Headlines
IND vs ENG: ಭಾರತ ವಿರುದ್ಧದ 2ನೇ ಟೆಸ್ಟ್ ಪಂದ್ಯಕ್ಕೆ 5 ದಿನ ಮುನ್ನವೇ ಇಂಗ್ಲೆಂಡ್‌ ತಂಡ ಪ್ರಕಟ

IND vs ENG: ಭಾರತ ವಿರುದ್ಧದ 2ನೇ ಟೆಸ್ಟ್ ಪಂದ್ಯಕ್ಕೆ 5 ದಿನ ಮುನ್ನವೇ ಇಂಗ್ಲೆಂಡ್‌ ತಂಡ ಪ್ರಕಟ

ಲೀಡ್ಸ್​ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತವನ್ನು 5 ವಿಕೆಟ್​ಗಳಿಂದ ಸೋಲಿಸಿ ದಾಖಲೆ ಬರೆದಿದ್ದ ಇಂಗ್ಲೆಂಡ್ ಕ್ರಿಕೆಟ್ ತಂಡ (England Cricket Team) ಇದೀಗ ಎರಡನೇ ಪಂದ್ಯಕ್ಕೆ ಸಜ್ಜಾಗಿದೆ. ಲೀಡ್ಸ್ ಟೆಸ್ಟ್‌ ಮುಗಿದ ಸುಮಾರು 2 ದಿನಗಳ ನಂತರ, ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಸರಣಿಯ ಎರಡನೇ ಪಂದ್ಯಕ್ಕೆ 15 ಸದಸ್ಯರ ತಂಡವನ್ನು ಘೋಷಿಸಿದೆ. ಈ 15 ಸದಸ್ಯರಲ್ಲಿ ಸ್ಟಾರ್ ವೇಗಿ ಜೋಫ್ರಾ ಆರ್ಚರ್ (Jofra Archer) ತಂಡಕ್ಕೆ ಆಯ್ಕೆಯಾಗಿರುವುದು ಆಂಗ್ಲರಿಗೆ ಆನೆ ಬಲ ತಂದಿದೆ. ಕಳೆದ 4-5…

Read More
ಆಫೀಸ್​ನಲ್ಲಿ ಹೃದಯಾಘಾತ! Dr Bro ಗಗನ್​ ವಿರುದ್ಧ ನ್ದ್ ಫ್ಯಾನ್ಸ್​​ ಕೆಂಡಾಮಂಡಲ: ಆಗಿದ್ದೇನು ನೋಡಿ | Ad By Go Pravasa A Travel Company Co Founded By Youtuber Dr Bro Heavily Trolled Suc

ಆಫೀಸ್​ನಲ್ಲಿ ಹೃದಯಾಘಾತ! Dr Bro ಗಗನ್​ ವಿರುದ್ಧ ನ್ದ್ ಫ್ಯಾನ್ಸ್​​ ಕೆಂಡಾಮಂಡಲ: ಆಗಿದ್ದೇನು ನೋಡಿ | Ad By Go Pravasa A Travel Company Co Founded By Youtuber Dr Bro Heavily Trolled Suc

ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಬ್ಬಂದಿಯೊಬ್ಬರು ಕುಸಿದು ಬೀಳುವ ದೃಶ್ಯವನ್ನು ನೋಡಬಹುದು. ಇದರಿಂದ ನೆಟ್ಟಿಗರು ಆಘಾತಕ್ಕೊಳಗಾಗಿದ್ದು, ವಿಡಿಯೋ ನೋಡಿದ ಮೇಲೆ ಡಾ.ಬ್ರೋ ಅವರ ವಿರುದ್ಧ ಕಿಡಿಕಾರುತ್ತಿದ್ದಾರೆ. ಆಗಿದ್ದೇನು?  ನಮಸ್ಕಾರ ದೇವ್ರು ಎನ್ನುತ್ತಲೇ ಕರುನಾಡ ಕಣ್ಮಣಿ ಎಂದೆಲ್ಲಾ ಬಿರುದು ಪಡೆದು ಲಕ್ಷಾಂತರ ಅಭಿಮಾನಿಗಳ ಮನದಲ್ಲಿ ನೆಲೆಯೂರಿರೋದು ಡಾ.ಬ್ರೋ ಅರ್ಥಾತ್​ ಗಗನ್ ಶ್ರೀನಿವಾಸ್. ತಮ್ಮ ಚಾನೆಲ್‌ನಲ್ಲಿ 170 ವೀಡಿಯೊಗಳನ್ನು ಅಪ್‌ಲೋಡ್ ಮಾಡಿದ್ದು, ಇವರ ಯೂಟ್ಯೂಬ್ ಚಾನೆಲ್ (youtube channel) ಸುಮಾರು 2.8 ಮಿಲಿಯನ್ ಸಬ್‌ಸ್ಕ್ರೈಬರ್ಸ್‌ನ್ನು ಹೊಂದಿದೆ, ಅಲ್ಲದೆ ಇನ್’ಸ್ಟಾಗ್ರಾಂನಲ್ಲಿ 2.9…

Read More
ಜುಲೈ 15ರಿಂದ ದ್ವಿಚಕ್ರ ವಾಹನ ಸವಾರರು ಟೋಲ್ ಪಾವತಿಸಬೇಕಾ? ಗಡ್ಕರಿ ಹೇಳಿದ್ದೇನು? | Union Minister Nitin Gadkari Clarifies No Proposal To Impose Toll Tax On Two Wheelers

ಜುಲೈ 15ರಿಂದ ದ್ವಿಚಕ್ರ ವಾಹನ ಸವಾರರು ಟೋಲ್ ಪಾವತಿಸಬೇಕಾ? ಗಡ್ಕರಿ ಹೇಳಿದ್ದೇನು? | Union Minister Nitin Gadkari Clarifies No Proposal To Impose Toll Tax On Two Wheelers

ಜುಲೈ 15ರಿಂದ ಹೆದ್ದಾರಿ ಸೇರಿದಂತೆ ಟೋಲ್ ರಸ್ತೆಗಳಲ್ಲಿ ದ್ವಿಚಕ್ರವಾಹನ ಸವಾರರು ಟೋಲ್ ಪಾವತಿಸಬೇಕು ಅನ್ನೋ ಸುದ್ದಿ ಹರಿದಾಡುತ್ತಿದೆ. ಈ ಕುರಿತು ಕೇಂದ್ರ ಸಚಿವ ನಿತಿನ್ ಗಡ್ಕರಿ ಸ್ಪಷ್ಟನೆ ನೀಡಿದ್ದಾರೆ. ನವದೆಹಲಿ (ಜೂ.26) ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳ ಟೋಲ್ ಪಾವತಿಯಿಂದ ದ್ವಿಚಕ್ರ ವಾಹನಗಳಿಗೆ ವಿನಾಯಿತಿ ನೀಡಲಾಗಿದೆ. ಕೆಲ ರಸ್ತೆಗಳನ್ನು ಹೊರತುಪಡಿಸಿ ಬಹುತೇಕ ರಸ್ತೆಗಳ ಟೋಲ್‌ ಪ್ಲಾಜಾ ಬಳಿ ದ್ವಿಚಕ್ರ ವಾಹನ ಸವಾರರಿಗೆ ಕಿರಿದಾದ ದಾರಿ ಬಿಟ್ಟಿರುತ್ತಾರೆ. ಆದರೆ ಕೆಲ ದಿನಗಳಿಂದ ದ್ವಿಚಕ್ರ ವಾಹನ ಸವಾರರಿಗೂ ಟೋಲ್ ಪಾವತಿ…

Read More
‘ದೀವಾನ’ದಿಂದ ‘ಜವಾನ್’ವರೆಗೆ, ರೊಮ್ಯಾನ್ಸ್‌ನಿಂದ ಆಕ್ಷನ್‌ವರೆಗೆ, ಶಾರುಖ್‌ ಖಾನ್ ಸಕ್ಸಸ್ ಸ್ಟೋರಿ ಇಲ್ಲಿದೆ..!

‘ದೀವಾನ’ದಿಂದ ‘ಜವಾನ್’ವರೆಗೆ, ರೊಮ್ಯಾನ್ಸ್‌ನಿಂದ ಆಕ್ಷನ್‌ವರೆಗೆ, ಶಾರುಖ್‌ ಖಾನ್ ಸಕ್ಸಸ್ ಸ್ಟೋರಿ ಇಲ್ಲಿದೆ..!

ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್‌ರ ೩೩ ವರ್ಷಗಳ ಸಿನಿ ಜರ್ನಿ. ೨೦+ ಸೂಪರ್ ಹಿಟ್ ಸಿನಿಮಾಗಳ ಮೂಲಕ ಅವ್ರು ಸ್ಟಾರ್‌ಡಮ್ ಹೇಗೆ ಏರಿದ್ರು ಅಂತ ನೋಡಿ. ‘ದೀವಾನ’ದಿಂದ ‘ಜವಾನ್’ವರೆಗೆ, ರೊಮ್ಯಾನ್ಸ್‌ನಿಂದ ಆಕ್ಷನ್‌ವರೆಗೆ, ಅವರ ಸಕ್ಸಸ್ ಸ್ಟೋರಿ ಇಲ್ಲಿದೆ.<img>ಶಾರುಖ್ ಖಾನ್ ಈಗ ಬ್ರ್ಯಾಂಡ್. ಬಾಲಿವುಡ್‌ನಲ್ಲಿ ೩೩ ವರ್ಷ ಪೂರ್ತಿ ಮಾಡಿದ್ದಾರೆ. ಬಾದ್‌ಶಾ ಖಾನ್ ಅಂತ ಫೇಮಸ್ ಆಗಿರೋ ಈ ನಟ ತಮ್ಮ ನಟನೆಯಿಂದ ಸಿಂಪಲ್ ಸ್ಟೋರಿನೂ ಸ್ಪೆಷಲ್ ಮಾಡ್ತಾರೆ. ಅವರ ಡೈಲಾಗ್ ಡೆಲಿವರಿ, ಎಕ್ಸ್‌ಪ್ರೆಶನ್ಸ್, ರೊಮ್ಯಾಂಟಿಕ್ ಸ್ಟೈಲ್ ಇಂದಿನ…

Read More
IND vs ENG: ಗಿಲ್ ಪಡೆಗೆ ಮತ್ತೊಂದು ಆಘಾತ; ಬುಮ್ರಾ 2ನೇ ಟೆಸ್ಟ್ ಆಡುವುದು ಡೌಟ್ ಎಂದ ಮಾಜಿ ಕೋಚ್

IND vs ENG: ಗಿಲ್ ಪಡೆಗೆ ಮತ್ತೊಂದು ಆಘಾತ; ಬುಮ್ರಾ 2ನೇ ಟೆಸ್ಟ್ ಆಡುವುದು ಡೌಟ್ ಎಂದ ಮಾಜಿ ಕೋಚ್

ಲೀಡ್ಸ್ ಟೆಸ್ಟ್ ಪಂದ್ಯದಲ್ಲಿ ಐದು ಶತಕಗಳನ್ನು ಬಾರಿಸಿಯೂ ಸೋಲಿಗೆ ಶರಣಾಗಿದ್ದ ಟೀಂ ಇಂಡಿಯಾ ಇದೀಗ ಎಡ್ಜ್‌ಬಾಸ್ಟನ್​ನಲ್ಲಿ ನಡೆಯಲ್ಲಿರುವ 2ನೇ ಟೆಸ್ಟ್ ಪಂದ್ಯಕ್ಕೆ ತನ್ನ ತಯಾರಿ ಆರಂಭಿಸಿದೆ. ಈ ಪಂದ್ಯ ಜುಲೈ 2 ರಿಂದ ಆರಂಭವಾಗಲಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಗಿಲ್ ಪಡೆಗೆ ಆಘಾತ ಎದುರಾಗಿದ್ದು, ಲೀಡ್ಸ್ ಟೆಸ್ಟ್​ನ ಮೊದಲ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳನ್ನು ಕಬಳಿಸಿದ್ದ ಜಸ್ಪ್ರೀತ್ ಬುಮ್ರಾ, ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ವಾಸ್ತವವಾಗಿ ಲೀಡ್ಸ್ ಟೆಸ್ಟ್​ನಲ್ಲಿ ಭಾರತದ ಸೋಲಿಗೆ…

Read More
ಜೀವಂತ, ವಿಷಕಾರಿ ಹಾವನ್ನು ನೇರವಾಗಿ ಒಂಟೆಯ ಬಾಯಿಯೊಳಗೆ ಬಿಡ್ತಾರೆ..ಯಾಕೆ?

ಜೀವಂತ, ವಿಷಕಾರಿ ಹಾವನ್ನು ನೇರವಾಗಿ ಒಂಟೆಯ ಬಾಯಿಯೊಳಗೆ ಬಿಡ್ತಾರೆ..ಯಾಕೆ?

<p>ಒಂಟೆ ಸಸ್ಯಾಹಾರಿ ಪ್ರಾಣಿ. ಆದರೆ ಜೀವಂತ ಮತ್ತು ವಿಷಕಾರಿ ಹಾವುಗಳನ್ನು ತಿನ್ನಲು ಹಿಂದಿನ ಕಾರಣವೇನು?.&nbsp;</p><img><p>’ಮರುಭೂಮಿಯ ಹಡಗು’ ಎಂದೂ ಕರೆಯಲ್ಪಡುವ ಒಂಟೆ ಒಂದು ವಿಶಿಷ್ಟ ಮತ್ತು ಶಕ್ತಿಶಾಲಿ ಪ್ರಾಣಿ. ಇದು ಮರುಭೂಮಿಯ ಬಿಸಿಲು ವಾತಾವರಣದಲ್ಲಿಯೂ ಸಹ ಹಲವು ದಿನಗಳವರೆಗೆ ನೀರು ಮತ್ತು ಆಹಾರವಿಲ್ಲದೆ ಬದುಕುವ ಸಾಮರ್ಥ್ಯವನ್ನು ಹೊಂದಿದೆ. ಅಷ್ಟೇ ಏಕೆ ಎಂಥ ಬಿಸಿಲಿದ್ದರೂ ಒಂಟೆ ಏಕಕಾಲದಲ್ಲಿ ಸಾಕಷ್ಟು ಆಹಾರ ತಿನ್ನಬಹುದು. ಇದರೊಂದಿಗೆ 100-150 ಲೀಟರ್ ನೀರನ್ನು ಸಹ ಕುಡಿಯಬಹುದು ಮತ್ತು ಗಂಟೆಗೆ 60 ಕಿ.ಮೀ ವೇಗದಲ್ಲಿ ಓಡಬಹುದು.</p><img><p>ಒಂಟೆಯ ಬಗ್ಗೆ…

Read More
ಡಾ. ರಾಜಕುಮಾರ್ ಮತ್ತು ಪಾರ್ವತಮ್ಮ ಜೋಡಿಯ ಅಪರೂಪದ ಫೋಟೊಗಳು

ಡಾ. ರಾಜಕುಮಾರ್ ಮತ್ತು ಪಾರ್ವತಮ್ಮ ಜೋಡಿಯ ಅಪರೂಪದ ಫೋಟೊಗಳು

<p>ಕನ್ನಡ ಚಿತ್ರರಂಗದ ಜನಪ್ರಿಯ ಜೋಡಿ ಎಂದರೆ ಅದು ಡಾ. ರಾಜಕುಮಾರ್ ಮತ್ತು ಪಾರ್ವತಮ್ಮ ರಾಜಕುಮಾರ್. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಈ ಜೋಡಿಗಳ ಅಪರೂಪದ ಫೋಟೊಗಳು ವೈರಲ್ ಆಗುತ್ತಿವೆ.</p><p>&nbsp;</p><img><p>ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ ಜೋಡಿ ಅಂದ್ರೆ ಅದು ಡಾ. ರಾಜಕುಮಾರ್ ಮತ್ತು ಪಾರ್ವತಮ್ಮ. ರಾಜಕುಮಾರ್ ನಟನೆ ಮತ್ತು ಗಾಯನದ ಮೂಲಕ ಸದ್ದು ಮಾಡಿದ್ರೆ, ಪಾರ್ವತಮ್ಮ ಅವರು ಸಿನಿಮಾದ ನಿರ್ಮಾಣದ ಮೂಲಕ ಹೆಸರು ಮಾಡಿದ್ದರು.</p><img><p>ಜೂನ್ 25ರಂದು ರಾಜಕುಮಾರ್ (Dr Rajkumar) ಮತ್ತು ಪಾರ್ವತಮ್ಮ ಅವರ ವಿವಾಹ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ…

Read More
ಯೋಗರಾಜ್ ಭಟ್ ಸೂಚಿಸಿದ ಟೈಟಲ್, ಸಿಂಪಲ್ ಸುನಿ ಬೆಂಬಲ: ಜು.4ಕ್ಕೆ ಜಂಗಲ್ ಮಂಗಲ್ ರಿಲೀಸ್‌

ಯೋಗರಾಜ್ ಭಟ್ ಸೂಚಿಸಿದ ಟೈಟಲ್, ಸಿಂಪಲ್ ಸುನಿ ಬೆಂಬಲ: ಜು.4ಕ್ಕೆ ಜಂಗಲ್ ಮಂಗಲ್ ರಿಲೀಸ್‌

<p>ನಿರ್ದೇಶಕ ಸಿಂಪಲ್ ಸುನಿ ತನ್ನ ಸುನಿ ಸಿನಿಮಾಸ್ ಬ್ಯಾನರ್‌ನಲ್ಲಿ ಅರ್ಪಿಸುವ ‘ಜಂಗಲ್‌ ಮಂಗಲ್‌’ ಸಿನಿಮಾ ಜು.4ಕ್ಕೆ ಬಿಡುಗಡೆಯಾಗಲಿದೆ. ರಕ್ಷಿತ್ ಕುಮಾರ್ ನಿರ್ದೇಶಕರು. ಯಶ್ ಶೆಟ್ಟಿ ನಾಯಕನಾಗಿ, ಹರ್ಷಿತ ರಾಮಚಂದ್ರ ನಾಯಕಿಯಾಗಿ ನಟಿಸಿದ್ದಾರೆ. ಉಗ್ರಂ ಮಂಜು, ಬಲ ರಾಜವಾಡಿ ಮುಖ್ಯಪಾತ್ರಗಳಲ್ಲಿದ್ದಾರೆ. ಅರೆ ಮಲೆನಾಡಿನಲ್ಲಿ ನಡೆಯುವ ಕಥೆ ಈ ಚಿತ್ರದ್ದು. ಇತ್ತೀಚೆಗಷ್ಟೇ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಹಿಂದೆಯೂ ನಡೆದ, ಈಗ ನಡೆಯುತ್ತಿರುವ, ಗಂಡು ಹೆಣ್ಣು, ಪ್ರಕೃತಿ ಇರುವವರೆಗೆ, ಮುಂದೆಯೂ ನಡೆಯಬಹುದಾದ ನೈಜ ಘಟನೆಗಳ ಮೇಲೆ ಆಧಾರಿತ ಎಂಬ ಸಾಲು ಕಥೆ…

Read More
ಒಂದೇ ತಂಡದ ಪರ ಆಡಿದ್ದಲ್ಲದೆ ಪಾಕ್ ಆಟಗಾರನೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಇಶಾನ್ ಕಿಶನ್; ಫೋಟೋ ವೈರಲ್

ಒಂದೇ ತಂಡದ ಪರ ಆಡಿದ್ದಲ್ಲದೆ ಪಾಕ್ ಆಟಗಾರನೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಇಶಾನ್ ಕಿಶನ್; ಫೋಟೋ ವೈರಲ್

ಹಲವಾರು ವರ್ಷಗಳಿಂದ ಭಾರತ ಮತ್ತು ಪಾಕಿಸ್ತಾನ (India- Pakistan) ನಡುವಿನ ರಾಜತಾಂತ್ರಿಕ ಸಂಬಂಧಗಳು ಮುರಿದುಬಿದ್ದಿದ್ದವು. ಆದರೆ ಏಪ್ರಿಲ್ 23 ರಂದು, ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು ಪಹಲ್ಗಾಮ್‌ನಲ್ಲಿ (Pahalgam attack) 26 ಪ್ರವಾಸಿಗರನ್ನು ಕೊಂದ ನಂತರ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತು. ಆ ಬಳಿಕ ಪಾಕಿಸ್ತಾನದ ವಿರುದ್ಧ ಪ್ರತಿಕಾರಕ್ಕಿಳಿದಿದ್ದ ಭಾರತ, ಪಾಕಿಸ್ತಾನದ ವಿರುದ್ಧ ಯುದ್ಧ ಸಾರಿತ್ತು. ಭಾರತದ ದಾಳಿಗೆ ನಲುಗಿ ಹೋಗಿದ್ದ ಪಾಕಿಸ್ತಾನ ಕದನ ವಿರಾಮಕ್ಕೆ ಬೇಡಿಕೆ ಇಟ್ಟಿತು. ಆ ಬಳಿಕ ಉಭಯ ದೇಶಗಳ ನಡುವೆ ಯಾವುದೇ ರೀತಿಯ ವ್ಯಾಪಾರ…

Read More
ಅದ್ಧೂರಿ ಮದುವೆಗೆ ಸಿಂಪಲ್  ಪತ್ರಿಕೆ ಮಾಡಿಸಿ ವ್ಯಾಪಕ ಟೀಕೆಗೆ ಗುರಿಯಾದ ಅಮೆಜಾನ್ ಬಿಲಿಯನೇರ್ ಜೆಫ್!

ಅದ್ಧೂರಿ ಮದುವೆಗೆ ಸಿಂಪಲ್ ಪತ್ರಿಕೆ ಮಾಡಿಸಿ ವ್ಯಾಪಕ ಟೀಕೆಗೆ ಗುರಿಯಾದ ಅಮೆಜಾನ್ ಬಿಲಿಯನೇರ್ ಜೆಫ್!

ಜೆಫ್ ಬೆಜೋಸ್ ಮತ್ತು ಲಾರೆನ್ ಸ್ಯಾಂಚೆಜ್ ವೆನಿಸ್‌ನಲ್ಲಿ ವೈಭವದ ವಿವಾಹ ಮಹೋತ್ಸವಕ್ಕೆ ಸಜ್ಜಾಗಿದ್ದಾರೆ. ಆದರೆ, ಆಮಂತ್ರಣ ಪತ್ರಿಕೆಯ ವಿನ್ಯಾಸ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಉಡುಗೊರೆಗಳ ಬದಲು UNESCOಗೆ ದೇಣಿಗೆ ನೀಡುವಂತೆ ಕೋರಿದ್ದಾರೆ.<img><p>ವೆನಿಸ್: ಅಮೆಜಾನ್ ಬಿಲಿಯನೇರ್ ಜೆಫ್ ಬೆಜೋಸ್ ಮತ್ತು ಮಾಜಿ ಟಿವಿ ನಿರೂಪಕಿ ಲಾರೆನ್ ಸ್ಯಾಂಚೆಜ್ ಅವರು, ಆರು ವರ್ಷಗಳ ಪ್ರೇಮ ಸಂಬಂಧದ ನಂತರ, ಇಟಾಲಿಯ ನೆಮ್ಮದಿ ನಗರ ಎಂದೇ ಹೆಸರುವಾಸಿಯಾಗಿರುವ ವೆನಿಸ್‌ನಲ್ಲಿ ವೈಭವೋಪೇತವಾಗಿ ವಿವಾಹ ಬಂಧನಕ್ಕೆ ಒಳಗಾಗಲಿದ್ದಾರೆ. ಈ ವಿಶೇಷ ಕಾರ್ಯಕ್ರಮಕ್ಕೆ ಹಲವು ಎ-ಲಿಸ್ಟ್…

Read More