Headlines

anil

ಮುಸ್ಲಿಂ ಹೆಂಡತಿ ಗಂಡನಿಗೆ ಖುಲಾ (ಡಿವೋರ್ಸ್) ಕೇಳಿದರೆ ಒಪ್ಪಲೇಬೇಕು! ಹೈಕೋರ್ಟ್ ತೀರ್ಪು | Muslim Woman Can Seek Khula Without Husband Consent Rules Telangana High Court Sat

ಮುಸ್ಲಿಂ ಹೆಂಡತಿ ಗಂಡನಿಗೆ ಖುಲಾ (ಡಿವೋರ್ಸ್) ಕೇಳಿದರೆ ಒಪ್ಪಲೇಬೇಕು! ಹೈಕೋರ್ಟ್ ತೀರ್ಪು | Muslim Woman Can Seek Khula Without Husband Consent Rules Telangana High Court Sat

ಮುಸ್ಲಿಂ ಮಹಿಳೆಯರಿಗೆ ಖುಲಾ (ಡಿವೋರ್ಸ್) ಪಡೆಯಲು ಗಂಡನ ಒಪ್ಪಿಗೆ ಅಗತ್ಯವಿಲ್ಲ ಎಂದು ತೆಲಂಗಾಣ ಹೈಕೋರ್ಟ್ ತೀರ್ಪು ನೀಡಿದೆ. ಕಿರುಕುಳದ ಆರೋಪದ ಮೇರೆಗೆ ವಿಚ್ಛೇದನ ಕೋರಿದ ಮಹಿಳೆಯ ಪ್ರಕರಣದಲ್ಲಿ ಈ ತೀರ್ಪು ಬಂದಿದೆ. ಮುಫ್ತಿ ನೀಡಿದ ಖುಲಾವನ್ನು ಕೌಟುಂಬಿಕ ನ್ಯಾಯಾಲಯ ಮತ್ತು ಹೈಕೋರ್ಟ್ ಎತ್ತಿಹಿಡಿದಿದೆ. ಮುಸ್ಲಿಂ ಮಹಿಳೆಯರ ವಿಚ್ಛೇದನಕ್ಕೆ ಸಂಬಂಧಿಸಿದಂತೆ ತೆಲಂಗಾಣ ಹೈಕೋರ್ಟ್ ದೊಡ್ಡ ತೀರ್ಪು ನೀಡಿದೆ. ಖುಲಾ ಕೇಳಿದ್ರೆ ಗಂಡ ಒಪ್ಪಲೇಬೇಕು ಅಂತ ಹೇಳಿದೆ. ಮುಸ್ಲಿಂ ಸಮಾಜದಲ್ಲಿ ಹೆಂಡತಿಯೇ ವಿಚ್ಛೇದನ ಕೇಳೋದಕ್ಕೆ ಖುಲಾ ಅಂತಾರೆ. ಗಂಡನ ಒಪ್ಪಿಗೆ…

Read More
Puri Jagannath Rath Yatra 2025: ನಾಳೆ ಪುರಿ ಜಗನ್ನಾಥನ ರಥಯಾತ್ರೆ: ಏನಿದರ ವಿಶೇಷತೆ | Experience The Spirituality Of Puri Jagannath Rath Yatra 2025

Puri Jagannath Rath Yatra 2025: ನಾಳೆ ಪುರಿ ಜಗನ್ನಾಥನ ರಥಯಾತ್ರೆ: ಏನಿದರ ವಿಶೇಷತೆ | Experience The Spirituality Of Puri Jagannath Rath Yatra 2025

ಪುರಿ ಜಗನ್ನಾಥ ರಥಯಾತ್ರೆಯು ಭಕ್ತಿ ಮತ್ತು ಸಂಭ್ರಮದಿಂದ ಕೂಡಿದ ಒಂದು ವಿಶಿಷ್ಟ ಉತ್ಸವ. ಜಗನ್ನಾಥ, ಬಲಭದ್ರ ಮತ್ತು ಸುಭದ್ರಾ ದೇವರುಗಳು ರಥದಲ್ಲಿ ಪುರಿ ನಗರವನ್ನು ಸುತ್ತುವ ಈ ಯಾತ್ರೆ  ನಾಳೆ ನಡೆಯಲಿದೆ. Puri Jagannath Rath Yatra 2025: ಭಾರತದ ಪ್ರಸಿದ್ಧ ತೀರ್ಥಕ್ಷೇತ್ರಗಳಲ್ಲಿ ಪುರಿ ಜಗನ್ನಾಥ ದೇವಾಲಯವು ಗಮನಾರ್ಹವಾದದ್ದು. ಇಲ್ಲಿನ ರಥೋತ್ಸವ ದೇಶದೆಲ್ಲೆಡೆ ಬಹಳ ಪ್ರಸಿದ್ಧ. ವಿದೇಶದಲ್ಲಿರುವ ಕೆಲ ಭಕ್ತರು ಕೂಡ ಪುರಿ ಜಗನ್ನಾಥನ ರಥೋತ್ಸವದ ಸಮಯದಲ್ಲಿ ಅಲ್ಲಿ ಬಂದು ಸೇರುತ್ತಾರೆ. ಪ್ರತಿ ವರ್ಷ ಭಗವಾನ್ ಜಗನ್ನಾಥ,…

Read More
Benefits Of jamun fruits: ಒಮ್ಮೆ ನೇರಳೆ ಹಣ್ಣು ತಿಂದ್ರೆ ಸಾಕು, ದೇಹದಲ್ಲಿದ್ದ ಈ ಸಮಸ್ಯೆಗೆಲ್ಲಾ ಸಿಗುತ್ತೆ ಮುಕ್ತಿ! | Stay Young Naturally Jamun Works Wonders For Womens Skin And Health

Benefits Of jamun fruits: ಒಮ್ಮೆ ನೇರಳೆ ಹಣ್ಣು ತಿಂದ್ರೆ ಸಾಕು, ದೇಹದಲ್ಲಿದ್ದ ಈ ಸಮಸ್ಯೆಗೆಲ್ಲಾ ಸಿಗುತ್ತೆ ಮುಕ್ತಿ! | Stay Young Naturally Jamun Works Wonders For Womens Skin And Health

ಪೋಷಕಾಂಶಗಳ ಆಗರ ನೇರಳೆ ಹಣ್ಣು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ. ಈ ಹಣ್ಣು ಯಕೃತ್ ಆರೋಗ್ಯ, ಚರ್ಮದ ಆರೈಕೆ, ಮಧುಮೇಹ ನಿಯಂತ್ರಣ ಮತ್ತು ಹಲ್ಲುಗಳ ಆರೋಗ್ಯಕ್ಕೆ ಉತ್ತಮ. ಪೋಷಕಾಂಶಗಳು ಮತ್ತು ವಿಟಮಿನ್‌ಗಳಲ್ಲಿ(Vitamins) ಸಮೃದ್ಧವಾಗಿರುವ ಹಣ್ಣುಗಳ ಬಗ್ಗೆ ನಾವು ಯೋಚಿಸುವಾಗ, ನೇರಳೆ (Jamun Fruit) ಹಣ್ಣು ನಮ್ಮ ಮನಸ್ಸಿಗೆ ಬರುವ ಆಯ್ಕೆಗಳಲ್ಲಿ ಮೊದಲನೆಯದಾಗಿರುತ್ತದೆ. ಆದರೆ ಯಾರಾದರೂ ಯಾವುದೇ ಕಷ್ಟವಿಲ್ಲದೆ ತಮ್ಮ ಪೌಷ್ಟಿಕ ಅಂಶಗಳನ್ನು ಹೆಚ್ಚಿಸಲು ಯೋಚಿಸುತ್ತಿದ್ದರೆ, ಈ ಮಹಾಫಲ”ದ ಮಹತ್ವವನ್ನು ತಿಳಿದುಕೊಳ್ಳಲೇಬೇಕು. ಭಾರತದಲ್ಲಿ ‘ದೇವರ ಹಣ್ಣು’ ಎಂಬ ಪದಗಳನ್ನು…

Read More
Tech Tips: ನಿಮ್ಮ ಇನ್‌ಸ್ಟಾಗ್ರಾಮ್ ಅನ್ನು ಬೇರೆ ಯಾರಾದರೂ ಬಳಸುತ್ತಿದ್ದಾರೆಯೇ?: ಹೀಗೆ ಕಂಡುಹಿಡಿಯಿರಿ

Tech Tips: ನಿಮ್ಮ ಇನ್‌ಸ್ಟಾಗ್ರಾಮ್ ಅನ್ನು ಬೇರೆ ಯಾರಾದರೂ ಬಳಸುತ್ತಿದ್ದಾರೆಯೇ?: ಹೀಗೆ ಕಂಡುಹಿಡಿಯಿರಿ

ಬೆಂಗಳೂರು (ಜೂ. 26): ಇನ್‌ಸ್ಟಾಗ್ರಾಮ್ (Instagram) ಒಂದು ಜನಪ್ರಿಯ ಕಿರು ವಿಡಿಯೋ ಹಂಚಿಕೆಯ ವೇದಿಕೆಯಾಗಿದೆ. ಮೆಟಾ ಒಡೆತನದ ಈ ಅಪ್ಲಿಕೇಶನ್ ಅನೇಕ ಗೌಪ್ಯತೆ ವೈಶಿಷ್ಟ್ಯಗಳನ್ನು ನೀಡುವುದರಿಂದ ಬಳಕೆದಾರರು ಯಾವುದೇ ಚಿಂತೆಯಿಲ್ಲದೆ ಪ್ಲಾಟ್‌ಫಾರ್ಮ್ ಅನ್ನು ಬಳಸಬಹುದು. ಆದರೆ, ಬೇರೆಯವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯನ್ನು ಬಳಸುತ್ತಿದ್ದಾರೆ ಎಂಬ ಭಯ ಇದ್ದೇ ಇರುತ್ತದೆ. ನೀವು ನಿಮ್ಮ ಸ್ನೇಹಿತರ ಅಥವಾ ಬೇರೆಯವರ ಫೋನ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಕೆಲವು ಕೆಲಸಕ್ಕಾಗಿ ನಿಮ್ಮ ಖಾತೆಯನ್ನು ತೆರೆಯುವುದು ಕಾಮನ್. ಕೆಲಸ ಮುಗಿದ ನಂತರ, ನೀವು ಲಾಗ್ ಔಟ್…

Read More
40 ಲಕ್ಷ ಕೊಟ್ಟು ಈ ನಟನ ಪ್ರಾಣ ಉಳಿಸಿದ್ರು ಚಿರಂಜೀವಿ.. ಆದರೆ ಮತ್ತೆ ಅವ್ರು ಆಸ್ಪತ್ರೆಗೆ ದಾಖಲು!

40 ಲಕ್ಷ ಕೊಟ್ಟು ಈ ನಟನ ಪ್ರಾಣ ಉಳಿಸಿದ್ರು ಚಿರಂಜೀವಿ.. ಆದರೆ ಮತ್ತೆ ಅವ್ರು ಆಸ್ಪತ್ರೆಗೆ ದಾಖಲು!

<p>ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ನಟ ಪೊನ್ನಂಬಳಂಗೆ ಚಿರಂಜೀವಿ 40 ಲಕ್ಷ ನೀಡಿ ಚಿಕಿತ್ಸೆ ಕೊಡಿಸಿದರು. ಇದೀಗ ಪೊನ್ನಂಬಳಂ ಮತ್ತೆ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.</p><img>ಸಿನಿಮಾ ಇಂಡಸ್ಟ್ರಿಯಲ್ಲಿ ಯಾರಾದರೂ ಆರ್ಥಿಕ ಸಹಾಯ ಕೇಳಿದರೆ ಹತ್ತು ಸಾವಿರ, ಐವತ್ತು ಸಾವಿರ ಕೊಡೋದು ಸಾಮಾನ್ಯ. ಆಸ್ಪತ್ರೆಯಲ್ಲಿದ್ದರೆ ಒಂದು-ಎರಡು ಲಕ್ಷ ಕೊಡಬಹುದು. ಆದರೆ ಒಬ್ಬ ಸ್ಟಾರ್ ನಟ ಪ್ರಾಣಾಪಾಯದಲ್ಲಿದ್ದಾಗ ಚಿರಂಜೀವಿ 40 ಲಕ್ಷ ಖರ್ಚು ಮಾಡಿ ಚಿಕಿತ್ಸೆ ಕೊಡಿಸಿ ಪ್ರಾಣ ಉಳಿಸಿದ್ದಾರೆ. ಆ ನಟ ಪೊನ್ನಂಬಳಂ. ಆದರೆ ಈಗ ಮತ್ತೆ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ….

Read More
ಶುಭಾಂಶು ಶುಕ್ಲಾಗೂ ಮುನ್ನ ಬಾಹ್ಯಾಕಾಶ ಸಾಧನೆ ಮಾಡಿದ 5 ಭಾರತೀಯರು! ಯಾರಿವರು | Meet 5 Indian Origin People Who Made History Before Shubhanshu Shukla Gow

ಶುಭಾಂಶು ಶುಕ್ಲಾಗೂ ಮುನ್ನ ಬಾಹ್ಯಾಕಾಶ ಸಾಧನೆ ಮಾಡಿದ 5 ಭಾರತೀಯರು! ಯಾರಿವರು | Meet 5 Indian Origin People Who Made History Before Shubhanshu Shukla Gow

2025 ರ ಜೂನ್ 26 ರಂದು, ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲ (IAF) Axiom Mission‑4 (Ax‑4) ತಂಡದೊಂದಿಗೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಯಶಸ್ವಿಯಾಗಿ ಡಾಕ್ ಆಗಿ, 41 ವರ್ಷಗಳ ನಂತರ ಮೊದಲ ಭಾರತೀಯನಾಗಿ ISS ಗೆ ಕಾಲಿಟ್ಟಿದ್ದಾರೆ. ಲಖನೌ ಮೂಲದ ಶುಭಾಂಶು ಅಂತರಿಕ್ಷಕ್ಕೆ ಹಾರಿದ ಮೊದಲ ಭಾರತೀಯ ಎಂಬ ಮಾನ್ಯತೆಯನ್ನು ಪಡೆದಿದ್ದಾರೆ . NASA, ISRO, ESA, Axiom Space, SpaceX–ರ ಜೊತೆ ಪ್ರಮುಖ ಸಹಕಾರದಿಂದ ಈ ಅಂತರಾಷ್ಟ್ರೀಯ ಮಿಷನ್ ಯಶಸ್ವಿಯಾಗಿದೆ. ಇದಕ್ಕೂ ಮುನ್ನ ಭಾರತದ ಐದು…

Read More
ಬಾಡಿ ಬಿಲ್ಡರ್ ಅವತಾರದಲ್ಲಿ ನಟಿ ಸಂಗೀತಾ ಶೃಂಗೇರಿ: ಸುಮ್ನೆ ಕರ್ದಿಲ್ಲ ಸಿಂಹಿಣಿ ಅಂತ ಎಂದ ಫ್ಯಾನ್ಸ್!

ಬಾಡಿ ಬಿಲ್ಡರ್ ಅವತಾರದಲ್ಲಿ ನಟಿ ಸಂಗೀತಾ ಶೃಂಗೇರಿ: ಸುಮ್ನೆ ಕರ್ದಿಲ್ಲ ಸಿಂಹಿಣಿ ಅಂತ ಎಂದ ಫ್ಯಾನ್ಸ್!

ಸಂಗೀತಾ ಜಿಮ್ ವೇರ್ ಧರಿಸಿ ಪೋಸ್ ಕೊಟ್ಟಿದ್ದು ಅವರ ಫೋಟೋ ನೋಡಿದ ನೆಟ್ಟಿಗರು, ಅಕ್ಕ ಎಲ್ಲಾದರೂ ಸಿಕ್ಕರೆ ಹೊಡಿಬೇಡಿ ನಾನು ಮೊದಲೇ ವೀಕ್ ಇದೀನಿ, ಸುಮ್ನೆ ಕರ್ದಿಲ್ಲ ಸಿಂಹಿಣಿ ಅಂತ ಕಮೆಂಟಿಸಿದ್ದಾರೆ. ಇನ್ನೂ ಕೆಲವರು ನಿಮ್ಮ ಕಠಿಣ ಶ್ರಮಕ್ಕೆ ಫಲ ಸಿಕ್ಕಿದೆ. ಅಮೇಜಿಂಗ್ ಎಂದಿದ್ದಾರೆ. Source link

Read More
ನಿಮ್ಮ ಆಶೀರ್ವಾದದಿಂದ ಸುರಕ್ಷಿತವಾಗಿ ಐಎಸ್​ಎಸ್​ ತಲುಪಿದೆ, ಈ 14 ದಿನ ಅದ್ಭುತವಾಗಿರಲಿದೆ; ಶುಭಾಂಶು ಶುಕ್ಲಾ ಮೊದಲ ಸಂದೇಶ

ನಿಮ್ಮ ಆಶೀರ್ವಾದದಿಂದ ಸುರಕ್ಷಿತವಾಗಿ ಐಎಸ್​ಎಸ್​ ತಲುಪಿದೆ, ಈ 14 ದಿನ ಅದ್ಭುತವಾಗಿರಲಿದೆ; ಶುಭಾಂಶು ಶುಕ್ಲಾ ಮೊದಲ ಸಂದೇಶ

ನವದೆಹಲಿ, ಜೂನ್ 26: ಇಂದು (ಗುರುವಾರ) ಅಂತಾರಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ತಲುಪಿದ ಮೊದಲ ಭಾರತೀಯ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಶುಭಾಂಶು ಶುಕ್ಲಾ (Shubanshu Shukla) ಬಾಹ್ಯಾಕಾಶದಿಂದ ಮೊದಲ ಸಂದೇಶವನ್ನು ಕಳುಹಿಸಿದ್ದಾರೆ. ಕಕ್ಷೆಯ ಪ್ರಯೋಗಾಲಯಕ್ಕೆ ಬಂದಾಗ ತನಗೆ ಉತ್ತಮ ಅನುಭವವಾಯಿತು. ನಮ್ಮ ಭೂಮಿಯನ್ನು ಈ ಸ್ಥಳದಿಂದ ನೋಡಿದ ಕೆಲವೇ ಜನರಲ್ಲಿ ಒಬ್ಬನಾಗಿರುವುದು ತನ್ನ ಸೌಭಾಗ್ಯ ಎಂದು ಅವರು ಹೇಳಿದ್ದಾರೆ. ಭಾರತೀಯ ವಾಯುಪಡೆಯಲ್ಲಿ ಪರೀಕ್ಷಾ ಪೈಲಟ್ ಆಗಿರುವ ಶುಭಾಂಶು ಶುಕ್ಲಾ ಬಾಹ್ಯಾಕಾಶಕ್ಕೆ ಹೋದ ಎರಡನೇ ಭಾರತೀಯರಾಗಿದ್ದಾರೆ. 1984ರಲ್ಲಿ…

Read More
ಆಷಾಢದಲ್ಲಿ ಹೊಸದಾಗಿ ಮದುವೆಯಾದ ಜೋಡಿಗಳು ಒಟ್ಟಿಗೆ ಇರಬಾರದೇಕೆ?

ಆಷಾಢದಲ್ಲಿ ಹೊಸದಾಗಿ ಮದುವೆಯಾದ ಜೋಡಿಗಳು ಒಟ್ಟಿಗೆ ಇರಬಾರದೇಕೆ?

ಈ ಕಾರಣದಿಂದ ಮದುವೆಯಾದ ಹುಡುಗಿ ತವರು ಮನೆಯಲ್ಲಿರಬೇಕೆಂದು ಹಿರಿಯರು ನಿರ್ಧರಿಸಿದರು. ಶೌಚಾಲಯಗಳಿಲ್ಲದ ಕಾಲ, ಕುಡಿಯುವ ನೀರಿನ ಕೊರತೆ ಪ್ರಾಚೀನ ಸಮಾಜದಲ್ಲಿ ಸಾಮಾನ್ಯವಾಗಿತ್ತು. ಅನಾರೋಗ್ಯದ ಸ್ಥಿತಿಯಲ್ಲಿ ಪ್ರಸವವಾಗುವುದು ಚಿಕಿತ್ಸಾ ಸೌಲಭ್ಯಗಳ ಕೊರತೆಯಿಂದ ಅಪಾಯಕಾರಿಯಾಗುತ್ತಿತ್ತು.  ಇನ್ನೊಂದು ಆಸಕ್ತಿದಾಯಕ ವಿಶ್ಲೇಷಣೆ ಏನೆಂದರೆ – ಆಷಾಢದಲ್ಲಿ ಗರ್ಭ ಧರಿಸಿದರೆ, ಹುಟ್ಟುವ ಮಗುವಿಗೆ ಗರಿಷ್ಠ ಗರ್ಭಧಾರಣೆಯ ಅವಧಿ ಮಾರ್ಚ್-ಏಪ್ರಿಲ್ ನಡುವೆ ಪೂರ್ಣಗೊಳ್ಳುತ್ತದೆ. ಆಗ ಬೇಸಿಗೆ ತೀವ್ರವಾಗಿರುತ್ತದೆ. ಬೇಸಿಗೆಯ ಬಿಸಿಲು, ನೀರಿನ ಕೊರತೆ, ಪೌಷ್ಟಿಕ ಆಹಾರದ ಕೊರತೆಯಿಂದ ತಾಯಿ ಮತ್ತು ಮಗುವಿನ ಆರೋಗ್ಯ ಹಾನಿಕರ ಸ್ಥಿತಿಗೆ…

Read More
ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡ್‌ಗೆ ಬಂದ ನಂತರ ಬ್ಯಾಗ್‌ ಜಿಪ್ ತೆಗೆದ ಯುವಕ: ಹೆದರಿ ಓಡಿದ ಸಿಬ್ಬಂದಿ | Rajasthan Man Brings Live Snake To Hospital After Being Bitten

ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡ್‌ಗೆ ಬಂದ ನಂತರ ಬ್ಯಾಗ್‌ ಜಿಪ್ ತೆಗೆದ ಯುವಕ: ಹೆದರಿ ಓಡಿದ ಸಿಬ್ಬಂದಿ | Rajasthan Man Brings Live Snake To Hospital After Being Bitten

ಜೈಪುರದಲ್ಲಿ ಯುವಕನೊರ್ವ ತನಗೆ ಕಚ್ಚಿದ ಹಾವನ್ನು ಆಸ್ಪತ್ರೆಗೆ ತಂದ ಘಟನೆ ನಡೆದಿದೆ.  ಜೈಪುರ: ಯುವಕನೋರ್ವ ತನಗೆ ಕಚ್ಚಿದ ಜೀವಂತ ಹಾವನ್ನು ಚೀಲವೊಂದಕ್ಕೆ ತುಂಬಿ ಆಸ್ಪತ್ರೆಗೆ ತೆಗೆದುಕೊಂಡು ಬಂದ ವಿಚಿತ್ರ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಆತ ಹಾವನ್ನು ಚೀಲದಿಂದ ತೆಗೆಯುತ್ತಿದ್ದಂತೆ ಆಸ್ಪತ್ರೆ ಸಿಬ್ಬಂದಿ ಕಕ್ಕಾಬಿಕ್ಕಿಯಾಗಿದ್ದು, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಾಜಸ್ಥಾನ ಆರೋಗ್ಯ ವಿಜ್ಞಾನ ಸಂಸ್ಥೆಗೆ ಯುವಕನೋರ್ವ ತನಗೆ ಕಚ್ಚಿದ ಹಾವನ್ನು ಹಿಡಿದುಕೊಂಡು ಬಂದಿದ್ದಾರೆ. ಮೂರು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಈ…

Read More