ನನ್ನಿಂದ ಅಂತಾ ತಪ್ಪು‌ ಏನಾಗಿದೆ? ರಾಜೀನಾಮೆ ಬೆನ್ನಲ್ಲೇ ಗುಡುಗಿದ ಕಾಂಗ್ರೆಸ್ ಮುಖಂಡ ಅಬ್ದುಲ್‌ ಜಬ್ಬಾರ್

ನನ್ನಿಂದ ಅಂತಾ ತಪ್ಪು‌ ಏನಾಗಿದೆ? ರಾಜೀನಾಮೆ ಬೆನ್ನಲ್ಲೇ ಗುಡುಗಿದ ಕಾಂಗ್ರೆಸ್ ಮುಖಂಡ ಅಬ್ದುಲ್‌ ಜಬ್ಬಾರ್

ಬೆಂಗಳೂರು, ಏಪ್ರಿಲ್ 11: ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ದಾವಣಗೆರೆ ಕಾಂಗ್ರೆಸ್ (ಕಾಂಗ್ರೆಸ್) ಅಭ್ಯರ್ಥಿ ಸಮರ್ಥ್ ವಿರುದ್ಧ ಷಡ್ಯಂತ್ರ ಆರೋಪ ಸಂಬಂಧ ರಾಜೀನಾಮೆ ಕೊಡುವ ಪರಿಸ್ಥಿತಿ ಬಂದಿದೆ. ಪಕ್ಷ ವಿರೋಧದ ಚಟುವಟಿಕೆಯಲ್ಲಿ ಭಾಗಿ ಆರೋಪ ಸಂಬಂಧ ಹೈಕಮಾಂಡ್ ಕೈಗೆ ವರದಿಯಾಗಿದೆ ಎಂದು ಖಡಕ್ ಆಗಿ ರಾಜೀನಾಮೆ ಕೊಡಿ ಅಂತಾ ಐಸಿಸಿ ಸೂಚನೆ ಕೊಟ್ಟಿದೆ. ಅದರಂತೆ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಮುಖಂಡ ಅಬ್ದುಲ್ ಜಬ್ಬಾರ್ (ಅಬ್ದುಲ್ ಜಬ್ಬಾರ್) ರಾಜೀನಾಮೆ ಕೊಟ್ಟಿದ್ದಾರೆ. ನನ್ನಿಂದ ಅಂತಾ ತಪ್ಪು…

Read More
ಹಾವೇರಿ: ಏಕಾಏಕಿ ಹಸು ದಾಳಿ, ಒಂದೇ ಗುದ್ದಿಗೆ ಟಾಟಾ ಎಸಿ ವಾಹನದ ಮೇಲೆ ಹೋಗಿ ಬಿದ್ದ ಅಜ್ಜಿ! ದೃಶ್ಯ ವೈರಲ್ | Cow Attacks Elderly Woman In Haveri Cctv Captures Cow Hitting Old Woman Gdp

ಹಾವೇರಿ: ಏಕಾಏಕಿ ಹಸು ದಾಳಿ, ಒಂದೇ ಗುದ್ದಿಗೆ ಟಾಟಾ ಎಸಿ ವಾಹನದ ಮೇಲೆ ಹೋಗಿ ಬಿದ್ದ ಅಜ್ಜಿ! ದೃಶ್ಯ ವೈರಲ್ | Cow Attacks Elderly Woman In Haveri Cctv Captures Cow Hitting Old Woman Gdp

ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಮ್ಮನಹಳ್ಳಿ ಗ್ರಾಮದಲ್ಲಿ, ಮನೆಯ ಮುಂದೆ ನಿಂತಿದ್ದ ಪಾರ್ವತವ್ವ ಎಂಬ ವೃದ್ಧೆಯ ಮೇಲೆ ಹಸುವೊಂದು ದಾಳಿ ನಡೆಸಿದೆ. ಹಸು ಗುದ್ದಿದ ರಭಸಕ್ಕೆ ಅವರು ವಾಹನದ ಮೇಲೆ ಬಿದ್ದರೂ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಸಂಪೂರ್ಣ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹಾವೇರಿ: ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಮ್ಮನಹಳ್ಳಿ ಗ್ರಾಮದಲ್ಲಿ ಹಸು ದಾಳಿ ಮಾಡಿದ ಪರಿಣಾಮ ವಯೋವೃದ್ಧೆಯೊಬ್ಬರು ಅಪಾಯಕ್ಕೆ ಸಿಲುಕಿದ ಘಟನೆ ನಡೆದಿದೆ. ಈ ಘಟನೆ ಇದೀಗ ಸಿಸಿಟಿವಿ ದೃಶ್ಯದಲ್ಲಿ ದಾಖಲಾಗಿದ್ದು, ಹಸು ಗುದ್ದಿದ…

Read More
Netflix Series: ಅಬ್ಬಬ್ಬಾ..ಒಂದಕ್ಕಿಂತ ಒಂದು ರೋಚಕ ಸಸ್ಪೆನ್ಸ್‌ ಥ್ರಿಲ್ಲರ್‌ 10 ಸಿನಿಮಾ, ಸಿರೀಸ್‌ ರಿಲೀಸ್!

Netflix Series: ಅಬ್ಬಬ್ಬಾ..ಒಂದಕ್ಕಿಂತ ಒಂದು ರೋಚಕ ಸಸ್ಪೆನ್ಸ್‌ ಥ್ರಿಲ್ಲರ್‌ 10 ಸಿನಿಮಾ, ಸಿರೀಸ್‌ ರಿಲೀಸ್!

<p>Netflix Series To Watch: ಈ ವಾರ ನೆಟ್‌ಫ್ಲಿಕ್ಸ್ ಇಂಡಿಯಾದ ಟಾಪ್ 10 ಟ್ರೆಂಡಿಂಗ್ ಸೀರೀಸ್‌ಗಳ ಪಟ್ಟಿಯಲ್ಲಿ ಹೆಚ್ಚಾಗಿ ಇಂಗ್ಲಿಷ್ ಸರಣಿಗಳೇ ಇವೆ.4 ಹಿಂದಿ ವೆಬ್ ಸೀರೀಸ್‌ಗಳು ಕೂಡ ಇದರಲ್ಲಿ ಸ್ಥಾನ ಪಡೆದಿವೆ. ಇತ್ತೀಚೆಗೆ ಬಿಡುಗಡೆಯಾದ ಹಿಂದಿ ವೆಬ್ ಸೀರೀಸ್ ಒಂದು ನಂಬರ್ 1 ಸ್ಥಾನದಲ್ಲಿದೆ.</p><p>&nbsp;</p><img><p>1 ಮಾರ್ಚ್ 2024</p><p>ರವಿ ಕಿಶನ್ ಮತ್ತು ನೈಲಾ ಗ್ರೆವಾಲ್ ಅವರಂತಹ ಕಲಾವಿದರು ಈ ಸೀರೀಸ್‌ನಲ್ಲಿದ್ದಾರೆ. ಇದರ ಎರಡನೇ ಸೀಸನ್ 3 ಏಪ್ರಿಲ್ 2026 ರಿಂದ ಸ್ಟ್ರೀಮ್ ಆಗಲು ಪ್ರಾರಂಭಿಸಿದೆ. ಸಮೀರ್ ಸಕ್ಸೇನಾ,…

Read More
ನನ್ನಿಂದ ಅಂತಾ ತಪ್ಪು‌ ಏನಾಗಿದೆ? ರಾಜೀನಾಮೆ ಬೆನ್ನಲ್ಲೇ ಗುಡುಗಿದ ಕಾಂಗ್ರೆಸ್ ಮುಖಂಡ ಅಬ್ದುಲ್‌ ಜಬ್ಬಾರ್

SECL Recruitment 2026: ಕೋಲ್ ಇಂಡಿಯಾ ಲಿಮಿಟೆಡ್ ನೇಮಕಾತಿ; 1055 ಹುದ್ದೆಗಳಿಗೆ ಅರ್ಜಿ ಆಹ್ವಾನ; 47,330ರೂ. ಆರಂಭಿಕ ವೇತನ!

ಕೇಂದ್ರ ಕಲ್ಲಿದ್ದಲು ಗಣಿ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ, ಛತ್ತೀಸ್‌ಗಢದ ಬಿಲಾಸ್‌ಪುರ ಮೂಲದ ಸೌತ್ ಈಸ್ಟರ್ನ್ ಕೋಲ್ಫೀಲ್ಡ್ಸ್ ಲಿಮಿಟೆಡ್ (SECL) ಖಾಲಿ ಇರುವ 1055 ಹುದ್ದೆಗಳ ಭರ್ತಿಗೆ ಬೃಹತ್ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಈ ನೇಮಕಾತಿ 5 ಅಡಿಯಲ್ಲಿ ಮೈನಿಂಗ್ ಸರ್ದಾರ್ (435) ಮತ್ತು ಸಹಾಯಕ ಫೋರ್ಮನ್ (435) ಮತ್ತು ಡೆಪ್ಯೂಟಿ ಸರ್ವೆಯರ್ (43) ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 15, ಮೇ 14 ರಿಂದ ವರೆಗೆ ತಮ್ಮ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಶೈಕ್ಷಣಿಕ…

Read More
Ravana Role: ರಾಮಾಯಣ ಸಿನಿಮಾದ ರಾವಣ ಪಾತ್ರವನ್ನು ಯಶ್‌ ಒಪ್ಪಿದ್ದು ಏಕೆ? ನಿತೀಶ್‌ ತಿವಾರಿ ಹೇಳಿದ್ದೇನು? | Yash Ravana Role Ramayana Movie Nitesh Tiwari Explains Gvd

Ravana Role: ರಾಮಾಯಣ ಸಿನಿಮಾದ ರಾವಣ ಪಾತ್ರವನ್ನು ಯಶ್‌ ಒಪ್ಪಿದ್ದು ಏಕೆ? ನಿತೀಶ್‌ ತಿವಾರಿ ಹೇಳಿದ್ದೇನು? | Yash Ravana Role Ramayana Movie Nitesh Tiwari Explains Gvd

ಕೆಜಿಎಫ್‌-2 ನಂತರ ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದಲ್ಲಿ ನಟಿಸುತ್ತಿರುವ ರಾಕಿಂಗ್‌ ಸ್ಟಾರ್‌. ರಾವಣ ಪಾತ್ರದಲ್ಲಿ ಅಭಿನಯಿಸುತ್ತಿರುವ ಯಶ್‌. ರಾವಣನ ಪಾಸಿಟಿವ್‌, ನೆಗೆಟಿವ್‌ ವ್ಯಕ್ತಿತ್ಳವನ್ನು ಹೇಳಿದ ಬಳಿಕ ಅವರು ಪಾತ್ರ ಮಾಡಲು ಒಪ್ಪಿಗೆ ಕೊಟ್ಟರು ಅಂತಾರೆ ನಿರ್ದೇಶಕ ನಿತೀಶ್‌ ತಿವಾರಿ. ಬಹು ನಿರೀಕ್ಷಿತ ‘ರಾಮಾಯಣ’ ಚಿತ್ರದಲ್ಲಿ ನಟ ಯಶ್‌ ಅವರು ರಾವಣನ ಪಾತ್ರವನ್ನು ಒಪ್ಪಿದ್ದೇಕೆ ಎನ್ನುವ ಕುತೂಹಲಕ್ಕೆ ನಿರ್ದೇಶಕ ನಿತೀಶ್ ತಿವಾರಿ ಉತ್ತರಿಸಿದ್ದಾರೆ. ರಾಮನ ಪಾತ್ರದ ಟೀಸರ್‌ ಬಿಡುಗಡೆ ಆದ ನಂತರ ಮೊದಲ ಬಾರಿಗೆ ಯಶ್‌ ಅವರ ಪಾತ್ರದ ಬಗ್ಗೆ…

Read More
ನನ್ನಿಂದ ಅಂತಾ ತಪ್ಪು‌ ಏನಾಗಿದೆ? ರಾಜೀನಾಮೆ ಬೆನ್ನಲ್ಲೇ ಗುಡುಗಿದ ಕಾಂಗ್ರೆಸ್ ಮುಖಂಡ ಅಬ್ದುಲ್‌ ಜಬ್ಬಾರ್

ಬಂಗಾಳಿಗಳನ್ನು ಅಲ್ಪಸಂಖ್ಯಾತರಾಗಲು ಬಿಡುವುದಿಲ್ಲ; ಚುನಾವಣಾ ರ‍್ಯಾಲಿಯಲ್ಲಿ ಪ್ರಧಾನಿ ಮೋದಿ ಭರವಸೆ

ಕೊಲ್ಕತ್ತಾ, ಏಪ್ರಿಲ್ 11: ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ನರೇಂದ್ರ ಮೋದಿ (ಪ್ರಧಾನಿ ನರೇಂದ್ರ ಮೋದಿ) ಚುನಾವಣಾ ರ್ಯಾಲಿಯಲ್ಲಿ ಕಾಣಿಸಿಕೊಂಡಿದ್ದಾರೆ. ದಕ್ಷಿಣ ದಿನಾಜ್‌ಪುರ ಜಿಲ್ಲೆಯಲ್ಲಿ ಇಂದು ನಡೆದ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಟಿಎಂಸಿಯ ಲೂಟಿ ಮತ್ತು ಸುಳ್ಳಿನ ರಾಜಕೀಯ, ಭಯದ ಆಳ್ವಿಕೆಯಲ್ಲಿ ಕೊನೆಗೊಳ್ಳಲಿದೆ ಎಂದು ಹೇಳಿದರು. ಹಾಗೇ, ಬೆಂಗಾಲಿಗಳು ಅಲ್ಪಸಂಖ್ಯಾತರಾಗಲು ಬಿಜೆಪಿಗೆ ಅವಕಾಶ ನೀಡುವುದಾಗಿ ಭರವಸೆ ನೀಡಿದ್ದಾರೆ. ಟಿಎಂಸಿಗೆ ಯಾವುದೇ ಉದ್ದೇಶ ಅಥವಾ ನೀತಿ ಇಲ್ಲದಿರುವುದು ಇತರ ರಾಜ್ಯಗಳ ಚುನಾವಣೆಗಳನ್ನು ಗೆಲ್ಲಲು ವಿಫಲವಾಗಿದೆ ಎಂದು…

Read More
ಊಟ ಮಾಡ್ವಾಗ ಆಹಾರದ ಮೇಲೆ ಉಪ್ಪು ಸಿಂಪಡಿಸ್ತೀರಾ?, ಈ ವಿಷ್ಯ ಗೊತ್ತಾದ್ರೆ ಮತ್ತೆಂದೂ ಆ ತಪ್ಪು ಮಾಡಲ್ಲ!

ಊಟ ಮಾಡ್ವಾಗ ಆಹಾರದ ಮೇಲೆ ಉಪ್ಪು ಸಿಂಪಡಿಸ್ತೀರಾ?, ಈ ವಿಷ್ಯ ಗೊತ್ತಾದ್ರೆ ಮತ್ತೆಂದೂ ಆ ತಪ್ಪು ಮಾಡಲ್ಲ!

<p>Side effects of extra salt on food: ಅಡುಗೆಯಲ್ಲಿ ಉಪ್ಪು ಕಡಿಮೆಯಾದ್ರೆ ಮೇಲೆ ಉಪ್ಪು ಹಾಕಿ ತಿನ್ನುವುದು ನಮಗೆ ಸಾಮಾನ್ಯ ಎನಿಸಬಹುದು. ಆದರೆ ಈ ಸಣ್ಣ ಅಭ್ಯಾಸವು ಸೈಲೆಂಟ್ ಕಿಲ್ಲರ್ ಇದ್ದಂತೆ!</p><img><p>ಅಡುಗೆಯಲ್ಲಿ ಉಪ್ಪು ಕಡಿಮೆಯಾದಾಗ ಊಟ ಮಾಡುವಾಗ ಮೇಲೆ ಉಪ್ಪು ಉದುರಿಸಿಕೊಂಡು ತಿನ್ನುವುದು ಅನೇಕರ ಅಭ್ಯಾಸ. ಇನ್ನು ಕೆಲವರಿಗೆ ಮೇಲೆ ಉಪ್ಪು ಹಾಕಿಕೊಂಡರೆ ಮಾತ್ರ ಊಟ ತೃಪ್ತಿ ಎನಿಸುತ್ತದೆ. ವಿಶೇಷವಾಗಿ ಸಲಾಡ್‌ಗಳು, ಹಣ್ಣುಗಳು ಅಥವಾ ಪಲ್ಯಗಳಲ್ಲಿ ಉಪ್ಪು ಕಡಿಮೆಯಾದಾಗ ಪ್ರತ್ಯೇಕವಾಗಿ ಉಪ್ಪು ಸೇರಿಸಿಕೊಳ್ಳುತ್ತೇವೆ. ಆದರೆ, ಈ…

Read More
ನನ್ನಿಂದ ಅಂತಾ ತಪ್ಪು‌ ಏನಾಗಿದೆ? ರಾಜೀನಾಮೆ ಬೆನ್ನಲ್ಲೇ ಗುಡುಗಿದ ಕಾಂಗ್ರೆಸ್ ಮುಖಂಡ ಅಬ್ದುಲ್‌ ಜಬ್ಬಾರ್

ಕಡ್ಲೆ ಹಿಟ್ಟು ಹಚ್ಚುವುದರಿಂದ ನಿಜಕ್ಕೂ ಮುಖದ ಗ್ಲೋ ಹೆಚ್ಚುತ್ತದೆಯೇ? ಇಲ್ಲಿದೆ ನೋಡಿ ಅಸಲಿ ಸತ್ಯ

ಹಿಂದಿನ ಕಾಲದಿಂದಲೂ ಸೋಪ್ ಬದಲಿಗೆ ಸ್ನಾನಕ್ಕೆ, ತ್ವಚೆಯ ಆಹಾರಕ್ಕಾಗಿ ಕಡ್ಲೆ ಹಿಟ್ಟನ್ನು (ಬೇಸನ್ ಹಿಟ್ಟು) ಬಳಸಬಹುದಾಗಿದೆ. ಇಂದಿನ ಈ ಮಾಡರ್ನ್‌ನಲ್ಲಿಯೂ ಸಹ ಅನೇಕರು ತ್ವಚೆಯ ಅಗತ್ಯಗಳಿಗಾಗಿ ದುಬಾರಿ ಫೇಸ್‌ ಪ್ಯಾಕ್‌, ಕ್ರೀಮ್‌ಗಳ ಬದಲಿಗೆ ಕಡ್ಲೆ ಹಿಟ್ಟನ್ನೇ ಬಳಸುತ್ತಿದ್ದಾರೆ. ಹೌದು ಚರ್ಮವನ್ನು ಅನೇಕವಾಗಿ, ಕಾಂತಿಯುತವಾಗಿ ಮತ್ತು ಆರೋಗ್ಯಕರವಾಗಿಡಲು ಜನರು ಇದನ್ನು ನೈಸರ್ಗಿಕ ಫೇಸ್ ಪ್ಯಾಕ್ ಆಗಿ ಬಳಸುತ್ತಾರೆ. ಇದು ಹಚ್ಚುವುದು ನಿಜವಾಗಿಯೂ ಪರಿಣಾಮಕಾರಿಯೇ, ಕಡ್ಲೆ ಹಿಟ್ಟನ್ನು ಅತಿಯಾಗಿ ಮುಖಕ್ಕೆ ಹಾಕುವುದರಿಂದ ಆಗಬಹುದೇ? ಕಡ್ಲೆ ಹಿಟ್ಟನ್ನು ಮುಖಕ್ಕೆ ಹಚ್ಚುವ ಸರಿಯಾದ…

Read More
ದಿನಕ್ಕೊಂದು ಮೊಟ್ಟೆ ತಿಂದ್ರೆ ಸಾಕು, ದೇಹದಲ್ಲಿ ಈ 7 ಬದಲಾವಣೆಗಳಾಗೋದು ಗ್ಯಾರಂಟಿ! | Seven Amazing Health Benefits Of Eating One Egg Daily All Need To Know Kvn

ದಿನಕ್ಕೊಂದು ಮೊಟ್ಟೆ ತಿಂದ್ರೆ ಸಾಕು, ದೇಹದಲ್ಲಿ ಈ 7 ಬದಲಾವಣೆಗಳಾಗೋದು ಗ್ಯಾರಂಟಿ! | Seven Amazing Health Benefits Of Eating One Egg Daily All Need To Know Kvn

ಮೊಟ್ಟೆಯಲ್ಲಿ ಆರೋಗ್ಯಕರ ಕೊಬ್ಬು, ಕೋಲಿನ್, ವಿಟಮಿನ್ ಡಿ ಮತ್ತು ಸೆಲೆನಿಯಂನಂತಹ ಅಗತ್ಯ ಪೋಷಕಾಂಶಗಳು ಹೇರಳವಾಗಿವೆ. health-life Apr 11 2026 Author: Naveen Kodase Image Credits:Getty Source link

Read More
ಭಾರತದ ಅತೀ ಪುರಾತದ ಸಿಹಿ ತಿಂಡಿ ಈಗ್ಲೂ ಫೇಮಸ್, ಹೆಸರು ಕೇಳಿದ್ರೆ ಬಾಯಲ್ಲಿ ನೀರೂರುತ್ತೆ | India Most Ancient Sweet Is Still Famous Malpua How To Make

ಭಾರತದ ಅತೀ ಪುರಾತದ ಸಿಹಿ ತಿಂಡಿ ಈಗ್ಲೂ ಫೇಮಸ್, ಹೆಸರು ಕೇಳಿದ್ರೆ ಬಾಯಲ್ಲಿ ನೀರೂರುತ್ತೆ | India Most Ancient Sweet Is Still Famous Malpua How To Make

oldest dessert of india: ಭಾರತದ ಸಿಹಿತಿಂಡಿಗಳ ಮೇಲಿನ ಪ್ರೀತಿ ಸಾವಿರಾರು ವರ್ಷಗಳ ಹಿಂದಿನದು. ಆದರೆ ದೇಶದ ಅತ್ಯಂತ ಹಳೆಯ ಸಿಹಿತಿಂಡಿ ಯಾವುದು? ಅದ್ರ ಇತಿಹಾಸ ಏನು? ತಿಂಡಿ ತಯಾರಿಸೋದು ಹೇಗೆ? ಇಲ್ಲಿದೆ ಮಾಹಿತಿ.  ಸಿಹಿ ತಿನ್ನೋದ್ರಲ್ಲಿ ಭಾರತೀಯರು ಮುಂದಿದ್ದಾರೆ. ಬೀದಿ ಬದಿಯಲ್ಲಿ ನಾನಾ ರೀತಿಯ ಸಿಹಿ ತಿಂಡಿಗಳು ನಮ್ಮನ್ನು ಸೆಳೆಯುತ್ವೆ. ಹಬ್ಬಗಳು ಬಂದ್ರೆ ಮನೆಯಲ್ಲೇ ವೆರೈಟಿ ಸಿಹಿ ಖಾದ್ಯ ಸಿದ್ಧವಾಗುತ್ತೆ. ಆದ್ರೆ ಈ ಸಿಹಿ ತಿಂಡಿ ಈಗಿನದ್ದಲ್ಲ. ಭಾರತದಲ್ಲಿ ಪುರಾತನ ಕಾಲದಿಂದಲೂ ಜನರು ಸಿಹಿಯನ್ನು ಮನೆಯಲ್ಲಿ…

Read More