ಉತ್ತರಾಖಂಡದಲ್ಲಿ ಭೀಕರ ಬಸ್ ದುರಂತ, 1 ಬಲಿ, ನದಿಯಲ್ಲಿ ಕೊಚ್ಚಿ ಹೋದ 10 ಮಂದಿ ಕಾಣೆ! | Passenger Bus Falls Into Alaknanda River In Rudraprayag In Uttarakhand Gow
ಉತ್ತರಾಖಂಡದ ಘೋಲ್ತಿರ್ ಬಳಿ ಬಸ್ ಅಲಕನಂದಾ ನದಿಗೆ ಉರುಳಿ ಭೀಕರ ಅಪಘಾತ ಸಂಭವಿಸಿದೆ. 18 ಜನರನ್ನು ಹೊತ್ತೊಯ್ಯುತ್ತಿದ್ದ ಬಸ್ ದುರಂತದಲ್ಲಿ ಒಬ್ಬರು ಸಾವನ್ನಪ್ಪಿದ್ದು, 10 ಮಂದಿ ಕಾಣೆಯಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ನವದೆಹಲಿ: ಉತ್ತರಾಖಂಡದ ಬದರಿನಾಥ್ ಹೆದ್ದಾರಿಯ ಘೋಲ್ತಿರ್ ಬಳಿ 18 ಜನರನ್ನು ಹೊತ್ತೊಯ್ಯುತ್ತಿದ್ದ ಪ್ರಯಾಣಿಕರ ಬಸ್ ಗುರುವಾರ ಅಲಕನಂದಾ ನದಿಗೆ ಉರುಳಿ ಭೀಕರ ದುರಂತ ಸಂಭವಿಸಿದ್ದು, ಒಂದು ಸಾವಾಗಿದೆ. 10 ಮಂದಿ ಕಾಣೆಯಾಗಿದ್ದು, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ರಾಷ್ಟ್ರೀಯ ಮಾಧ್ಯಮಗಳು…