Headlines

anil

ಕೇಂದ್ರ ದೃಷ್ಟಿ ಯೋಗದಿಂದ ಈ ರಾಶಿಗೆ ಲೈಫ್‌ ಜಿಂಗಾಲಾಲಾ, ಮಂಗಳ ಮತ್ತು ಗುರುವಿನಿಂದ ಅಪಾರ ಸಂಪತ್ತು

ಕೇಂದ್ರ ದೃಷ್ಟಿ ಯೋಗದಿಂದ ಈ ರಾಶಿಗೆ ಲೈಫ್‌ ಜಿಂಗಾಲಾಲಾ, ಮಂಗಳ ಮತ್ತು ಗುರುವಿನಿಂದ ಅಪಾರ ಸಂಪತ್ತು

<p>Kendra drishti yog ಮೇ ತಿಂಗಳಲ್ಲಿ ಕೇಂದ್ರ ದೃಷ್ಟಿ ಯೋಗದ ರಚನೆಯು ಅನೇಕ ರಾಶಿಚಕ್ರ ಚಿಹ್ನೆಗಳಿಗೆ ಪ್ರಯೋಜನವನ್ನು ನೀಡುತ್ತದೆ. ಈ ಕೇಂದ್ರ ದೃಷ್ಟಿ ಯೋಗವು ಮೇ 5, 2026 ರಂದು ರೂಪುಗೊಳ್ಳುತ್ತದೆ, ಆಗ ಮಂಗಳ ಮತ್ತು ಗುರು 90 ಡಿಗ್ರಿಯಲ್ಲಿರುತ್ತಾರೆ.</p><p>&nbsp;</p><img><p>ಮೇಷ ರಾಶಿಯವರ ಜೀವನದಲ್ಲಿ ಈ ಕೇಂದ್ರ ದೃಷ್ಟಿ ಯೋಗದ ರಚನೆಯು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಇದು ನಿಮ್ಮ ಕೆಲಸದ ಸ್ಥಳದಲ್ಲಿ ನಿಮಗೆ ಯಶಸ್ಸನ್ನು ತರುತ್ತದೆ. ಕೆಲಸಗಳನ್ನು ಪೂರ್ಣಗೊಳಿಸುವುದರಿಂದ ನಿಮಗೆ ಲಾಭವಾಗುತ್ತದೆ ಮತ್ತು ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ.</p><img><p>ಈ…

Read More
ನಮ್ಮ ಮೆಟ್ರೋದಲ್ಲಿ ಮನಕಲಕುವ ದೃಶ್ಯ: ತನ್ನ ಮಗುವಿನ ಅಸ್ಥಿಪಂಜರ ಎದೆಯ ಮೇಲೆ ಹೊತ್ತು ಅಲೆದಾಡಿದ ತಾಯಿ ಕೋತಿ

ನಮ್ಮ ಮೆಟ್ರೋದಲ್ಲಿ ಮನಕಲಕುವ ದೃಶ್ಯ: ತನ್ನ ಮಗುವಿನ ಅಸ್ಥಿಪಂಜರ ಎದೆಯ ಮೇಲೆ ಹೊತ್ತು ಅಲೆದಾಡಿದ ತಾಯಿ ಕೋತಿ

ಬೆಂಗಳೂರು, ಏ 15: ಪ್ರೀತಿ ಮತ್ತು ಮಮಕಾರಕ್ಕೆ ಕೇವಲ ಮನುಷ್ಯರು ಮಾತ್ರ ಸೀಮಿತವಲ್ಲ ಎನ್ನುವುದಕ್ಕೆ ಬೆಂಗಳೂರಿನ ಮೆಟ್ರೋ ನಿಲ್ದಾಣವೊಂದು ಸಾಕ್ಷಿಯಾಗಿದೆ. ತನ್ನ ಮಗು ಸಾವನ್ನಪ್ಪಿ ಅಸ್ಥಿಪಂಜರವಾದರೂ, ಅದನ್ನು ಬಿಟ್ಟುಕೊಡದೆ ಸಾಗುತ್ತಿರುವ ಮಂಗನ ತಾಯಿಯ ದೃಶ್ಯವು ಪ್ರತಿಯೊಬ್ಬರ ಕಣ್ಣಂಚಿನಲ್ಲಿ ನೀರು ತರಿಸುವಂತಿದೆ.ಮಗು ಸಾವನ್ನಪ್ಪಿದ ದಿನಗಳು ಕಳೆದರೂ, ಆ ತಾಯಿ ಮಾತ್ರ ಮಗುವಿನ ಅಸ್ಥಿಪಂಜರವನ್ನೇ ತನ್ನ ಎದೆಯ ಮೇಲೆ ಹೊತ್ತುಕೊಂಡು ಮೆಟ್ರೋ ನಿಲ್ದಾಣದಿಂದ ಬಳಲುತ್ತಿದೆ. ಮಗು ಸತ್ತಿದೆ ಎಂಬ ಕಟು ಸತ್ಯವನ್ನು ಒಪ್ಪಿಕೊಳ್ಳಲು ಸಾಧ್ಯವಾಗದ ಆ ತಾಯಿಯ ವೇದ ಮೌನನೆ…

Read More
ಟೋಕಿಯೋದಲ್ಲಿ ತಿಂಗಳಿಗೆ ₹2.9 ಲಕ್ಷ ಖರ್ಚು? ಭಾರತೀಯ ಮಹಿಳೆಯ ವಿಡಿಯೋ ವೈರಲ್, ನೆಟ್ಟಿಗರ ಜಟಾಪಟಿ! | Indian Womans Tokyo Expense Video Sparks Online Debate Sat

ಟೋಕಿಯೋದಲ್ಲಿ ತಿಂಗಳಿಗೆ ₹2.9 ಲಕ್ಷ ಖರ್ಚು? ಭಾರತೀಯ ಮಹಿಳೆಯ ವಿಡಿಯೋ ವೈರಲ್, ನೆಟ್ಟಿಗರ ಜಟಾಪಟಿ! | Indian Womans Tokyo Expense Video Sparks Online Debate Sat

ಟೋಕಿಯೋದಲ್ಲಿ ವಾಸಿಸುವ ಭಾರತೀಯ ಮಹಿಳೆ ಸುನಕ್ಷಿ ಶರ್ಮಾ, ತಮ್ಮ ಮೂರು ಜನರ ಕುಟುಂಬದ ತಿಂಗಳ ಖರ್ಚು ಸುಮಾರು 2.9 ಲಕ್ಷ ರೂ. ಎಂದು ವಿಡಿಯೋ ಹಂಚಿಕೊಂಡಿದ್ದಾರೆ. ಮನೆ ಬಾಡಿಗೆ, ಡೇ ಕೇರ್, ದಿನಸಿ ಒಳಗೊಂಡ ಜಪಾನ್‌ನ ಜೀವನ ವೆಚ್ಚದ ಬಗ್ಗೆ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ. ಟೋಕಿಯೋ: ಜಪಾನ್ ರಾಜಧಾನಿ ಟೋಕಿಯೋದಲ್ಲಿ ವಾಸಿಸುವ ಭಾರತೀಯ ಮಹಿಳೆಯೊಬ್ಬರು ತಮ್ಮ ಕುಟುಂಬದ ತಿಂಗಳ ಖರ್ಚಿನ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಡಿಯೋ ಒಂದು ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸುನಕ್ಷಿ ಶರ್ಮಾ…

Read More
ಶತ್ರುಗಳಿಗೆ ಇವರೇ ಯಮ: ರಾಹು ಪ್ರಭಾವದ 4ನೇ ಸಂಖ್ಯೆಯವರ ಸೀಕ್ರೆಟ್ ಪವರ್ ಏನು ಗೊತ್ತಾ? | Kannada Numerology Secrets Of Number 4 The Power Of Rahu Extraordinary Intelligence Extremely Dangerous To Enemies Mrq

ಶತ್ರುಗಳಿಗೆ ಇವರೇ ಯಮ: ರಾಹು ಪ್ರಭಾವದ 4ನೇ ಸಂಖ್ಯೆಯವರ ಸೀಕ್ರೆಟ್ ಪವರ್ ಏನು ಗೊತ್ತಾ? | Kannada Numerology Secrets Of Number 4 The Power Of Rahu Extraordinary Intelligence Extremely Dangerous To Enemies Mrq

ಇವರು ಏನು ಯೋಚಿಸುತ್ತಿದ್ದಾರೆ ಎಂಬುದು ಅವರ ಸುತ್ತಮುತ್ತಲಿನವರಿಗೂ ತಿಳಿಯುವುದಿಲ್ಲ. ಈ ಸಸ್ಪೆನ್ಸ್ ಅವರ ಶತ್ರುಗಳನ್ನು ಮಾನಸಿಕವಾಗಿ ದುರ್ಬಲಗೊಳಿಸುತ್ತದೆ. ರಾಹುವಿನಿಂದ ಸಿಗುವ ಬುದ್ಧಿವಂತಿಕೆ ಇವರನ್ನು ಸಮಾಜದಲ್ಲಿ ತಡೆಯಲಾಗದ ಶಕ್ತಿಯನ್ನಾಗಿ ಮಾಡುತ್ತದೆ. ಜೀವನದಲ್ಲಿ ಇದ್ದಕ್ಕಿದ್ದಂತೆ ಉತ್ತಮ ಅವಕಾಶಗಳು ಸಿಗುತ್ತವೆ.  ಯಾರೂ ನಿರೀಕ್ಷಿಸದ ರೀತಿಯಲ್ಲಿ ಉನ್ನತ ಸ್ಥಾನಗಳನ್ನು ತಲುಪುತ್ತಾರೆ. ವಿಶೇಷವಾಗಿ ಸಂಶೋಧನೆ, ಕಾನೂನು, ರಾಜಕೀಯ, ತಂತ್ರಜ್ಞಾನ ಮತ್ತು ರಹಸ್ಯ ಇಲಾಖೆಗಳಲ್ಲಿ ಇವರು ಯಶಸ್ಸು ಕಾಣುತ್ತಾರೆ. ಸಾಮಾನ್ಯವಾಗಿ 35 ವರ್ಷದವರೆಗೆ ಕೆಲವು ಸಮಸ್ಯೆಗಳನ್ನು ಎದುರಿಸಿದರೂ, ನಂತರ ಇವರ ವೃತ್ತಿಜೀವನ ಹಂತಹಂತವಾಗಿ ಬೆಳೆಯುತ್ತದೆ. ಇದನ್ನೂ…

Read More
ಕಾರ್ ಜೊತೆ ಮನೆ ಭತ್ಯೆ, ಇಲ್ಲಿಐಷಾರಾಮಿ ಜೀವನ ನಡೆಸ್ತಾಳೆ ಮನೆ ಕೆಲ್ಸದಾಕೆ

ಕಾರ್ ಜೊತೆ ಮನೆ ಭತ್ಯೆ, ಇಲ್ಲಿಐಷಾರಾಮಿ ಜೀವನ ನಡೆಸ್ತಾಳೆ ಮನೆ ಕೆಲ್ಸದಾಕೆ

<p>Domestic worker : ಭಾರತ ಹಾಗೂ ವಿದೇಶಿ ಮನೆ ಕೆಲಸಗಾರರ ಮಧ್ಯೆ ವ್ಯತ್ಯಾಸವಿದೆ. ಸಂಬಳದಿಂದ ಹಿಡಿದು ಸೌಲಭ್ಯದವರೆಗೆ ಎಲ್ಲದ್ರಲ್ಲೂ ಸಾಕಷ್ಟು ವ್ಯತ್ಯಾಸ ನೋಡ್ಬಹುದು. ವಿದೇಶದಲ್ಲಿ ಮನೆ ಕೆಲಸಗಾರರಿಗೆ ಎಷ್ಟು ಹಣ ಸಿಗುತ್ತೆ? ಏನೆಲ್ಲ ಸೌಲಭ್ಯ ಸಿಗುತ್ತೆ ಎಂಬ ಮಾಹಿತಿ ಇಲ್ಲಿದೆ.</p><p>&nbsp;</p><img><p>ನೋಯ್ಡಾದಲ್ಲಿ ಮಂಗಳವಾರ ಮನೆ ಕೆಲಸದವರು ಬೀದಿಗಿಳಿದಿದ್ದರು. ಸಂಬಳ ಏರಿಕೆ ಹಾಗೂ ವಾರಕ್ಕೊಂದು ರಜೆ ಬೇಡಿಕೆಯನ್ನಿಟ್ಟು ಮೇಡ್ ಗಳು ಪ್ರತಿಭಟನೆ ನಡೆಸಿದ್ರು. ಮನೆ ಕೆಲಸ ಮಾಡುವ ಸೇವಕಿಯರ ಈ ಪ್ರತಿಭಟನೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗ್ತಿದೆ. ಜನರು ವಿದೇಶಗಳಲ್ಲಿ…

Read More
ಮುಂದಿನ ವರ್ಷದಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಡಿಜಿಟಲ್ ಅಂಕಪಟ್ಟಿ ಮಾತ್ರ!

ಮುಂದಿನ ವರ್ಷದಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಡಿಜಿಟಲ್ ಅಂಕಪಟ್ಟಿ ಮಾತ್ರ!

ಮುಂದಿನ ವರ್ಷದಿಂದ ದ್ವಿತೀಯ ಪಿಯುಸಿ ಅಂಕಪಟ್ಟಿ ಮಾತ್ರ! ಚಿತ್ರ ಕ್ರೆಡಿಟ್ ಮೂಲ: ನ್ಯೂಸ್ ಫಸ್ಟ್ ಪ್ರೈಮ್ ಮಂಗಳೂರು, ಏಪ್ರಿಲ್ 15: ಮಂಗಳೂರು ಪದವಿ ಪೂರ್ವ ಶಿಕ್ಷಣ ಇಲಾಖೆ (DPUE) ಮುಂದಿನ ಶೈಕ್ಷಣಿಕ ವರ್ಷದಿಂದ ದ್ವಿತೀಯ ಪಿಯುಸಿ (II PUC) ಅಂಕಪಟ್ಟಿಗಳನ್ನು ಕೇವಲ ಡಿಜಿಟಲ್ ರೂಪದಲ್ಲಿ ಡಿಜಿಲಾಕರ್ (DigiLocker) ಮೂಲಕ ಮಾತ್ರ ನೀಡಲು ಯೋಜನೆ ರೂಪಿಸಿದೆ. ಇದರಿಂದ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಆತಂಕ ಮೂಡಿದೆ. ಪೋಷಕರ ಆತಂಕ ಅಧಿಕಾರಿಗಳ ಪ್ರಕಾರ, ಡಿಜಿಟಲ್ ಅಂಕಪಟ್ಟಿಗಳು ತಂತ್ರಜ್ಞಾನ ಕಾಯ್ದೆಯಡಿ ಕಾನೂನುಬದ್ಧವಾಗಿದ್ದು, ಕಾಲೇಜು…

Read More
RCBಯ ಈ ದಾಂಡಿಗ ಬೌಲರ್‌ಗಳ ಪಾಲಿನ “ಸಿಂಹಸ್ವಪ್ನ”

RCBಯ ಈ ದಾಂಡಿಗ ಬೌಲರ್‌ಗಳ ಪಾಲಿನ “ಸಿಂಹಸ್ವಪ್ನ”

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ -19 ರಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಪ್ರಚಂಡ ಪ್ರದರ್ಶನ ನೀಡುತ್ತಿದೆ. ಈ ಪ್ರದರ್ಶನದೊಂದಿಗೆ ಬ್ಯಾಟರ್ ಮಾತ್ರ ಎದುರಾಳಿ ಬೌಲರ್‌ಗಳ ನಿದ್ದೆಗೆಡಿಸಿದ್ದಾರೆ. ಅವರು ಮತ್ಯಾರೂ ಅಲ್ಲ, ಮಧ್ಯಮ ಕ್ರಮಾಂಕದ ಸ್ಫೋಟಕ ಬ್ಯಾಟರ್ ರಜತ್ ಪಾಟಿದಾರ್. ಟೀಮ್ ಇಂಡಿಯಾದ ಮಾಜಿ ಆಟಗಾರ ಮತ್ತು ಖ್ಯಾತ ವಿಶ್ಲೇಷಕ ಇರ್ಫಾನ್ ಪಠಾಣ್, ರಜತ್ ಪಾಟಿದಾರ್ ಅವರ ವಿಸ್ಫೋಟಕ ಬ್ಯಾಟಿಂಗ್‌ಗೆ ಮಾರುಹೋಗಿದ್ದಾರೆ. ಜೊತೆಗೆ ಅವರನ್ನು ಬೌಲರ್‌ಗಳ ಪಾಲಿನ “ಸಿಂಹಸ್ವಪ್ನ” ಎಂದು ಕರೆದಿದ್ದಾರೆ. ಪಠಾಣ ಮೆಚ್ಚುಗೆಗೆ ಕಾರಣವೇನು?…

Read More
ಸಿದ್ದರಾಮಯ್ಯ ಬಣಕ್ಕೆ ಮತ್ತೊಂದು ಪೆಟ್ಟು ನೀಡಿದ ಡಿಕೆ ಶಿವಕುಮಾರ್: ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವದಿಂದ ಜಬ್ಬಾರ್ ಅಮಾನತು

ಸಿದ್ದರಾಮಯ್ಯ ಬಣಕ್ಕೆ ಮತ್ತೊಂದು ಪೆಟ್ಟು ನೀಡಿದ ಡಿಕೆ ಶಿವಕುಮಾರ್: ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವದಿಂದ ಜಬ್ಬಾರ್ ಅಮಾನತು

ಬೆಂಗಳೂರು, ಏ.15: ದಾವಣಗೆರೆ ದಂಗಲ್ ಮುಗಿಯುವಂತೆ ಕಾಣುತ್ತಿಲ್ಲ, ಉಪಚುನಾವಣೆಯಲ್ಲಿ ಅಲ್ಪಸಂಖ್ಯಾತರ ಅಸಮಾಧನಕ್ಕೆ ಕಾರಣರಾದ ಹಾಗೂ ಪಕ್ಷ ವಿರೋಧಿ ಚಟುವಟಿಕೆಗಳನ್ನು ನಡೆಸಿದ್ದಕ್ಕೆ ಕಾಂಗ್ರೆಸ್ ಮೂವರು ಮುಸ್ಲಿಂ ನಾಯಕರಲ್ಲಿ ಇಬ್ಬರ ತಲೆದಂಡವಾಗಿದೆ. ಅಬ್ದುಲ್ ಜಬ್ಬಾರ್ ಅವರನ್ನು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಿದರು. ನಂತರ ನಸೀರ್ ಅಹ್ಮದ್ ಅವರನ್ನು ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ. ಇದರೊಂದಿಗೆ ಸಚಿವ ಜಮೀರ್ ಗೂ ಮನೆಗೆ ಕರೆಸಿ ತರಾಟೆಗೆ ತೆಗೆದುಕೊಂಡಿದ್ದು ಸಿಎಂ. ಇದೀಗ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಕೆಲಸ…

Read More
ಜಾಗತಿಕ ಬಿಕ್ಕಟ್ಟುಗಳ ನಡುವೆಯೂ ಭಾರತದ ಉತ್ತಮ ಆರ್ಥಿಕ ಬೆಳವಣಿಗೆ ಸಾಧ್ಯತೆ: ಐಎಂಎಫ್ ಅಂದಾಜು

ಜಾಗತಿಕ ಬಿಕ್ಕಟ್ಟುಗಳ ನಡುವೆಯೂ ಭಾರತದ ಉತ್ತಮ ಆರ್ಥಿಕ ಬೆಳವಣಿಗೆ ಸಾಧ್ಯತೆ: ಐಎಂಎಫ್ ಅಂದಾಜು

ಜನವರಿ, ಏಪ್ರಿಲ್ 15: ಯುದ್ಧಗಳು, ತೈಲ ಬಿಕ್ಕಟ್ಟು, ಟ್ರಂಪ್ ಟ್ಯಾರಿಫ್ ಇತ್ಯಾದಿ ಜಾಗತಿಕವಾಗಿ ಪ್ರತಿಕೂಲ ಪರಿಸ್ಥಿತಿ ನಡುವೆಯೂ ಭಾರತದ ಆರ್ಥಿಕ ಬೆಳವಣಿಗೆ (ಭಾರತದ GDP ಬೆಳವಣಿಗೆ) ಪ್ರಗತಿ ಮುಂದುವರೆದಿದೆ. ವಿಶ್ವದ ಪ್ರಮುಖ ಆರ್ಥಿಕತೆಗಳು ಅತಿವೇಗವಾಗಿ ಬೆಳೆಯುತ್ತಿದೆ. ಮುಂದೆಯೂ ಇದೇ ಹಾದಿಯಲ್ಲಿ ಭಾರತದ ಆರ್ಥಿಕತೆ ಸಾಗಲಿದೆ ಎಂದು ವಿವಿಧ ಏಜೆನ್ಸಿಗಳು ಹೇಳುತ್ತಿವೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆಯಾದ ಐಎಂಎಫ್ ಕೂಡ ಇದನ್ನು ಪುಷ್ಟೀಕರಿಸಿದೆ. ಐಎಂಎಫ್ ಪ್ರಕಾರ 2026ರಲ್ಲಿ ಭಾರತದ ಜಿಡಿಪಿ ಶೇ. 6.5ರಷ್ಟು ಹೆಚ್ಚಾಗಬಹುದು. ಇದು ಈ ವರ್ಷ…

Read More
ಕಾಂಗ್ರೆಸ್‌ನಿಂದ ಅಮಾನತು: ‘ತಕ್ಕ ಉತ್ತರ ನೀಡುತ್ತೇನೆ’ ಎಂದು ಪಕ್ಷದ ವಿರುದ್ಧ ಗುಡುಗಿದ ಅಬ್ದುಲ್ ಜಬ್ಬಾರ್! | Karnataka Politics Mlc Abdul Jabbar Vs Kpcc Suspension Order And Voluntary Resignation Clash Sat

ಕಾಂಗ್ರೆಸ್‌ನಿಂದ ಅಮಾನತು: ‘ತಕ್ಕ ಉತ್ತರ ನೀಡುತ್ತೇನೆ’ ಎಂದು ಪಕ್ಷದ ವಿರುದ್ಧ ಗುಡುಗಿದ ಅಬ್ದುಲ್ ಜಬ್ಬಾರ್! | Karnataka Politics Mlc Abdul Jabbar Vs Kpcc Suspension Order And Voluntary Resignation Clash Sat

ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ನೆಪದಲ್ಲಿ ಎಂಎಲ್‌ಸಿ ಅಬ್ದುಲ್ ಜಬ್ಬಾರ್ ಅವರನ್ನು ಕೆಪಿಸಿಸಿ ಅಮಾನತುಗೊಳಿಸಿದೆ. ಆದರೆ, ಈ ಆದೇಶಕ್ಕೆ ತಿರುಗೇಟು ನೀಡಿರುವ ಜಬ್ಬಾರ್, ತಮ್ಮನ್ನು ಕಡೆಗಣಿಸಿದ್ದರಿಂದ ನಾನೇ ಮೊದಲೇ ರಾಜೀನಾಮೆ ನೀಡಿದ್ದೆ ಎಂದು ಹೇಳಿದ್ದಾರೆ. ಬೆಂಗಳೂರು (ಏ.15): ಕರ್ನಾಟಕ ಕಾಂಗ್ರೆಸ್‌ನಲ್ಲಿ ಆಂತರಿಕ ಭಿನ್ನಮತ ಈಗ ಬೀದಿಗೆ ಬಂದಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ನೆಪದಲ್ಲಿ ವಿಧಾನ ಪರಿಷತ್ ಸದಸ್ಯ (MLC) ಅಬ್ದುಲ್ ಜಬ್ಬಾರ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆದೇಶ…

Read More