್ಷಣದಲ್ಲಿ ಟೋಲ್ ಪಾವತಿಸಿ ಬಳಿಕ ಬಂದು ಟೋಲ್ ಪ್ಲಾಜಾವನ್ನೇ ಧ್ವಂಸಗೊಳಿಸಿದ ಘಟನೆ ಮಧ್ಯಪ್ರದೇಶದ ಸತ್ನಾ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಯ ವೀಡಿಯೋ ಸಿಸಿಟಿವಿಯಲ್ಲಿ ರೆಕಾರ್ಡ್‌ ಆಗಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೊದಲಿಗೆ ಟೋಲ್ ಕಟ್ಟಲು ನಿರಾಕರಿಸಿ ಗಲಾಟೆ ನಿನ್ನೆ ಸಂಜೆ 7.30ರ ಸುಮಾರಿಗೆ…

Read More
ಕಣ್ಣಪ್ಪ ಚಿತ್ರತಂಡಕ್ಕೆ ಶುಭಾಶಯ ಕೋರಿದ ಮನೋಜ್, ವಿಷ್ಣು ಹೆಸರನ್ನು ಮರೆಮಾಚಿದ್ದು ಯಾಕೆ? | Manchu Manoj Wishes Kanappa Team And Skips Vishnu Name

ಕಣ್ಣಪ್ಪ ಚಿತ್ರತಂಡಕ್ಕೆ ಶುಭಾಶಯ ಕೋರಿದ ಮನೋಜ್, ವಿಷ್ಣು ಹೆಸರನ್ನು ಮರೆಮಾಚಿದ್ದು ಯಾಕೆ? | Manchu Manoj Wishes Kanappa Team And Skips Vishnu Name

ಮಂಚು ವಿಷ್ಣು ನಟಿಸಿರೋ ಕನ್ನಪ್ಪ ಚಿತ್ರ ಜೂನ್ 27ಕ್ಕೆ ರಿಲೀಸ್ ಆಗ್ತಿದೆ. ಮೋಹನ್ ಬಾಬು ತಮ್ಮ ಮಗನ ಈ ಚಿತ್ರವನ್ನ ಭಾರಿ ಬಜೆಟ್‌ನಲ್ಲಿ ನಿರ್ಮಿಸಿದ್ದಾರೆ. ಮಂಚು ವಿಷ್ಣು ನಟಿಸಿರೋ ಕನ್ನಪ್ಪ ಚಿತ್ರ ಜೂನ್ 27ಕ್ಕೆ ರಿಲೀಸ್ ಆಗ್ತಿದೆ. ಮೋಹನ್ ಬಾಬು ತಮ್ಮ ಮಗನ ಈ ಚಿತ್ರವನ್ನ ಭಾರಿ ಬಜೆಟ್‌ನಲ್ಲಿ ನಿರ್ಮಿಸಿದ್ದಾರೆ. ಮೈಥಾಲಜಿ ಚಿತ್ರವಾದ್ದರಿಂದ ವಿಶುವಲ್ಸ್ ಗ್ರ್ಯಾಂಡ್ ಆಗಿರಲಿ ಅಂತ ಬಜೆಟ್ ಚೆನ್ನಾಗಿ ಖರ್ಚು ಮಾಡಿದ್ದಾರೆ. ಮುಖೇಶ್ ಕುಮಾರ್ ಸಿಂಗ್ ಡೈರೆಕ್ಷನ್ ಮಾಡಿದ್ದಾರೆ. ಪ್ರೀತಿ ಮುಕುಂದನ್ ಹೀರೋಯಿನ್. ಮಂಚು…

Read More